20-4-2026 ಸೋಮವಾರ ಯಲ್ಲಾಪುರ
ಹುಲಗಾನ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ವರ್ಧಂತಿ ಮಹೋತ್ಸವ
ಯಲ್ಲಾಪುರ ತಾಲೂಕಿನ ಹುಲಗಾನ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಈ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಶುದ್ಧಿಕರ್ಮ, ಪಂಚಗವ್ಯಹೋಮ, ಶ್ರೀಲಕ್ಷ್ಮೀನರಸಿಂಹ ಜಪ, ಶ್ರೀಲಕ್ಷ್ಮೀನರಸಿಂಹ ಮೂಲಮಂತ್ರ ಹವನ, ಪುರುಷಸೂಕ್ತ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಪೂರ್ಣಾಹುತಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮಾತೆಯರಿಂದ ಭಗವದ್ಗೀತಾ ಪಠಣ, ವಿಷ್ಣು ಸಹಸ್ರನಾಮ ಪಠಣ, ಶಾಂಕರ ಸ್ತೋತ್ರಪಠಣ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ತಟ್ಟಿಗದ್ದೆ, ಮೊಕ್ತೇಸರ ವೆಂಕಟ್ರಮಣ ಹೆಗಡೆ, ಅರ್ಚಕ ನರಸಿಂಹ ಭಟ್ಟ, ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ಟ, ಖಜಾಂಚಿ ವಿಶ್ವನಾಥ ಭಟ್ಟ,
ಪ್ರಮುಖರಾದ ಜಿ.ಎನ್.ಭಟ್ ತಟ್ಟಿಗದ್ದೆ, ಎಸ್.ವಿ.ಭಟ್ಟ ಹುಲಗಾನ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.
================
ಹುಲಗಾನ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ವರ್ಧಂತಿ ಮಹೋತ್ಸವ by TEAM E – YELLAPUR
April 20, 2026
ಕಾಸರಕೋಡ ಕಡಲತೀರಕ್ಕೆ 6ನೇ ಬಾರಿ ಬ್ಲೂ ಫ್ಲಾಗ್ ಮಾನ್ಯತೆ by TEAM E – YELLAPUR
April 19, 2026
ಸೋಮವಾರ ಹುಲಗಾನ ದೇವಾಲಯದಲ್ಲಿ ವರ್ಧಂತಿ ಉತ್ಸವ, ಯಕ್ಷಗಾನ by TEAM E – YELLAPUR
April 19, 2026
ಹೆಚ್.ಪಿ.ವಿ. ಲಸಿಕಾ ಅಭಿಯಾನ ಪ್ರಗತಿ ಪರಿಶೀಲನಾ ಸಭೆ by TEAM E – YELLAPUR
April 18, 2026
ಪಶ್ಚಿಮ ಪದವೀಧರ ಕ್ಷೆತ್ರದ ಚುನಾವಣೆ: ಮೋಹನ ಲಿಂಬಿಕಾಯಿ ನೇತ್ರತ್ವದಲ್ಲಿ ಸಭೆ by TEAM E – YELLAPUR
April 18, 2026
ಉತ್ತಮವಾದ ದಿನಚರಿಯಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲೀ ಸ್ವಾಮೀಜಿ by TEAM E – YELLAPUR
April 18, 2026
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳಚೆ ಕ್ರಿಕೆಟ್ ಅಭಿಮಾನಿಗಳ ಕಲರವ! by TEAM E – YELLAPUR
April 17, 2026
ಹೋಂಸ್ಟೇ ನಡೆಸುವವರು ಪರವಾನಿಗೆ ಪಡೆಯುವುದು ಕಡ್ಡಾಯ by TEAM E – YELLAPUR
April 17, 2026
ಸಿ.ಇ.ಟಿ. ಪರೀಕ್ಷೆ ಪಾರದರ್ಶಕವಾಗಿರಲಿ: ಅಪರ ಜಿಲ್ಲಾಧಿಕಾರಿ by TEAM E – YELLAPUR
April 17, 2026
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ by TEAM E – YELLAPUR
April 15, 2026
ಟ್ರ್ಯಾಕ್ಸ್ ವಾಹನಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ by TEAM E – YELLAPUR
April 14, 2026
ಸ್ವರ್ಣವಲ್ಲೀ ಕಿರಿಯ ಶ್ರೀಗಳ ವರ್ಧಂತಿ ಉತ್ಸವದ ನಿಮಿತ್ತ ಕಂಪ್ಲಿ ದೇವಾಲಯದಲ್ಲಿ ರಕ್ತದಾನ ಶಿಬಿರ ಸಂಪನ್ನ by TEAM E – YELLAPUR
April 14, 2026
ದ್ವಿತೀಯ ಪಿಯುಸಿ ಫಲಿತಾಂಶ: ಅತ್ಯುತ್ತಮ ಸಾಧನೆಯ ಮೂಲಕ ಗಮನಸೆಳೆದ ಅರ್ಜುನ ಕಾಲೇಜು ಧಾರವಾಡ by TEAM E – YELLAPUR
April 12, 2026
ಯುವಜನತೆಯ ಉಜ್ವಲ ಭವಿಷ್ಯಕ್ಕೆ ಭರವಸೆಯ ಬೆಳಕು: ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು by TEAM E – YELLAPUR
April 12, 2026
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ by TEAM E – YELLAPUR
April 10, 2026
ಸೃಜನಶೀಲತೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬವಾಗಿದೆ: ಬಿಇಒ ರೇಖಾ ನಾಯ್ಕ by TEAM E – YELLAPUR
April 10, 2026
ಕೊಲೆ ಆರೋಪಿತರಿಗೆ ಶಿಕ್ಷೆ ಪ್ರಕಟ by TEAM E – YELLAPUR
April 10, 2026
ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ, ನಾನಾ ಕಾರ್ಯಕ್ರಮ by TEAM E – YELLAPUR
April 9, 2026
ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ ಸಂಪನ್ನ by TEAM E – YELLAPUR
April 9, 2026
ದ್ವಿತೀಯ ಪಿಯುಸಿ ಫಲಿತಾಂಶ: ವೈ.ಟಿ.ಎಸ್.ಎಸ್ ಕಾಲೇಜಿನ ಉತ್ತಮ ಸಾಧನೆ by TEAM E – YELLAPUR
April 9, 2026
ಅದ್ದೂರಿಯಾಗಿ ಉದ್ಘಾಟನೆಗೊಂಡ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ by TEAM E – YELLAPUR
April 9, 2026
ಗುರುವಾರ ಯಲ್ಲಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ ಅತ್ಯಾಧುನಿಕ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ by TEAM E – YELLAPUR
April 8, 2026
ಮಳೆಮಾಪನ ಯಂತ್ರಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡಲು ಶಾಸಕ ಶಿವರಾಮ ಹೆಬ್ಬಾರ್ ಸೂಚನೆ by TEAM E – YELLAPUR
April 8, 2026
ನಾಳೆ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ by TEAM E – YELLAPUR
April 8, 2026
ಪ್ರೇಕ್ಷಕರನ್ನು ರಂಜಿಸಿದ ಭಾರತೀ ನೃತ್ಯ ಕಲಾಕೇಂದ್ರದ ನೃತ್ಯ ಸಂಭ್ರಮ by TEAM E – YELLAPUR
April 6, 2026
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ...... Like this: Like Loading...
Related
Post navigation