12-4-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ.
ADVT

ADVT


ADVT

E-YELLAPUR.COM NEWS ಯಲ್ಲಾಪುರ.
ಯಲ್ಲಾಪುರ ತಾಲೂಕಿನ ವಿವಿದೆಡೆ ನಾಳೆ ನಡೆಯುವ ಪ್ರಮುಖ ಕಾರ್ಯಕ್ರಮಗಳು.
ಎಲ್ಲಿ ? ಏನು ?
ಸಂಸದ ಅನಂತಕುಮಾರ ಹೆಗಡೆ, ಸಚಿವ ಶಿವರಾಮ ಹೆಬ್ಬಾರ್ ಉಪಸ್ಥಿತಿಯಲ್ಲಿ ವಿವಿದೆಡೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗಳ ಉಧ್ಘಾಟನೆ. ಮಧ್ಯಾಹ್ನ 3.30ಕ್ಕೆ ಮಂಚಿಕೇರಿ, 4.15ಕ್ಕೆ ಉಪ್ಪಳೇಶ್ವರ,5 ಗಂಟೆಗೆ ಮಾವಳ್ಳಿ ದೇವಸ್ಥಾನದ ಹತ್ತಿರ.

ಶ್ರೀ ಅಖಿಲ ಹವ್ಯಕ ಮಹಾ ಸಭೆಯ ಆಶ್ರಯದಲ್ಲಿ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ. ಸ್ಥಳ ;ಅಡಿಕೆ ಭವನ. ಯಲ್ಲಾಪುರ. ಸಮಯ ; ಮಧ್ಯಾಹ್ನ3.30.
ಗಣೇಶ ದೇಸಾಯಿ ತಂಡದವರಿಂದ ಸಂಗೀತ ರಸಸಂಜೆ; ಸ್ಥಳ ; ಅಡಿಕೆ ಭವನ,ಯಲ್ಲಾಪುರ ಸಮಯ; ಸಂಜೆ 5.30
ರಂಗ ಸಹ್ಯಾದ್ರಿ ವತಿಯಿಂದ ಬೇಸಿಗೆ ಶಿಬಿರ ಉದ್ಘಾಟನೆ; ಸ್ಥಳ; ಪಟ್ಟಣದ ಮಾದರಿ ಶಾಲೆ. ಸಮಯ ; ಬೆಳಿಗ್ಗೆ 10.30.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ನಂತರ ಮುಂದೇನು? ಕಾರ್ಯಕ್ರಮ ಸಮಯ ಬೆಳಿಗ್ಗೆ 10 ಗಂಟೆ.
ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ವಸಂತ ವೇದ ಶಿಬಿರ ಉದ್ಘಾಟನೆ. ಸಮಯ ಬೆಳಿಗ್ಗೆ 10 ಗಂಟೆ.
===========


ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/





