ಜೀವನದಲ್ಲಿ ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ಗೇರು ಮರದ ಕೊಂಬೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಹಿತ್ಲಳ್ಲಿಯಲ್ಲಿ ನಡೆದಿದೆ.
ಹಿತ್ಲಳ್ಲಿ ಸಮೀಪದ ಗೋಣಗಲಮಕ್ಕಿಯ ನಿವಾಸಿ, ಕೂಲಿ ಕೆಲಸದ, 37 ವರ್ಷದ ಮಂಜುನಾಥ ತಂದೆ ಮಾಣಿ ಕುಣಬಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು,
ಜೀವನದಲ್ಲಿ ಜಿಗುಪ್ಸೆಗೊಂಡ ಈತನು ಮಸರಕುಳಿ ಹಳ್ಳದ ದಡದಲ್ಲಿರುವ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಗೊಣಗಲಮಕ್ಕಿಯ ನರಸಿಂಹ ಮಾಣಿ ಕುಣಬಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- ಜೀವನದಲ್ಲಿ ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ
by TEAM E – YELLAPUR
- ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು!
by TEAM E – YELLAPUR
- ರೆಟ್ ಆಲರ್ಟ್: ಸಾರ್ವಜನಿಕರು ಎಚ್ಚರಿಕೆ ವಹಿಸಿಲು ಜಿಲ್ಲಾಧಿಕಾರಿ ಸೂಚನೆ
by TEAM E – YELLAPUR
- ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಹಲ್ಲೆಮಾಡಿ, ಜೀವಬೆದರಿಕೆ ಹಾಕಿದ ಅಪರಿಚಿತರು
by TEAM E – YELLAPUR
- ಕಂಪನಿಯಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ
by TEAM E – YELLAPUR
- ರವಿವಾರದ ಪ್ರಮುಖ ಸುದ್ದಿಗಳು
by TEAM E – YELLAPUR
- ಕಾಡು ಪ್ರಾಣಿಗಳಿಂದ ದಾಳಿಗೊಳಗಾದ ಸಂತ್ರಸ್ಥರಿಗೆ ಸರ್ಕಾರದಿಂದ ಪರಿಹಾರಧನ
by TEAM E – YELLAPUR
- ಅಣಲಗಾರ ದೇವಾಲಯದಲ್ಲಿ ವೈದಿಕ ಸಮಾವೇಶ, ಧಾರ್ಮಿಕ ಕಾರ್ಯಕ್ರಮ ಸಂಪನ್ನ
by TEAM E – YELLAPUR
- ದೇವಾಲಯದ ಕಾಣಿಕೆಹುಂಡಿ ಕಳ್ಳತನ ಮಾಡಿದ ಆರೋಪಿಗಳ ಬಂಧನ
by TEAM E – YELLAPUR
- ದೇವಾಲಯದ ಕಾಣಿಕೆ ಹುಂಡಿ ಕಳವು
by TEAM E – YELLAPUR
- ಬೈಕ್ ಅಪಘಾತ: ಗಾಯಾಳು ಸಾವು
by TEAM E – YELLAPUR
- ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಪ್ರಮಾಣವಚನ: ಯಲ್ಲಾಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ
by TEAM E – YELLAPUR
- ಸಂಚಾರಿ ನಿಯಮ ಉಲ್ಲಂಘಿಸಿದ ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು
by TEAM E – YELLAPUR
- ಟಿಪ್ಪರ್ ಲಾರಿ ಡಿಕ್ಕಿ: ಮೃತಪಟ್ಟ ಬೈಕ್ ಸವಾರ
by TEAM E – YELLAPUR
- ಅರಬೈಲ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ
by TEAM E – YELLAPUR
- ಸೇವಾ ನಿವೃತ್ತರಾದ ಜಿ.ವಿ.ಭಟ್ ಅಡ್ಕೆಮನೆಯವರಿಗೆ ಸನ್ಮಾನ
by TEAM E – YELLAPUR
- ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಿ: ಶಾಸಕ ಶಿವರಾಮ ಹೆಬ್ಬಾರ್
by TEAM E – YELLAPUR
- ಯು.ಕೆ.ಬ್ಯಾಂಕಿಗೆ 1.14 ಕೋಟಿ ರೂ ನಿವ್ವಳ ಲಾಭ: ಪ್ರಮೋದ ಹೆಗಡೆ
by TEAM E – YELLAPUR
- ಇಂದು ಜಿ.ವಿ.ಭಟ್ ಅಡ್ಕೆಮನೆ ಸೇವಾ ನಿವೃತ್ತಿ
by TEAM E – YELLAPUR
- ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
by TEAM E – YELLAPUR
- ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಯುವಕ
by TEAM E – YELLAPUR
- ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ಬಕ್ರೀದ್ ಹಬ್ಬ ಆಚರಣೆ
by TEAM E – YELLAPUR
- ಸರಣಿ ಅಪಘಾತ: ಇಬ್ಬರಿಗೆ ಗಾಯ, ಮೂರು ವಾಹನ ಜಕಂ
by TEAM E – YELLAPUR
- ಕಂಟೇನರ್ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ
by TEAM E – YELLAPUR
- ಯಲ್ಲಾಪುರದಲ್ಲಿ ಜೀವವೈವಿಧ್ಯತಾ ಕಾರ್ಯಾಗಾರ: ಸಾಧಕರಿಗೆ ಸನ್ಮಾನ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related