ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ಬಕ್ರೀದ್ ಹಬ್ಬ ಆಚರಣೆ
ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಯಲ್ಲಾಪುರದಲ್ಲಿ ಗುರುವಾರ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಗುರುವಾರ ಬೆಳಿಗ್ಗೆ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ನಂತರ ಕೆ.ಬಿ.ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನಕ್ಕೆ ಆಗಮಿಸಿ ಪರಸ್ಪರ ಶುಭಾಶಯ ಕೋರಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಶಾಹಿದ್ ರಜಾ ಅವರು ಬಕ್ರೀದ್ ಹಬ್ಬದ ಇತಿಹಾಸ ಮತ್ತು ಮಹತ್ವವನ್ನು ತಿಳಿಸಿ, ಧರ್ಮ ಬೋಧನೆಯನ್ನು ಓದಿದರು.
ಪಟ್ಟಣ ಪಂಚಾಯತ್ ನಿಕಟಪೂರ್ವ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಕೈಸರ್ ಸೈಯದ್ ಅಲಿ ಅವರು ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಎಲ್ಲಾ ಜಮಾತಿನ ಮುಖಂಡರು ಉಪಸ್ಥಿತರಿದ್ದರು. ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
====================
ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಪ್ರಮಾಣವಚನ: ಯಲ್ಲಾಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ by TEAM E – YELLAPUR
June 3, 2026
ಸಂಚಾರಿ ನಿಯಮ ಉಲ್ಲಂಘಿಸಿದ ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು by TEAM E – YELLAPUR
June 1, 2026
ಟಿಪ್ಪರ್ ಲಾರಿ ಡಿಕ್ಕಿ: ಮೃತಪಟ್ಟ ಬೈಕ್ ಸವಾರ by TEAM E – YELLAPUR
June 1, 2026
ಅರಬೈಲ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ by TEAM E – YELLAPUR
June 1, 2026
ಸೇವಾ ನಿವೃತ್ತರಾದ ಜಿ.ವಿ.ಭಟ್ ಅಡ್ಕೆಮನೆಯವರಿಗೆ ಸನ್ಮಾನ by TEAM E – YELLAPUR
May 30, 2026
ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಿ: ಶಾಸಕ ಶಿವರಾಮ ಹೆಬ್ಬಾರ್ by TEAM E – YELLAPUR
May 30, 2026
ಯು.ಕೆ.ಬ್ಯಾಂಕಿಗೆ 1.14 ಕೋಟಿ ರೂ ನಿವ್ವಳ ಲಾಭ: ಪ್ರಮೋದ ಹೆಗಡೆ by TEAM E – YELLAPUR
May 30, 2026
ಇಂದು ಜಿ.ವಿ.ಭಟ್ ಅಡ್ಕೆಮನೆ ಸೇವಾ ನಿವೃತ್ತಿ by TEAM E – YELLAPUR
May 29, 2026
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ by TEAM E – YELLAPUR
May 29, 2026
ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಯುವಕ by TEAM E – YELLAPUR
May 28, 2026
ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ಬಕ್ರೀದ್ ಹಬ್ಬ ಆಚರಣೆ by TEAM E – YELLAPUR
May 28, 2026
ಸರಣಿ ಅಪಘಾತ: ಇಬ್ಬರಿಗೆ ಗಾಯ, ಮೂರು ವಾಹನ ಜಕಂ by TEAM E – YELLAPUR
May 27, 2026
ಕಂಟೇನರ್ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ by TEAM E – YELLAPUR
May 27, 2026
ಯಲ್ಲಾಪುರದಲ್ಲಿ ಜೀವವೈವಿಧ್ಯತಾ ಕಾರ್ಯಾಗಾರ: ಸಾಧಕರಿಗೆ ಸನ್ಮಾನ by TEAM E – YELLAPUR
May 27, 2026
ಶಾಲೆ ತಡೆಗೋಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ by TEAM E – YELLAPUR
May 27, 2026
ಜೂ.5ರಂದು ಅಣಲಗಾರಿನಲ್ಲಿ ವೈದಿಕ ಸಮಾವೇಶ, ಧಾರ್ಮಿಕ ಕಾರ್ಯಕ್ರಮ by TEAM E – YELLAPUR
May 26, 2026
ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ by TEAM E – YELLAPUR
May 26, 2026
ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಶ್ರೀಲಕ್ಷ್ಮೀನರಸಿಂಹ ದೇವಾಲಯ by TEAM E – YELLAPUR
May 25, 2026
ಹವ್ಯಕರ ಶ್ರೇಷ್ಠತೆ ಇರುವುದು ಸಂಸ್ಕಾರದಲ್ಲಿ: ಸ್ವರ್ಣವಲ್ಲೀ ಶ್ರೀ by TEAM E – YELLAPUR
May 24, 2026
UNITEFIX SERVICE PVT LTD ಕಂಪನಿ ಉದ್ಘಾಟನೆ, ನೂತನ ಆ್ಯಪ್ ಲೋಕಾರ್ಪಣೆ by TEAM E – YELLAPUR
May 23, 2026
ಮೇ.27ರಂದು ಯಲ್ಲಾಪುರದಲ್ಲಿ ರಾಜ್ಯಮಟ್ಟದ ಕಾರ್ಯಾಗಾರ by TEAM E – YELLAPUR
May 21, 2026
ಅನಿರೀಕ್ಷಿತ ಭೇಟಿ, ಕಾಮಗಾರಿ ಸ್ಥಳದಲ್ಲಿ ಮನರೇಗಾ ಕೂಲಿಕಾರರ ಸಮಸ್ಯೆ ಆಲಿಸಿದ ಜಿ.ಪಂ ಸಿಇಒ by TEAM E – YELLAPUR
May 21, 2026
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ by TEAM E – YELLAPUR
May 21, 2026
ಲಾರಿ ಪಲ್ಟಿ: ಓರ್ವ ಸ್ಥಳದಲ್ಲಿಯೇ ಸಾವು by TEAM E – YELLAPUR
May 19, 2026
ಕಂಪನಿ ಒಂದು, ಸೇವೆ ಹಲವು!! by TEAM E – YELLAPUR
May 19, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation