Month: January 2026

ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಟ್ಯಾಂಕರ್ ಲಾರಿ

31-1-2026 ಶನಿವಾರ ಯಲ್ಲಾಪುರ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಟ್ಯಾಂಕರ್ ಲಾರಿ ಆರೋಪಿ ಚಾಲಕ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿಯ ಶಿವಾನಂದ ತುಕಾರಾಮ ಬೀರಾದಾರ್ ಎಂಬಾತ…

ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ

31-1-2026 ಶನಿವಾರ ಯಲ್ಲಾಪುರ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ ಈ ಕಾರ್ಯಕ್ರಮವನ್ನು ರಾಜ್ಯ ಗ್ಲೋಬಲ್ ಇನ್ಸಿಟ್ಯೂಟ್ ಮತ್ತು ಆಹಾರ ಸುರಕ್ಷತಾ ತರಬೇತಿ ಮತ್ತು…

ಸಮಾಜ ಸೇವೆಗೆ ಸಿದ್ಧಗಂಗಾ ಶ್ರೀಗಳಿಂದ ಪ್ರೇರಣೆ: ಅನಂತಮೂರ್ತಿ ಹೆಗಡೆ

31-1-2026 ಶನಿವಾರ ಯಲ್ಲಾಪುರ ಸಮಾಜ ಸೇವೆಗೆ ಸಿದ್ಧಗಂಗಾ ಶ್ರೀಗಳಿಂದ ಪ್ರೇರಣೆ: ಅನಂತಮೂರ್ತಿ ಹೆಗಡೆ ಯಲ್ಲಾಪುರ ತಾಲೂಕಿನ ಮಲವಳ್ಳಿ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗಿ,…

ನಕ್ಷತ್ರ ಮೊಬೈಲ್ಸ್ ಸೇಲ್ಸ್ & ಸರ್ವಿಸ್ ಬಿಗ್ ಧಮಾಕಾ ಆಫರ್..ಮೊಬೈಲ್ ಖರೀದಿಸಿ: ಬಹುಮಾನ ಗೆಲ್ಲಿ!!

31-1-2026 ಶನಿವಾರ ಯಲ್ಲಾಪುರ ನಕ್ಷತ್ರ ಮೊಬೈಲ್ಸ್ ಸೇಲ್ಸ್ & ಸರ್ವಿಸ್ ಬಿಗ್ ಧಮಾಕಾ ಆಫರ್ಮೊಬೈಲ್ ಖರೀದಿಸಿ: ಬಹುಮಾನ ಗೆಲ್ಲಿ!! ಈ ಮಳಿಗೆಯಲ್ಲಿ ಯಾವುದೇ ಮೊಬೈಲ್ ಖರೀದಿಸಿದರೂ ಅದೃಷ್ಟಶಾಲಿಗಳಿಗೆ…

ವಧುವಿನ ಶೃಂಗಾರ ಹಾಗೂ ಎಲ್ಲ ರೀತಿಯ ಮೇಕಪ್ ಮತ್ತು ಬ್ಯೂಟಿಷಿಯನ್ ಸೇವೆ ಇಲ್ಲಿದೆ

30-1-2026 ಶುಕ್ರವಾರ ಯಲ್ಲಾಪುರ ವಧುವಿನ ಶೃಂಗಾರ ಹಾಗೂ ಎಲ್ಲ ರೀತಿಯ ಮೇಕಪ್ ಮತ್ತು ಬ್ಯೂಟಿಷಿಯನ್ ಸೇವೆಗೆ ಸಂಪರ್ಕಿಸಿ: ಅರ್ಚನಾ ಶೆಟ್ಟಿ ಮೇಕಪ್ ಆರ್ಟಿಸ್ಟ್&ಬ್ಯೂಟಿಷಿಯನ್ ಎಲ್ಲ ರೀತಿಯ ಮೇಕಪ್…

ಬೆಂಗಳೂರಿನಲ್ಲಿ ಜನಾಧಿಕಾರ ಸಮಾವೇಶ: ಮತ್ತೆ ಗುಡುಗಿದ ಎಂ.ಕೆ.ಭಟ್ ಯಡಳ್ಳಿ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜನಾಧಿಕಾರ ಸಮಾವೇಶ: ಮತ್ತೆ ಗುಡುಗಿದ ಎಂ.ಕೆ.ಭಟ್ ಯಡಳ್ಳಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರಾಜ್ಯದ ನಾನಾ ಭಾಗಗಳ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಒಕ್ಕೂಟದ…

