ಸ್ವರ್ಣವಲ್ಲೀ ಕಿರಿಯ ಶ್ರೀಗಳ ವರ್ಧಂತಿ ಉತ್ಸವದ ನಿಮಿತ್ತ ಕಂಪ್ಲಿ ದೇವಾಲಯದಲ್ಲಿ ರಕ್ತದಾನ ಶಿಬಿರ ಸಂಪನ್ನ
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಿರಿಯ ಶ್ರೀಗಳಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ವರ್ಧಂತಿ ಉತ್ಸವದ ನಿಮಿತ್ತ ಮಂಗಳವಾರ ಯಲ್ಲಾಪುರ ತಾಲೂಕಿನ ಕಂಪ್ಲಿಯ ಮಹಿಷಾಸುರಮರ್ಧಿನಿ ದೇವಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ನಡೆಯಿತು. ಡಾ.ಪಿ.ಎಸ್.ಹೆಗಡೆ, ಡಾ. ವಿರೇಶ್ ಎಸ್.ಬಾಳೇಹೋಸುರು, ಡಾ.ವೀಣಾ ವೆರ್ಣೇಕರ್ ಭಾಗವಸಿದ್ದರು.
ಶಿಬಿರದಲ್ಲಿ 42 ಜನರು ರಕ್ತದಾನ ಮಾಡಿದರು. ರಾಮಚಂದ್ರ ಹೆಗಡೆ ಕಂಚನಹಳ್ಳಿ, ಸಂತೋಷ ಭಟ್ಟ, ಹೇಮಂತ ಹೆಗಡೆ ಹಾಗೂ ಗ್ರಾಮಸ್ಥರು ಇದ್ದರು.
=================
- ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಪ್ರಮಾಣವಚನ: ಯಲ್ಲಾಪುರದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ
by TEAM E – YELLAPUR
- ಸಂಚಾರಿ ನಿಯಮ ಉಲ್ಲಂಘಿಸಿದ ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು
by TEAM E – YELLAPUR
- ಟಿಪ್ಪರ್ ಲಾರಿ ಡಿಕ್ಕಿ: ಮೃತಪಟ್ಟ ಬೈಕ್ ಸವಾರ
by TEAM E – YELLAPUR
- ಅರಬೈಲ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ
by TEAM E – YELLAPUR
- ಸೇವಾ ನಿವೃತ್ತರಾದ ಜಿ.ವಿ.ಭಟ್ ಅಡ್ಕೆಮನೆಯವರಿಗೆ ಸನ್ಮಾನ
by TEAM E – YELLAPUR
- ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಿ: ಶಾಸಕ ಶಿವರಾಮ ಹೆಬ್ಬಾರ್
by TEAM E – YELLAPUR
- ಯು.ಕೆ.ಬ್ಯಾಂಕಿಗೆ 1.14 ಕೋಟಿ ರೂ ನಿವ್ವಳ ಲಾಭ: ಪ್ರಮೋದ ಹೆಗಡೆ
by TEAM E – YELLAPUR
- ಇಂದು ಜಿ.ವಿ.ಭಟ್ ಅಡ್ಕೆಮನೆ ಸೇವಾ ನಿವೃತ್ತಿ
by TEAM E – YELLAPUR
- ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
by TEAM E – YELLAPUR
- ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಯುವಕ
by TEAM E – YELLAPUR
- ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ಬಕ್ರೀದ್ ಹಬ್ಬ ಆಚರಣೆ
by TEAM E – YELLAPUR
- ಸರಣಿ ಅಪಘಾತ: ಇಬ್ಬರಿಗೆ ಗಾಯ, ಮೂರು ವಾಹನ ಜಕಂ
by TEAM E – YELLAPUR
- ಕಂಟೇನರ್ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ
by TEAM E – YELLAPUR
- ಯಲ್ಲಾಪುರದಲ್ಲಿ ಜೀವವೈವಿಧ್ಯತಾ ಕಾರ್ಯಾಗಾರ: ಸಾಧಕರಿಗೆ ಸನ್ಮಾನ
by TEAM E – YELLAPUR
- ಶಾಲೆ ತಡೆಗೋಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
by TEAM E – YELLAPUR
- ಜೂ.5ರಂದು ಅಣಲಗಾರಿನಲ್ಲಿ ವೈದಿಕ ಸಮಾವೇಶ, ಧಾರ್ಮಿಕ ಕಾರ್ಯಕ್ರಮ
by TEAM E – YELLAPUR
- ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ
by TEAM E – YELLAPUR
- ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಶ್ರೀಲಕ್ಷ್ಮೀನರಸಿಂಹ ದೇವಾಲಯ
by TEAM E – YELLAPUR
- ಹವ್ಯಕರ ಶ್ರೇಷ್ಠತೆ ಇರುವುದು ಸಂಸ್ಕಾರದಲ್ಲಿ: ಸ್ವರ್ಣವಲ್ಲೀ ಶ್ರೀ
by TEAM E – YELLAPUR
- UNITEFIX SERVICE PVT LTD ಕಂಪನಿ ಉದ್ಘಾಟನೆ, ನೂತನ ಆ್ಯಪ್ ಲೋಕಾರ್ಪಣೆ
by TEAM E – YELLAPUR
- ಮೇ.27ರಂದು ಯಲ್ಲಾಪುರದಲ್ಲಿ ರಾಜ್ಯಮಟ್ಟದ ಕಾರ್ಯಾಗಾರ
by TEAM E – YELLAPUR
- ಅನಿರೀಕ್ಷಿತ ಭೇಟಿ, ಕಾಮಗಾರಿ ಸ್ಥಳದಲ್ಲಿ ಮನರೇಗಾ ಕೂಲಿಕಾರರ ಸಮಸ್ಯೆ ಆಲಿಸಿದ ಜಿ.ಪಂ ಸಿಇಒ
by TEAM E – YELLAPUR
- ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
by TEAM E – YELLAPUR
- ಲಾರಿ ಪಲ್ಟಿ: ಓರ್ವ ಸ್ಥಳದಲ್ಲಿಯೇ ಸಾವು
by TEAM E – YELLAPUR
- ಕಂಪನಿ ಒಂದು, ಸೇವೆ ಹಲವು!!
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related