21-3-2026 ಶನಿವಾರ ಯಲ್ಲಾಪುರ
ದೇಸಾಯಿಮನೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾನ ವೈಭವ
ಯಲ್ಲಾಪುರ ತಾಲೂಕಿನ ದೇಸಾಯಿಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಹಿಮ್ಮೇಳ ಗಾನ ವೈಭವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ದೇಸಾಯಿಮನೆಯವರ ನೂತನ ಗೃಹಪ್ರವೇಶ ಸಮಾರಂಭದ ನಿಮಿತ್ತ ಹಿಮ್ಮೇಳ ವೈಭವವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಪುರೋಹಿತರಾದ ವೇ. ಕೃಷ್ಣ ಭಟ್ಟ ಭಟ್ರಕೇರಿಯವರು ಉದ್ಘಾಟಿಸಿ ಶುಭಕೋರಿದರು. ಆರ್.ಎಸ್.ಭಟ್ಟ ಎಲ್ಲರನ್ನೂ ಸ್ವಾಗತಿಸಿ, ಕಲಾವಿದರನ್ನು ಗೌರವಿಸಿದರು.
ಭಾಗವತರಾಗಿ ಸತೀಶ ಹೆಗಡೆ ದಂಟಕಲ್, ದಿನೇಶ ಭಟ್ಟ ಅಬ್ಬಿತೋಟ, ಶಶಾಂಕ ಬೋಡೆ ಪಾಲ್ಗೊಂಡಿದ್ದರು, ಮದ್ದಳೆ ವಾದಕರಾಗಿ ಶಂಕರ ಭಾಗ್ವತ್ ಯಲ್ಲಾಪುರ, ನಾಗಪ್ಪ ಕೋಮಾರ್ ಹಾಗೂ ಚಂಡೆ ವಾದಕರಾಗಿ ಪ್ರಮೋದ ಕಬ್ಬಿನಗದ್ದೆ ಭಾಗವಹಿಸಿದ್ದರು. ವಿವಿಧ ಪ್ರಸಂಗಗಳ ಪದ್ಯಗಳನ್ನು ಪ್ರಸ್ತುತಪಡಿಸಲಾಯಿತು. ನೂರಾರು ಪ್ರೇಕ್ಷಕರು ಹಿಮ್ಮೇಳ ವೈಭವವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS
- ಅಕ್ರಮ ಸಾರಾಯಿ, ಗಾಂಜಾ ಮಾರಾಟ ಹತೋಟಿಗೆ ಒಂದು ತಿಂಗಳ ಗಡುವು ನೀಡಿದ ಅನಂತಮೂರ್ತಿ ಹೆಗಡೆ
by TEAM E – YELLAPUR
- ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು
by TEAM E – YELLAPUR
- ದೇಶಪಾಂಡೆಯವರಿಗೆ ಉಪಮುಖ್ಯಮಂತ್ರಿ ಅಥವಾ ಮಂತ್ರಿ ಸ್ಥಾನ ನೀಡಿ: ಬೆಂಬಲಿಗರ ಆಗ್ರಹ
by TEAM E – YELLAPUR
- ಡಾಕ್ಟರೇಟ್ ಪದವಿ ಪಡೆದ ಚಿಮನಳ್ಳಿ, ತೋಟದಮನೆಯ ಸುಬ್ರಹ್ಮಣ್ಯ ಭಟ್
by TEAM E – YELLAPUR
- ಗ್ಯಾರಂಟಿ ಯೋಜನೆಗಳ ಅಸಮರ್ಪಕ, ಅದಕ್ಷ ನಿರ್ವಹಣೆಯಿಂದ ಆರ್ಥಿಕ ದಿವಾಳಿ: ಸಂಸದ ಕಾಗೇರಿ ಆರೋಪ
by TEAM E – YELLAPUR
- ಕೆಲಸಕ್ಕೆ ಬೇಡಿಕೆ ಸಲ್ಲಿಸಿ, ಖಾತರಿ ಉದ್ಯೋಗ ಪಡೆಯಿರಿ
by TEAM E – YELLAPUR
- ಅಪ್ರಾಪ್ತರಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದವರಿಗೆ ಬಿತ್ತು ಭಾರೀ ದಂಡ!
by TEAM E – YELLAPUR
- ಬೈಕ್ ಡಿಕ್ಕಿ: ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗೆ ಗಾಯ
by TEAM E – YELLAPUR
- (no title)
by TEAM E – YELLAPUR
- ಬೈಕ್ ಡಿಕ್ಕಿ: ಪಾದಚಾರಿಗೆ ಗಾಯ
by TEAM E – YELLAPUR
- (no title)
by TEAM E – YELLAPUR
- ಮಾತೃಭಾಷೆಯನ್ನು ಎಲ್ಲರೂ ಗೌರವಿಸಬೇಕು: ಶಾಸಕ ಶಿವರಾಮ ಹೆಬ್ಬಾರ್
by TEAM E – YELLAPUR
- ಯಲ್ಲಾಪುರ: ನೂತನ ತಹಶೀಲ್ದಾರರಾಗಿ ಎಂ.ಆರ್.ಕುಲಕರ್ಣಿ ಅಧಿಕಾರ ಸ್ವೀಕಾರ
by TEAM E – YELLAPUR
- ಶನಿವಾರ ಆನಗೋಡ ಯಕ್ಷಗಾನ ಕಲಾಮಿತ್ರ ಮಂಡಳಿಯ ವಾರ್ಷಿಕೋತ್ಸವ
by TEAM E – YELLAPUR
- ಅಪ್ರಾಪ್ತ ಬಾಲಕರಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ ಬೈಕ್ ಮಾಲೀಕರಿಗೆ 25 ಸಾವಿರ ರೂ ದಂಡ
by TEAM E – YELLAPUR
- ನದಿ ತಿರುವು ಯೋಜನೆ ಸಂಪೂರ್ಣ ಅವೈಜ್ಞಾನಿಕವಾದದ್ದು: ಸ್ವರ್ಣವಲ್ಲೀ ಶ್ರೀ
by TEAM E – YELLAPUR
- ಪ್ರಮುಖ ಸುದ್ದಿಗಳು
by TEAM E – YELLAPUR
- ವಿದ್ಯಾರ್ಥಿ ಬಸ್ ಪಾಸ್ಗಳ ಗೊಂದಲಕ್ಕೆ ಸಾರಿಗೆ ಸಂಸ್ಥೆಯ ಸ್ಪಷ್ಟನೆ
by TEAM E – YELLAPUR
- KCET ಫಲಿತಾಂಶದಲ್ಲಿ ಚಂದನ ಪಿಯು ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
by TEAM E – YELLAPUR
- ಜೀವನದಲ್ಲಿ ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ
by TEAM E – YELLAPUR
- ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು!
by TEAM E – YELLAPUR
- ರೆಟ್ ಆಲರ್ಟ್: ಸಾರ್ವಜನಿಕರು ಎಚ್ಚರಿಕೆ ವಹಿಸಿಲು ಜಿಲ್ಲಾಧಿಕಾರಿ ಸೂಚನೆ
by TEAM E – YELLAPUR
- ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಹಲ್ಲೆಮಾಡಿ, ಜೀವಬೆದರಿಕೆ ಹಾಕಿದ ಅಪರಿಚಿತರು
by TEAM E – YELLAPUR
- ಕಂಪನಿಯಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ
by TEAM E – YELLAPUR
- ರವಿವಾರದ ಪ್ರಮುಖ ಸುದ್ದಿಗಳು
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related