ಗ್ರಾಮದೇವಿ ಜಾತ್ರೆ: ತಾತ್ಕಾಲಿಕ ಅಂಗಡಿ ಪ್ಲಾಟ್ ಹರಾಜು ಪ್ರಕ್ರಿಯೆ ಆರಂಭ

29-1-2026 ಗುರುವಾರ ಯಲ್ಲಾಪುರ ಗ್ರಾಮದೇವಿ ಜಾತ್ರೆ: ತಾತ್ಕಾಲಿಕ ಅಂಗಡಿ ಪ್ಲಾಟ್ ಹರಾಜು ಪ್ರಕ್ರಿಯೆ ಆರಂಭ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ಮಾರ್ಕಿಂಗ್ ಮಾಡಲಾದ ಸ್ಥಳದಿಂದ ಹರಾಜು…

ಶಾಲೆಯ ಗುಣಮಟ್ಟದ ಮಾಪನ ಶಿಕ್ಷಣವೇ ಹೊರತು, ಸೌಕರ್ಯಗಳಲ್ಲ: ಅನಂತಮೂರ್ತಿ ಹೆಗಡೆ

ಶಾಲೆಯ ಗುಣಮಟ್ಟದ ಮಾಪನ ಶಿಕ್ಷಣವೇ ಹೊರತು, ಸೌಕರ್ಯಗಳಲ್ಲ: ಅನಂತಮೂರ್ತಿ ಹೆಗಡೆ ಅವರು ಹೊನ್ನಾವರ ತಾಲೂಕಿನ ಇಳಿಕಾರ್ ಸಮೀಪದ ಕರ್ಕಿ ಸರಕಾರಿ ಪ್ರಾಥಮಿಕ ಶಾಲೆಗೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್…

ರೈತ ಸಂಘದ ಸಭೆ: ಸಾಲ ಮನ್ನಾಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ

29-1-2026 ಗುರುವಾರ ಯಲ್ಲಾಪುರ ರೈತ ಸಂಘದ ಸಭೆ: ಸಾಲ ಮನ್ನಾಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ತಾಲೂಕಿನಲ್ಲಿ ಅಡಿಕೆ ಗಿಡಗಳಿಗೆ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿರುವ ಎಲೆ ಚುಕ್ಕಿ ರೋಗ,…

ಆಕರ್ಷಕ ಮೇಕಪ್ ಹಾಗೂ ವೈವಿವಿಧ್ಯಮಯ ಬ್ಯೂಟಿಷಿಯನ್ ಸೇವೆ ಇಲ್ಲಿ ಲಭ್ಯ

29-1-2026 ಗುರುವಾರ ಯಲ್ಲಾಪುರ ಆಕರ್ಷಕ ಮೇಕಪ್ ಹಾಗೂ ವೈವಿವಿಧ್ಯಮಯ ಬ್ಯೂಟಿಷಿಯನ್ ಸೇವೆ ಇಲ್ಲಿ ಲಭ್ಯಅಮೃತಾ ಲೇಡಿಸ್ ಬ್ಯೂಟಿ ಪಾರ್ಲರ್ ಯಲ್ಲಾಪುರ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಇಲ್ಲಿ ಹಲವಾರು…

ಅರಣ್ಯ ಪ್ರದೇಶದಲ್ಲಿ ಜೂಜಾಟ ಆಡುತ್ತಿದ್ದ ಐದು ಜನರ ವಿರುದ್ಧ ಪ್ರಕರಣ ದಾಖಲು

28-1-2026 ಬುಧವಾರ ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಜೂಜಾಟ ಆಡುತ್ತಿದ್ದ ಐದು ಜನರ ವಿರುದ್ಧ ಪ್ರಕರಣ ದಾಖಲು ಜೂಜಾಟ ಆಡುತ್ತಿದ್ದಾಗ ಪಿಎಸ್ಸೈ ರಾಜಶೇಖರ ವಂದಲಿ ಹಾಗೂ ಸಿಬ್ಬಂದಿಗಳು ದಾಳಿ…

ಕಾರಿಗೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ

28-1-2026 ಬುಧವಾರ ಯಲ್ಲಾಪುರ ಕಾರಿಗೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ ಆರೋಪಿ ಬೈಕ್ ಸವಾರ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ನಿವಾಸಿ ಪೇಂಟಿಂಗ್ ವೃತ್ತಿಯ ದಾಮೋದರ ದೇವರಾಯ ಕೊಟಾರಕರ್…

ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದರೆ ರೂ.1 ಲಕ್ಷ ಬಹುಮಾನ

27-1-2026 ಮಂಗಳವಾರ ಯಲ್ಲಾಪುರ ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದರೆ ರೂ.1 ಲಕ್ಷ ಬಹುಮಾನ ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ…

ಹಸುವನ್ನು ಕೊಂದ ಹುಲಿ

27-1-2026 ಮಂಗಳವಾರ ಯಲ್ಲಾಪುರ ಹಸುವನ್ನು ಕೊಂದ ಹುಲಿ ಕಳೆದೆರಡು,ಮೂರು ತಿಂಗಳಿಂದೀಚೆಗೆ ಈ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಹದೈನೈದಕ್ಕೂ ಹೆಚ್ಚು ಹಸುಗಳು ಹುಲಿಗೆ ಬಲಿಯಾಗಿರುವುದಾಗಿ ತಿಳಿದುಬಂದಿದೆ. ಹೊನ್ನಳ್ಳಿ…

ವಿರೋಧಿಗಳಿಂದ ತೇಜೋವಧೆಗೆ ಸಂಚು: ಪೊಲೀಸರಿಗೆ ಅನಂತಮೂರ್ತಿ ಹೆಗಡೆ ದೂರು

27-1-2026 ಮಂಗಳವಾರ ಯಲ್ಲಾಪುರ ವಿರೋಧಿಗಳಿಂದ ತೇಜೋವಧೆಗೆ ಸಂಚು: ಪೊಲೀಸರಿಗೆ ಅನಂತಮೂರ್ತಿ ಹೆಗಡೆ ದೂರು ಅನಂತಮೂರ್ತಿ ಹೆಗಡೆ ಡಿವೈಎಸ್ಪಿ ಗೀತಾ ಪಾಟೀಲ್ ಅವರಿಗೆ ಸಲ್ಲಿಸಿದ ದೂರಿನ ಸಾರಾಂಶ ಹೀಗಿದೆ:…

ವಿಜೃಂಭಣೆಯಿಂದ ನಡೆದ ತೆಂಗಿನಗೇರಿ ಶಾಲೆಯ ವಾರ್ಷಿಕೋತ್ಸವ

26-1-2026 ಸೋಮವಾರ ಯಲ್ಲಾಪುರ ವಿಜೃಂಭಣೆಯಿಂದ ನಡೆದ ತೆಂಗಿನಗೇರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯೆ ಸಂಗೀತಾ ಪಾಟೀಲ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ಕಲಿಕೆಗೆ ಹಬ್ಬದ ರೂಪ: ಕಂಚನಹಳ್ಳಿ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕಲಿಕಾ ಹಬ್ಬ

25-1-2026 ರವಿವಾರ ಯಲ್ಲಾಪುರ ಕಲಿಕೆಗೆ ಹಬ್ಬದ ರೂಪ: ಕಂಚನಹಳ್ಳಿ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕಲಿಕಾ ಹಬ್ಬ ಈ ಕಾರ್ಯಕ್ರಮವು ಮಕ್ಕಳ ಕಲಿಕೆಯನ್ನು ಹಬ್ಬದ ರೂಪದಲ್ಲಿ ಅನುಭವಿಸುವ ವಿಶಿಷ್ಟ…

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ.ವಾಹನ ಪಲ್ಟಿ

25-1-2026 ರವಿವಾರ ಯಲ್ಲಾಪುರ ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ.ವಾಹನ ಪಲ್ಟಿ ಚೆನ್ನೈನ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆಂದು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಟಿ.ಟಿ.ವಾಹನದಲ್ಲಿ…

ಶನಿವಾರದ ಸಮಗ್ರ ಸುದ್ದಿಗಳ ನೋಟ

ಯಶಸ್ವಿಯಾಗಿ ನಡೆದ ಆರ್‍ ಡಿಪಿಆರ್ ಕ್ರೀಡಾಕೂಟ ಶಿರಸಿ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪಂಚಾಯತ್…

ಎಸ್.ಎಸ್.ಎಲ್.ಸಿ ಪೂರ್ವಸಿದ್ದತಾ ಪರೀಕ್ಷೆಗೆ ಎಸ್.ಓ.ಪಿ ರಚನೆ

24-1-2026 ಶನಿವಾರ ಯಲ್ಲಾಪುರ ಎಸ್.ಎಸ್.ಎಲ್.ಸಿ ಪೂರ್ವಸಿದ್ದತಾ ಪರೀಕ್ಷೆಗೆ ಎಸ್.ಓ.ಪಿ ರಚನೆ ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಡೆಯುವ ಎಸ್.ಎಸ್.ಎಲ್.ಸಿ…

ಜ.25ರಂದು ಶಾರದಾಂಬಾ ದೇವಾಲಯದಲ್ಲಿ ಜಾತ್ರಾಮಹೋತ್ಸವ

22-1-2026 ಗುರುವಾರ ಯಲ್ಲಾಪುರ ಜ.25ರಂದು ಶಾರದಾಂಬಾ ದೇವಾಲಯದಲ್ಲಿ ಜಾತ್ರಾಮಹೋತ್ಸವ ಶ್ರೀ ಶಾರದಾಂಬಾ ದೇವರು ಈ ನಿಮಿತ್ತ ದೇವಾಲಯದಲ್ಲಿ ಅಂದು ಬೆಳಿಗ್ಗೆ ಬ್ರಹ್ಮಕೂರ್ಚ ಹವನ, ಗಣೇಶ ಹವನ, ಶ್ರೀಸೂಕ್ತ…

ಗುಡಂದೂರು ಶಾಲೆಯಲ್ಲಿ ಕಲಿಕಾ ಹಬ್ಬದ ಸಂಭ್ರಮ: ಗ್ರಾಮೀಣ ಸೊಗಡಿನ ಅನಾವರಣ

22-1-2026 ಗುರುವಾರ ಯಲ್ಲಾಪುರ ಗುಡಂದೂರು ಶಾಲೆಯಲ್ಲಿ ಕಲಿಕಾ ಹಬ್ಬದ ಸಂಭ್ರಮ: ಗ್ರಾಮೀಣ ಸೊಗಡಿನ ಅನಾವರಣ ಕಿರವತ್ತಿ ಭಾಗದ 11 ಶಾಲೆಗಳ ಸಹಯೋಗದಲ್ಲಿ ನಡೆದ ಕಲಿಕಾ ಹಬ್ಬವನ್ನು ಉದ್ಘಾಟಿಸಿದ…

ನದಿ ತಿರುವು ಯೋಜನೆ: ಜನರ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ

21-1-2026 ಬುಧವಾರ ಯಲ್ಲಾಪುರ ಅವರು ಬುಧವಾರ ನಗರದ ಮಧುವನ ಹೋಟೆಲ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ಬೇಡ್ತಿ ವರದಾ ನದಿ ಯೋಜನೆ ಇಂದು ಬಹಳ ಚರ್ಚೆ ಆಗುತ್ತಿರುವ…

ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ ಪ್ರಜಾಪ್ರಭುತ್ವಕ್ಕೆ ಮಾರಕ

ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ ಪ್ರಜಾಪ್ರಭುತ್ವಕ್ಕೆ ಮಾರಕ ಸೋಮವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1983ರ ಜಿಲ್ಲಾ ಪಂಚಾಯತಿ ಕಾಯ್ದೆಯಲ್ಲಿ ಇರುವಂತೆ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಕೈಯಲ್ಲಿಯೇ…

ಸಮಾಜದ ಉನ್ನತಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು: ಸುಬ್ರಾಯ ನಂದೋಡಿ

18-1-2026 ರವಿವಾರ ಯಲ್ಲಾಪುರ ಸಮಾಜದ ಉನ್ನತಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು: ಸುಬ್ರಾಯ ನಂದೋಡಿ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ರವಿವಾರ ನಡೆದ ಗೀತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,…

ಶಿರಸಿ : ಜಾತ್ರೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಫೆ.3 ಕ್ಕೆ ಅನಂತಮೂರ್ತಿ ಹೆಗಡೆ ಉಪವಾಸ ಸತ್ಯಾಗ್ರಹ

ಶಿರಸಿ ಜಾತ್ರೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಫೆ.3 ಕ್ಕೆ ಅನಂತಮೂರ್ತಿ ಹೆಗಡೆ ಉಪವಾಸ ಸತ್ಯಾಗ್ರಹ ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತ್ರೆಗೆ ಸಂಬಂಧಿಸಿ,…

ಉಪವಲಯ ಅರಣ್ಯ ಅಧಿಕಾರಿಗಳ ಸಂಘದ ದಿನಚರಿ, ಕ್ಯಾಲೆಂಡರ್ ಬಿಡುಗಡೆ

17-1-2026 ಶನಿವಾರ ಯಲ್ಲಾಪುರ ಉಪವಲಯ ಅರಣ್ಯ ಅಧಿಕಾರಿಗಳ ಸಂಘದ ದಿನಚರಿ, ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಅರಣ್ಯ ಸಂರಕ್ಷಣೆಯು ಒಬ್ಬ ವ್ಯಕ್ತಿಯ…

ಯಲ್ಲಾಪುರದಲ್ಲಿ ರಸ್ತೆಯಂಚಿನ ಗೂಡಂಗಡಿ ತೆರವು

16-1-2026 ಶುಕ್ರವಾರ ಯಲ್ಲಾಪುರ ಯಲ್ಲಾಪುರದಲ್ಲಿ ರಸ್ತೆಯಂಚಿನ ಗೂಡಂಗಡಿ ತೆರವು ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ಅಂಚಿನಲ್ಲಿ ಹಾಗೂ ಬಸ್ ನಿಲ್ದಾಣದ ಎದುರಿನಲ್ಲಿ ಫೂಟ್ ಪಾತ್ ಮೇಲಿದ್ದ ಅಂಗಡಿಗಳನ್ನು…

ರವಿವಾರ ನಂದೊಳ್ಳಿಯಲ್ಲಿ ಗೀತಾ ಸಮಾವೇಶ

16-1-2026 ಶುಕ್ರವಾರ ಯಲ್ಲಾಪುರ ರವಿವಾರ ನಂದೊಳ್ಳಿಯಲ್ಲಿ ಗೀತಾ ಸಮಾವೇಶ ಈ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಗೀತಾ ಜ್ಞಾನ ಯಜ್ಞ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ, ಭಗವದ್ಗೀತಾ ಅಭಿಯಾನ…

ಹವ್ಯಕರ ಸಂಖ್ಯೆ, ಸಂಘಟನೆ, ಸಂಸ್ಕಾರ ಕ್ಷೀಣವಾಗದಿರಲಿ: ಸ್ವರ್ಣವಲ್ಲೀ ಶ್ರೀ

15-1-2026 ಗುರುವಾರ ಯಲ್ಲಾಪುರ ಹವ್ಯಕರ ಸಂಖ್ಯೆ, ಸಂಘಟನೆ, ಸಂಸ್ಕಾರ ಕ್ಷೀಣವಾಗದಿರಲಿ: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಗುರುವಾರ ಹವ್ಯಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ, ಧರ್ಮಸಭೆಯಲ್ಲಿ…

ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಗತಿಯಾಗಬೇಕು: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚನೆ

ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಗತಿಯಾಗಬೇಕು: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚನೆ ಅವರು ಬುಧವಾರ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ…

ಸಂಬಂಧಿಕರ ನಡುವೆ ಹೊಡೆದಾಟ: ದೂರು, ಪ್ರತಿದೂರು ದಾಖಲು

14-1-2026 ಬುಧವಾರ ಸಂಬಂಧಿಕರ ನಡುವೆ ಹೊಡೆದಾಟ: ದೂರು, ಪ್ರತಿದೂರು ದಾಖಲು ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸಮೀಪದ ಹಿರೇಸರದ ಕೃಷಿಕ ಸತೀಶ ನಾರಾಯಣ ಹೆಗಡೆ ಹಾಗೂ ತೋಟದಕಲ್ಲಳ್ಲಿಯ ಗೋಪಾಲಕೃಷ್ಣ…

ಗುರುವಾರ ಅಣಲಗಾರಿನಲ್ಲಿ ಸಂಕ್ರಾಂತಿ ಸಂಗೀತೋತ್ಸವ

14-1-2026 ಬುಧವಾರ ಗುರುವಾರ ಅಣಲಗಾರಿನಲ್ಲಿ ಸಂಕ್ರಾಂತಿ ಸಂಗೀತೋತ್ಸವ ಗುರುವಾರ ರಾತ್ರಿ 11 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯ ವರೆಗೆ ಖ್ಯಾತ ಕಲಾವಿದರಿಂದ ಸಂಗೀತ ರಸಧಾರೆ ಪ್ರಸ್ತುತವಾಗಲಿದೆ.…

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

13-1-2026 ಮಂಗಳವಾರ ಯಲ್ಲಾಪುರ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ ಪ್ರಕರಣದ ಹಿನ್ನಲೆ ದಾಂಡೇಲಿ ನಗರದ ಸಂಡೇ ಮಾಕೇಟ್ ಹತ್ತಿರದ ಶ್ರೀ ಅಯ್ಯಂಗಾರ ಬೇಕರಿ ಎದುರಿಗೆ ಪಟೇಲ್…

ಅರಬೈಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕಲಿಕಾ ಹಬ್ಬ

12-1-2026 ಸೋಮವಾರ ಯಲ್ಲಾಪುರ ಅರಬೈಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ರೇಖಾ ನಾಯ್ಕ ಕಲಿಕಾ ಹಬ್ಬದ ಮಹತ್ವದ ಬಗ್ಗೆ ಮಾತನಾಡಿ, ಪಾಲಕರು…

ಪಾರ್ಟ್ ಟೈಮ್ ಉದ್ಯೋಗ ಆಮಿಷ: ಲಕ್ಷಾಂತರ ರೂ ಹಣ ಕಳೆದುಕೊಂಡ ವ್ಯಕ್ತಿ

12-1-2026 ಸೋಮವಾರ ಯಲ್ಲಾಪುರ ಪಾರ್ಟ್ ಟೈಮ್ ಉದ್ಯೋಗ ಆಮಿಷ: ಲಕ್ಷಾಂತರ ರೂ ಹಣ ಕಳೆದುಕೊಂಡ ವ್ಯಕ್ತಿ ಮುಂಡಗೋಡ ತಾಲೂಕಿನ ಮಳಗಿಯ ಅಕ್ಷಯ ರೇವಣಕರ್ ಎಂಬುವವರು ಸಾಮಾಜಿಕ ಜಾಲತಾಣವಾದ…

ರಂಜಿತಾ ಕೊಲೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ವಿಶ್ವ ಹಿಂದು ಪರಿಷತ್ ಪ್ರಮುಖರ ಆಗ್ರಹ

10-1-2026 ಶನಿವಾರ ಯಲ್ಲಾಪುರ ರಂಜಿತಾ ಕೊಲೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ವಿಶ್ವ ಹಿಂದು ಪರಿಷತ್ ಪ್ರಮುಖರ ಆಗ್ರಹ ಯಲ್ಲಾಪುರ ಪಟ್ಟಣದಲ್ಲಿ ಶನಿವಾರ ವಿಶ್ವಹಿಂದು ಪರಿಷತ್ತಿನ ರಾಜ್ಯ ಉಪಾಧ್ಯಕ್ಷ…

ರಂಜಿತಾ ಬನ್ಸೋಡೆ ಕುಟುಂಬಕ್ಕೆ ಸಾಂತ್ವನ ಹೇಳಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮೀತಿಯ ರಾಜ್ಯ ಪ್ರಮುಖರು

9-1-2026 ಶುಕ್ರವಾರ ಯಲ್ಲಾಪುರ ರಂಜಿತಾ ಬನ್ಸೋಡೆ ಕುಟುಂಬಕ್ಕೆ ಸಾಂತ್ವನ ಹೇಳಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮೀತಿಯ ರಾಜ್ಯ ಪ್ರಮುಖರು ಮೃತ ರಂಜಿತಾ ಅವರ…

ರಂಜಿತಾ ಬನ್ಸೋಡೆ ಮನೆಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಭೇಟಿ

8-1-2026 ಗುರುವಾರ ಯಲ್ಲಾಪುರ ರಂಜಿತಾ ಬನ್ಸೋಡೆ ಮನೆಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಭೇಟಿ ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಂಜಿತಾ ಕುಟುಂಬದ ದುಃಖದಲ್ಲಿ…

ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಪ್ರಮೋದ ಮುತಾಲಿಕ್ ಆಕ್ರೋಶ

8-1-2026 ಗುರುವಾರ ಯಲ್ಲಾಪುರ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಪ್ರಮೋದ ಮುತಾಲಿಕ್ ಆಕ್ರೋಶ ಇತ್ತೀಚೆಗೆ ಮುಸ್ಲಿಂ ಯುವಕನಿಂದ ಹತ್ಯೆಯಾದ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ರಂಜಿತಾ ಬನ್ಸೋಡೆ ಮನೆಗೆ ಗುರುವಾರ…

ಬಾಂಗ್ಲಾದಲ್ಲಿ ಮತಾಂಧರ ಅಟ್ಟಹಾಸಕ್ಕೆ ಕಡಿವಾಣ ಅಗತ್ಯ: ರಾಮು ನಾಯ್ಕ

8-1-2026 ಗುರುವಾರ ಯಲ್ಲಾಪುರ ಬಾಂಗ್ಲಾದಲ್ಲಿ ಮತಾಂಧರ ಅಟ್ಟಹಾಸಕ್ಕೆ ಕಡಿವಾಣ ಅಗತ್ಯ: ರಾಮು ನಾಯ್ಕ ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಡಿಸೆಂಬರ್ 2 ಕ್ಕೆ…

ಅತಿಕ್ರಮಣದಾರರ ಸಂಕಷ್ಟದ ಕುರಿತು ಅರಣ್ಯ ಸಚಿವರಿಗೆ ಅನಂತಮೂರ್ತಿ ಹೆಗಡೆ ಮನವಿ

8-1-2026 ಗುರುವಾರ ಯಲ್ಲಾಪುರ ಅತಿಕ್ರಮಣದಾರರ ಸಂಕಷ್ಟದ ಕುರಿತು ಅರಣ್ಯ ಸಚಿವರಿಗೆ ಅನಂತಮೂರ್ತಿ ಹೆಗಡೆ ಮನವಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಂಕಷ್ಟವನ್ನು ಸಚಿವರ ಗಮನಕ್ಕೆ ತರಲಾಯಿತು.…

ಹೊರಮಂಗಳವಾರ: ಪ್ರಕೃತಿಯ ಮಡಿಲಲ್ಲಿ ಆತಿಥ್ಯ ನೀಡಲು ಯು.ಕೆ.ನೇಚರ್ ಸ್ಟೇ ಸಿದ್ಧ

8-1-2026 ಗುರುವಾರ ಯಲ್ಲಾಪುರ ಹೊರಮಂಗಳವಾರ: ಪ್ರಕೃತಿಯ ಮಡಿಲಲ್ಲಿ ಆತಿಥ್ಯ ನೀಡಲು ಯು.ಕೆ.ನೇಚರ್ ಸ್ಟೇ ಸಿದ್ಧ ಪ್ರಕೃತಿಯ ಮಡಿಲಿನಿಲ್ಲಿ ಸಂಭ್ರಮಿಸಲು ಯು.ಕೆ.ನೇಚರ್ ಸ್ಟೇ ಅವಕಾಶ ಈ ವರ್ಷದ ಹೊರಮಂಗಳವಾರ…

ವಿಶ್ವದರ್ಶನದಲ್ಲಿ ಉಚಿತ ಶಿಕ್ಷಣ: ವಿದ್ಯಾರ್ಥಿಗೆ ವಾಗ್ದಾನ ಪತ್ರ ನೀಡಿದ ಹರಿಪ್ರಕಾಶ ಕೋಣೆಮನೆ

7-1-2026 ಬುಧವಾರ ಯಲ್ಲಾಪುರ ವಿಶ್ವದರ್ಶನದಲ್ಲಿ ಉಚಿತ ಶಿಕ್ಷಣ: ವಿದ್ಯಾರ್ಥಿಗೆ ವಾಗ್ದಾನ ಪತ್ರ ನೀಡಿದ ಹರಿಪ್ರಕಾಶ ಕೋಣೆಮನೆ ಹಿಂದು ಮಹಿಳೆ ಹತ್ಯೆ ಖಂಡಿಸಿ ನಡೆದ ಯಲ್ಲಾಪುರ ಬಂದ್ ಮತ್ತು…

ಜ.15ರಂದು ಯಲ್ಲಾಪುರದಲ್ಲಿ ಹವ್ಯಕ ಭವನ ಶಿಲಾನ್ಯಾಸ ಸಮಾರಂಭ

6-1-2026 ಮಂಗಳವಾರ ಯಲ್ಲಾಪುರ ಅವರು, ಮಂಗಳವಾರ ಕಾಳಮ್ಮನಗರದಲ್ಲಿ ಹವ್ಯಕ ಭವನ ನಿರ್ಮಾಣವಾಗುವ ಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕಾರ್ಯಕ್ರಮದ ಮಾಹಿತಿ ನೀಡಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿದರು.ಯತಿದ್ವಯರು…

ಜಮೀನು ವಿವಾದ: ಅಣ್ಣನಿಗೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ತಮ್ಮ

6-1-2026 ಮಂಗಳವಾರ ಯಲ್ಲಾಪುರ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ 62 ವರ್ಷದ ಮಹಾಬಲೇಶ್ವರ ವಿಶ್ವೇಶ್ವರ ಭಟ್ಟ ಅವರು ಅಂಕೋಲಾ ತಾಲೂಕಿನ ಹೆಗ್ಗಾರ ಗ್ರಾಮದಲ್ಲಿನ ಸರ್ವೆ ನಂ.42, ಹಿಸ್ಸಾ…

ಕಾಳಮ್ಮನಗರದಲ್ಲಿ ಪೊಲೀಸರಿಂದ ರೂಟ್ ಮಾರ್ಚ್

5-1-2026 ಸೋಮವಾರ ಯಲ್ಲಾಪುರ ಕ್ಯಾಂಪ್ಕೋ ಸಂಸ್ಥೆಯಿಂದ ಸಹಾಧನದ ಚೆಕ್ ವಿತರಣೆ ಸಂಸ್ಥೆಯ ಸದಸ್ಯ ಶಂಕರ ಗಣಪತಿ ಹೆಬ್ಬಾರ ಅವರ ಪತ್ನಿ ಸಾವಿತ್ರಿ ಶಂಕರ ಹೆಬ್ಬಾರರ ತೆರದ ಹೃದಯ…

ಗ್ರಾಮದೇವಿ ಜಾತ್ರಾ ಪೂರ್ವಸಿದ್ಧತಾ ಸಭೆ: ಸಮನ್ವಯತೆಯಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಹೆಬ್ಬಾರ್ ಸೂಚನೆ

5-1-2026 ಸೋಮವಾರ ಯಲ್ಲಾಪುರ ಗ್ರಾಮದೇವಿ ಜಾತ್ರಾ ಪೂರ್ವಸಿದ್ಧತಾ ಸಭೆ: ಸಮನ್ವಯತೆಯಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಹೆಬ್ಬಾರ್ ಸೂಚನೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ…

ಕಾಂಗ್ರೆಸ್ ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ

4-1-2026 ರವಿವಾರ ಯಲ್ಲಾಪುರ ಕಾಂಗ್ರೆಸ್ ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ರವಿವಾರ ಯಲ್ಲಾಪುರ ಪಟ್ಟಣಕ್ಕೆ ಭೇಟಿನೀಡಿದ ಅವರು, ಖಾಸಗಿ ಹೊಟೇಲೊಂದರಲ್ಲಿ…

ಮೃತ ಮಹಿಳೆಯ ಕುಟುಂಬಕ್ಕೆ 8.5 ಲಕ್ಷ ರೂ. ಪರಿಹಾರ ವಿತರಿಸಿದ ಶಾಸಕ ಶಿವರಾಮ ಹೆಬ್ಬಾರ್

4-1-2026 ರವಿವಾರ ಯಲ್ಲಾಪುರ ಮೃತ ಮಹಿಳೆಯ ಕುಟುಂಬಕ್ಕೆ 8.5 ಲಕ್ಷ ರೂ. ಪರಿಹಾರ ವಿತರಿಸಿದ ಶಾಸಕ ಶಿವರಾಮ ಹೆಬ್ಬಾರ್ ಬಳಿಕ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ,…

ಮಹಿಳೆಯ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ: ಯಲ್ಲಾಪುರ ಬಂದ್ ಗೆ ಉತ್ತಮ ಸ್ಪಂದನೆ

4-1-2026 ರವಿವಾರ ಯಲ್ಲಾಪುರ ಮಹಿಳೆಯ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ: ಯಲ್ಲಾಪುರ ಬಂದ್ ಗೆ ಉತ್ತಮ ಸ್ಪಂದನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂರಾರು ಜನರು ಜಮಾಯಿಸಿ ಘಟನೆಯನ್ನು…

22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

2-1-2026 ಶುಕ್ರವಾರ ಯಲ್ಲಾಪುರ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಇದನ್ನೂ ಓದಿ: ಸಿಲಿಂಡರ್ ಸ್ಫೋಟ: ತಪ್ಪಿದ ಅನಾಹುತ ಆರೋಪಿ ಎಕ್ಕಂಬಿಯ ನೀಲಪ್ಪ ಮಲ್ಲಪ್ಪ ಅಗಸೇಬಾಗಿಲು ಎಂಬಾತನ…

ಯಲ್ಲಾಪುರದಲ್ಲಿ ಬೇಡ್ತಿ-ಅಘನಾಶಿನಿ ಜನ ಸಮಾವೇಶದ ಪೂರ್ವ ಸಿದ್ಧತಾ ಸಭೆ

2-1-2026 ಶುಕ್ರವಾರ ಯಲ್ಲಾಪುರ ಯಲ್ಲಾಪುರದಲ್ಲಿ ಬೇಡ್ತಿ-ಅಘನಾಶಿನಿ ಜನ ಸಮಾವೇಶದ ಪೂರ್ವ ಸಿದ್ಧತಾ ಸಭೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಶಿರಸಿಯಲ್ಲಿ ಜ.11 ರಂದು ನಡೆಯುವ ಬ್ರಹತ್ ಜನ…

ಗ್ಯಾಸ್ ಸಿಲಿಂಡರ್ ಸ್ಫೋಟ: ತಪ್ಪಿದ ಅನಾಹುತ

2-1-2026 ಶುಕ್ರವಾರ ಯಲ್ಲಾಪುರ ಗ್ಯಾಸ್ ಸಿಲಿಂಡರ್ ಸ್ಫೋಟ: ತಪ್ಪಿದ ಅನಾಹುತ ತಾಲೂಕಿನ ಆರತಿಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಹೆದ್ದಾರಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು,…

ಆಶಿಯ ಸಮಾಜ ಸೇವಾ ಸಂಸ್ಥೆ, ಓಂ ಫೌಂಡೇಶನ್ ವತಿಯಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ

1-1-2026 ಗುರುವಾರ ಯಲ್ಲಾಪುರ ಹಳಿಯಾಳ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ನಂ-3 ಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆ ಹಾಗೂ ರೋಗ ರುಜಿನಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವದರ ಕುರಿತು…

You cannot copy content of this page