9-9-2021. ಗುರುವಾರ

e-yellapur.com News

ಆತ್ಮೀಯ ಓದುಗರೇ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಷಯಗಳು.

ಗಣೇಶ ಬಂದ – ಸಂತಸ ತಂದ

ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ಪ್ರಯುಕ್ತ ಸುಜ್ಞಾನ ನೆಟ್ ವರ್ಕ್ ಅವರ ವತಿಯಿಂದ ಚೌತಿಯ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪೂಜಿಸಲ್ಪಡುವ ಪರಿಸರ ಸ್ನೇಹಿ ಗಣೇಶ ಮೂರ್ತಿಯ ಜೊತೆಗಿನ ಕುಟುಂಬದವರ ಫೋಟೋ ಅಥವಾ ಸೆಲ್ಫಿ ಫೋಟೋಗಳನ್ನು ಆಹ್ವಾನಿಸಲಾಗಿದೆ. ಗಣಪತಿ ಮೂರ್ತಿಯ ಜೊತೆಗಿನ ತಮ್ಮ ಫೋಟೋ ತೆಗೆದು ನಮಗೆ ಕಳಿಸಿ. ಆಯ್ದ ಫೋಟೋಗಳನ್ನು ನಮ್ಮ ಮಾಧ್ಯಮದಲ್ಲಿ ಪ್ರಕಟಿಸಲಾಗುವುದು. ಫೋಟೋಗಳನ್ನು ಕಳಿಸಲು ಸೆ.11 ಕೊನೆಯ ದಿನಾಂಕವಾಗಿದೆ. ಫೋಟೋಗಳನ್ನು ಕಳಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ವಿಳಾಸವನ್ನು ನಮೂದಿಸಬೇಕು. ಫೋಟೋಗಳನ್ನು ಕಳಿಸಬೇಕಾದ ಸಂಖ್ಯೆ ; 9481781038

–ADVT-

-ADVT-

-ADVT-

-ADVT-

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading