Month: February 2026

ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಆಡಳಿತ ವೈಫಲ್ಯ: ಅನಂತಮೂರ್ತಿ ಹೆಗಡೆ ಆರೋಪ

28-3-2026 ಶನಿವಾರ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಆಡಳಿತ ವೈಫಲ್ಯ: ಅನಂತಮೂರ್ತಿ ಹೆಗಡೆ ಆರೋಪ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ…

ಜೋಡುಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ

27-2-2026 ಶುಕ್ರವಾರ ಯಲ್ಲಾಪುರ ಜೋಡುಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ ವ್ಯಕ್ತಿಯು ಕಪ್ಪು ಬಣ್ಣದ ಚಕ್ಸ್ ಶರ್ಟ್, ಕಪ್ಪು ಬಣ್ಣದ ನೈಟ್…

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

26-2-2026 ಗುರುವಾರ ಯಲ್ಲಾಪುರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ…

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

26-2-2026 ಗುರುವಾರ ಯಲ್ಲಾಪುರ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಅಂಕೋಲಾ ಅಂಗನವಾಡಿ ಕಾರ್ಯಕರ್ತೆರು 2, ಸಹಾಯಕಿ 22, ಭಟ್ಕಳ ಕಾರ್ಯಕರ್ತೆ 1,…

ವಿವಿಧ ಹೋಟೆಲ್ ಗಳ ಮೇಲೆ ಅಧಿಕಾರಿಗಳ ದಾಳಿ: ಸ್ವಚ್ಛತೆ ಕಾಪಾಡಲು ಸೂಚನೆ

25-2-2026 ಬುಧವಾರ ಯಲ್ಲಾಪುರ ವಿವಿಧ ಹೋಟೆಲ್ ಗಳ ಮೇಲೆ ಅಧಿಕಾರಿಗಳ ದಾಳಿ: ಸ್ವಚ್ಛತೆ ಕಾಪಾಡಲು ಸೂಚನೆ ಇದನ್ನೂ ಓದಿ: ಯಲ್ಲಾಪುರ ಪೊಲೀಸರ ಕಾರ್ಯಾಚರಣೆ – ಅಂತರ್ ರಾಜ್ಯ…

ಯಲ್ಲಾಪುರ ಪೊಲೀಸರ ಕಾರ್ಯಾಚರಣೆ: ಅಂತರ್ ರಾಜ್ಯ ದರೋಡೆಕೋರರ ಬಂಧನ

25-2-2026 ಬುಧವಾರ ಯಲ್ಲಾಪುರ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ: ಅಂತರ್ ರಾಜ್ಯ ದರೋಡೆಕೋರರ ಬಂಧನ ಬುಧವಾರ ಬೆಳಗಿನ ಜಾವ ಯಲ್ಲಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕೆ.ಮಿಲನ್ ಹೋಟೆಲ್ ಹತ್ತಿರ…

ಜೆ.ಇ.ಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಹೆಗಡೆ

24-2-2026 ಮಂಗಳವಾರ ಯಲ್ಲಾಪುರ ಜೆ.ಇ.ಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಹೆಗಡೆ ದಿಶಾ ಅಶೋಕ ಹೆಗಡೆ ದಿಶಾ ಹೆಗಡೆ ಮೂಲತಃ…

ವಿವಿದೆಡೆ ಸುರಿದ ಅಕಾಲಿಕ ಮಳೆ

24-2-2026 ಮಂಗಳವಾರ ಯಲ್ಲಾಪುರ ವಿವಿದೆಡೆ ಸುರಿದ ಅಕಾಲಿಕ ಮಳೆ ತಾಲೂಕಿನ ಇಡಗುಂದಿ, ಮಂಚಿಕೇರಿ ಮುಂತಾದ ಭಾಗಗಳಲ್ಲಿಯೂ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.…

ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎ

23-2-2026 ಸೋಮವಾರ ಯಲ್ಲಾಪುರ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎ ಮುಬಾಶರಿನ್ ಶೇಕ್ ಶೇ. 92.16 ಅಂಕ ಗಳಿಸಿ ಪ್ರಥಮ, ಆಕಾಶ್ ಪೂಜಾರಿ…

ಕಾರವಾರ ಆಸ್ಪತ್ರೆ ಬಿಜೆಪಿ ಪರಿಶ್ರಮದ್ದು- ಕುಮಟಾ ಮತ್ತು ಶಿರಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಕೊಡಿ: ಅನಂತಮೂರ್ತಿ ಹೆಗಡೆ

23-2-2026 ಸೋಮವಾರ ಯಲ್ಲಾಪುರ ಕಾರವಾರ ಆಸ್ಪತ್ರೆ ಬಿಜೆಪಿ ಪರಿಶ್ರಮದ್ದು- ಕುಮಟಾ ಮತ್ತು ಶಿರಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಕೊಡಿ: ಅನಂತಮೂರ್ತಿ ಹೆಗಡೆ ಅನಂತಮೂರ್ತಿ ಹೆಗಡೆ ಈ…

ದ್ವಿತೀಯ ಪಿ.ಯು.ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

23-2-2026 ಸೋಮವಾರ ಯಲ್ಲಾಪುರ ದ್ವಿತೀಯ ಪಿ.ಯು.ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ದ್ವಿತೀಯ ಪಿ.ಯು.ಸಿ ಪರೀಕ್ಷೆ ಫೆ.28 ರಿಂದ ಮಾ.17 ರವರೆಗೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ…

ಲಯನ್ಸ್ ಕ್ಲಬ್ ಜೋನಲ್ ಚೇರ್ಮನ್ ಸುರೇಶ ಬೋರ್ಕರ್ ಗೆ ಸನ್ಮಾನ

23-2-2026 ಸೋಮವಾರ ಯಲ್ಲಾಪುರ ಲಯನ್ಸ್ ಕ್ಲಬ್ ಜೋನಲ್ ಚೇರ್ಮನ್ ಸುರೇಶ ಬೋರ್ಕರ್ ಗೆ ಸನ್ಮಾನ ಲಯನ್ಸ್ ಕ್ಲಬ್ ಚಟುವಟಿಕೆಗಳನ್ನು ವಿಸ್ತರಿಸಲು ಹಾಗೂ ಸಂಸ್ಥೆಯ ಸದಸ್ಯತ್ವವನ್ನು ಹೆಚ್ಚಿಸಲು ನಿರಂತರವಾಗಿ…

ಲಯನ್ಸ್ ಕ್ಲಬ್ ವತಿಯಿಂದ ಯಶಸ್ವಿಯಾಗಿ ನಡೆದ ಉಚಿತ ಡಯಾಬಿಟಿಸ್ ತಪಾಸಣಾ ಶಿಬಿರ

23-2-2026 ಸೋಮವಾರ ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಯಶಸ್ವಿಯಾಗಿ ನಡೆದ ಉಚಿತ ಡಯಾಬಿಟಿಸ್ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ. ಮಾತನಾಡಿ, ನಮ್ಮ…

ಜನಮೆಚ್ಚುಗೆ ಪಡೆದ ಬಳಗಾರ ಆಲೆಮನೆ ಹಬ್ಬ

21-2-2026 ಶನಿವಾರ ಯಲ್ಲಾಪುರ ಜನಮೆಚ್ಚುಗೆ ಪಡೆದ ಬಳಗಾರ ಆಲೆಮನೆ ಹಬ್ಬ ಶನಿವಾರ ಸಂಜೆ ಆರು ಗಂಟೆಗೆ ಗಣಪತಿ ಪೂಜೆಯೊಂದಿಗೆ ಆಲೆಮನೆ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ರಾತ್ರಿ…

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ: ಮೂವರ ವಿರುದ್ಧ ಪ್ರಕರಣ ದಾಖಲು

21-2-2026 ಶನಿವಾರ ಯಲ್ಲಾಪುರ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ: ಮೂವರ ವಿರುದ್ಧ ಪ್ರಕರಣ ದಾಖಲು ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ಕಲ್ಯಾಣದ ನಿವಾಸಿಗಳಾದ ಸಾದಿಕ್ ಶೇಖ್, ಖಾಶಿಪ್ ಮಾಂಡೇಕರ್,…

ಎಲೆಚುಕ್ಕೆ ರೋಗ ನಿವಾರಣೆಗಾಗಿ ಹುಲಗಾನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಅನುಷ್ಠಾನ ಆರಂಭ

21-2-2026 ಶನಿವಾರ ಯಲ್ಲಾಪುರ ಎಲೆಚುಕ್ಕೆ ರೋಗ ನಿವಾರಣೆಗಾಗಿ ಹುಲಗಾನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಅನುಷ್ಠಾನ ಆರಂಭ ಶನಿವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮ…

ಪೂಜೆ, ಉತ್ಸವಗಳಿಂದ ದೇವತಾ ಸಾನ್ನಿಧ್ಯ ವೃದ್ಧಿ, ಕ್ಷೇತ್ರದ ಅಭಿವೃದ್ಧಿ: ಸ್ವರ್ಣವಲ್ಲೀ ಶ್ರೀ

21-2-2026 ಶನಿವಾರ ಯಲ್ಲಾಪುರ ಪೂಜೆ, ಉತ್ಸವಗಳಿಂದ ದೇವತಾ ಸಾನ್ನಿಧ್ಯ ವೃದ್ಧಿ, ಕ್ಷೇತ್ರದ ಅಭಿವೃದ್ಧಿ: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ತಾಲೂಕಿನ ಚಂದಗುಳಿಯ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆದ ವಾರ್ಷಿಕ ವರ್ಧಂತಿ…

ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಹೆಬ್ಬಾರರಿಗೆ ಇಡಗುಂದಿ ಸೊಸೈಟಿ ವತಿಯಿಂದ ಸನ್ಮಾನ

20-2-2026 ಶುಕ್ರವಾರ ಯಲ್ಲಾಪುರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಹೆಬ್ಬಾರರಿಗೆ ಇಡಗುಂದಿ ಸೊಸೈಟಿ ವತಿಯಿಂದ ಸನ್ಮಾನ ಶಿವರಾಮ ಹೆಬ್ಬಾರ್ ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಹಾಗೂ…

ನಾಳೆ ಬಳಗಾರಿನಲ್ಲಿ ಆಲೆಮನೆ ಹಬ್ಬ

20-2-2026 ಶುಕ್ರವಾರ ಯಲ್ಲಾಪುರ ನಾಳೆ ಬಳಗಾರಿನಲ್ಲಿ ಆಲೆಮನೆ ಹಬ್ಬ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆದುಬಂದಿರುವ ಬಳಗಾರ ಆಲೆಮನೆ ಹಬ್ಬವು ಹಲವು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಿದ್ದು, ಜನರ ಮನಗೆದ್ದಿದೆ.…

ಜಾತ್ರಾ ಯಶಸ್ಸಿಗೆ ಸಹಕರಿಸಿದ ಪೊಲೀಸರಿಗೆ ಸನ್ಮಾನ

19-2-2026 ಗುರುವಾರ ಯಲ್ಲಾಪುರ ಜಾತ್ರಾ ಯಶಸ್ಸಿಗೆ ಸಹಕರಿಸಿದ ಪೊಲೀಸರಿಗೆ ಸನ್ಮಾನ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾತ್ರೆ ಯಶಸ್ವಿಯಾಗಿ ನೆರವೇರಲು ಪೊಲೀಸ್ ಇಲಾಖೆಯ ಸಮರ್ಪಿತ ಸೇವೆಯು ಪ್ರಮುಖ…

ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ

19-2-2026 ಗುರುವಾರ ಯಲ್ಲಾಪುರ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ ಅನಂತಮೂರ್ತಿ ಹೆಗಡೆ ಈ ಕುರಿತು ಗುರುವಾರ ಪ್ರತಿಕ್ರಯಿಸಿದ ಅನಂತಮೂರ್ತಿ ಹೆಗಡೆ ಮಾತನಾಡಿ, ಜನಪರ…

ಯಲ್ಲಾಪುರ ಜಾತ್ರೆಗೆ ವಿದ್ಯುಕ್ತ ತೆರೆ: ಗ್ರಾಮದೇವಿಯರ ಭವ್ಯ ಮೆರವಣಿಗೆ ಸಂಪನ್ನ

19-2-2026 ಗುರುವಾರ ಯಲ್ಲಾಪುರ ಯಲ್ಲಾಪುರ ಜಾತ್ರೆಗೆ ವಿದ್ಯುಕ್ತ ತೆರೆ: ಗ್ರಾಮದೇವಿಯರ ಭವ್ಯ ಮೆರವಣಿಗೆ ಸಂಪನ್ನ ಇದಕ್ಕೂ ಪೂರ್ವದಲ್ಲಿ ಮಹಾಪೂಜೆ, ಮಂಗಳಾರತಿ. ಜಾತ್ರಾ ಮಂಟಪದಲ್ಲಿ ವಿವಿಧ ವಿಧಿ,ವಿಧಾನಗಳು ನಡೆದವು.…

ಗ್ರಾಮದೇವಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಗ್ರಾಮದೇವಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ ಗುರುವಾರ ಜಾತ್ರಾಮಹೋತ್ಸವ ಕೊನೆಗೊಳ್ಳಲಿದ್ದು, ಮಧ್ಯಾಹ್ನ ಮಹಾಪೂಜೆಯ ನಂತರ ಗದ್ದುಗೆಯಿಂದ ಮುಂಡಗೋಡ ರಸ್ತೆಯ ಪಾದಗಟ್ಟಿಯವರೆಗೆ ಗ್ರಾಮದೇವಿಯರ ಮೆರವಣಿಗೆ ನಡೆಯಲಿದೆ. ಬುಧವಾರ ನಸುಕಿನಿಂದಲೇ ಸಾವಿರಾರು…

ಜೆಇಇ ಮೇನ್ಸ್ ಪರೀಕ್ಷೆ: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

18-2-2026 ಬುಧವಾರ ಯಲ್ಲಾಪುರ ಜೆಇಇ ಮೇನ್ಸ್ ಪರೀಕ್ಷೆ: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಸಾಧನೆಗೈದ ವಿದ್ಯಾರ್ಥಿಗಳು : ಕೇದಾರ್ ಜೋಶಿ ( 99.84), ಅನ್ಮೋಲ್ ಪ್ರಭು…

ತಂತ್ರಜ್ಞಾನಗಳ ಬಳಕೆ ಪ್ರಗತಿಯ ಸಂಕೇತ: ವಿ.ಪ.ಸದಸ್ಯ ಎಸ್.ವಿ.ಸಂಕನೂರು

17-2-2026 ಮಂಗಳವಾರ ಯಲ್ಲಾಪುರ ತಂತ್ರಜ್ಞಾನಗಳ ಬಳಕೆ ಪ್ರಗತಿಯ ಸಂಕೇತ: ವಿ.ಪ.ಸದಸ್ಯ ಎಸ್.ವಿ.ಸಂಕನೂರು ಅವರು ಮಂಗಳವಾರ ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿ,…

ಲಯನ್ಸ್ ಕ್ಲಬ್ ವತಿಯಿಂದ ಪಾನಕಸೇವೆ, ಅನ್ನ ಪ್ರಸಾದ ವಿತರಣೆ

17-2-2026 ಮಂಗಳವಾರ ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಪಾನಕಸೇವೆ, ಅನ್ನ ಪ್ರಸಾದ ವಿತರಣೆ ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾಮಹೋತ್ಸವದಲ್ಲಿ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಭಕ್ತರಿಗೆ…

ಉಷ್ಣ ಅಲೆ ಬಗ್ಗೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಸೂಚನೆ

16-2-2026 ಸೋಮವಾರ ಯಲ್ಲಾಪುರ ಉಷ್ಣ ಅಲೆ ಬಗ್ಗೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಸೂಚನೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸಾರ್ವಜನಿಕರು ಪ್ರಸ್ತುತ ಸಾಮಾನ್ಯ ಉಷ್ಣತೆಗಿಂತ ಸುಮಾರು 3 ರಿಂದ…

ಜಾತ್ರೆಯಲ್ಲಿ ಕಳೆದುಕೊಂಡಿದ್ದ ಬೆಲೆಬಾಳುವ ವಸ್ತುಗಳನ್ನು ಹುಡುಕಿಕೊಟ್ಟ ಪೊಲೀಸರು

16-2-2026 ಸೋಮವಾರ ಯಲ್ಲಾಪುರ ಜಾತ್ರೆಯಲ್ಲಿ ಕಳೆದುಕೊಂಡಿದ್ದ ಬೆಲೆಬಾಳುವ ವಸ್ತುಗಳನ್ನು ಹುಡುಕಿಕೊಟ್ಟ ಪೊಲೀಸರು ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದ ಹಲವರು ತಮ್ಮ ಮೊಬೈಲ್, ಹಣ,…

ಸಂತ ಸೇವಾಲಾಲರ ಸಂದೇಶಗಳು ಸಮಾಜಕ್ಕೆ ಪ್ರೇರಣೆಯಾಗಿವೆ: ತಹಶೀಲ್ದಾರ್ ಚಂದ್ರಶೇಖರ್ ಹೊಸಮನಿ

15-2-2026 ರವಿವಾರ ಯಲ್ಲಾಪುರ ಸಂತ ಸೇವಾಲಾಲರ ಸಂದೇಶಗಳು ಸಮಾಜಕ್ಕೆ ಪ್ರೇರಣೆಯಾಗಿವೆ: ತಹಶೀಲ್ದಾರ್ ಚಂದ್ರಶೇಖರ್ ಹೊಸಮನಿ ತಹಶೀಲ್ದಾರ್ ಚಂದ್ರಶೇಖರ್ ಹೊಸಮನಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ,…

ಎಲ್ಲೆಡೆ ಮಹಾಶಿವರಾತ್ರಿ ಆಚರಣೆ, ಶಿವನಾಮ ಸ್ಮರಣೆ

15-2-2026 ರವಿವಾರ ಯಲ್ಲಾಪುರ ಎಲ್ಲೆಡೆ ಮಹಾಶಿವರಾತ್ರಿ ಆಚರಣೆ, ಶಿವನಾಮ ಸ್ಮರಣೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಶಾಲ್ಮಲಾ ನದಿ ತಟದ ಭೀಮನಪಾದದಲ್ಲಿ ಉಭಯ…

ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎ

14-2-2026 ಶನಿವಾರ ಯಲ್ಲಾಪುರ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳಲ್ಲಿ, 33 ವಿದ್ಯಾರ್ಥಿಗಳು ಶೇ.80ಕ್ಕಿಂತ ಹೆಚ್ಚು ಅಂಕಗಳೊಂದಿಗೆ…

ಗ್ರಾಮದೇವಿ ದರ್ಶನಕ್ಕೆ ಆಗಮಿಸಿದ ಅಪಾರ ಭಕ್ತರು

13-2-2026 ಶುಕ್ರವಾರ ಯಲ್ಲಾಪುರ ಗ್ರಾಮದೇವಿ ದರ್ಶನಕ್ಕೆ ಆಗಮಿಸಿದ ಅಪಾರ ಭಕ್ತರು ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗ್ರಾಮದೇವಿಯರ ದರ್ಶನಕ್ಕೆ ಸರತಿ ಸಾಲಿನಲ್ಲಿ…

ಒಂದು ವಾರದೊಳಗೆ ವಿಮಾ ಹಣ ಜಮಾ ಮಾಡಲು ಕೇಂದ್ರದಿಂದ ಸ್ಪಷ್ಟ ಆದೇಶ: ಸದಾನಂದ ಭಟ್ಟ

12-2-2026 ಗುರುವಾರ ಯಲ್ಲಾಪುರ ಒಂದು ವಾರದೊಳಗೆ ವಿಮಾ ಹಣ ಜಮಾ ಮಾಡಲು ಕೇಂದ್ರದಿಂದ ಸ್ಪಷ್ಟ ಆದೇಶ: ಸದಾನಂದ ಭಟ್ಟ ಅವರು ಗುರುವಾರ ಪ್ರಕಟಣೆ ನೀಡಿ, ಕರ್ನಾಟಕ ರಾಜ್ಯ…

ಯಲ್ಲಾಪುರ ಜಾತ್ರಾ ಮಹೋತ್ಸವಕ್ಕೆ ಸ್ವರ್ಣವಲ್ಲೀ ಶ್ರೀಗಳ ಶುಭ ಸಂದೇಶ

12-2-2026 ಗುರುವಾರ ಯಲ್ಲಾಪುರ ಯಲ್ಲಾಪುರ ಜಾತ್ರಾ ಮಹೋತ್ಸವಕ್ಕೆ ಸ್ವರ್ಣವಲ್ಲೀ ಶ್ರೀಗಳ ಶುಭ ಸಂದೇಶ ನಮ್ಮ ನಾಡಿನ ಪ್ರಸಿದ್ಧ ಶಕ್ತಿದೇವತೆಯಾಗಿರುವ ಯಲ್ಲಾಪುರದ ಗ್ರಾಮದೇವಿಯ ಜಾತ್ರಾಮಹೋತ್ಸವವು ನೆರವೇರುತ್ತಿರುವುದು ಸಂತೋಷದ ಸಂಗತಿಯಾಗಿದೆ.…

ಯಲ್ಲಾಪುರ ಜಾತ್ರೆ: ಅದ್ದೂರಿಯಾಗಿ ನಡೆದ ಭವ್ಯ ಮೆರವಣಿಗೆ

11-2-2026 ಬುಧವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ: ಅದ್ದೂರಿಯಾಗಿ ನಡೆದ ಭವ್ಯ ಮೆರವಣಿಗೆ ಮಧ್ಯಾಹ್ನ 3.40 ಗಂಟೆಗೆ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿ,ವಿಧಾನದೊಂದಿಗೆ ದೇವಾಲಯದಿಂದ ಮೆರವಣಿಗೆ ಆರಂಭವಾಯಿತು. ಜಾಗಟೆ…

ಜಾತ್ರಾ ಮೆರವಣಿಗೆಗೆ ಕ್ಷಣಗಣನೆ: ಎಲ್ಲೆಡೆ ಸಡಗರ, ಸಂಭ್ರಮ

11-2-2026 ಬುಧವಾರ ಯಲ್ಲಾಪುರ ಗ್ರಾಮದೇವಿ ಜಾತ್ರಾ ಮೆರವಣಿಗೆಗೆ ಕ್ಷಣಗಣನೆ: ಎಲ್ಲೆಡೆ ಸಡಗರ, ಸಂಭ್ರಮ ವಿಶೇಷ ಪುರವಣಿ ಬಿಡುಗಡೆ ಯಲ್ಲಾಪುರ ಗ್ರಾಮದೇವಿ ಜಾತ್ರೆಯ ನಿಮಿತ್ತ ಸುಜ್ಞಾನ ವಾಹಿನಿ ಪತ್ರಿಕೆ…

ದೇವಾಲಯದಲ್ಲಿ ಗ್ರಾಮದೇವಿ ಪ್ರತಿಷ್ಠೆ, ವಿವಿಧ ಧಾರ್ಮಿಕ ಕಾರ್ಯಕ್ರಮ

10-2-2026 ಮಂಗಳವಾರ ಯಲ್ಲಾಪುರ ದೇವಾಲಯದಲ್ಲಿ ಗ್ರಾಮದೇವಿ ಪ್ರತಿಷ್ಠೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭ ಕೆಲವು ದಿನಗಳ ಹಿಂದೆ ಜಾತ್ರಾಪೂರ್ವದ ಧಾರ್ಮಿಕ ಆಚರಣೆಯಾದ ಅಂಕೆ ಹಾಕುವುದು, ಹೊರ ಮಂಗಳವಾರ…

ಮನಸ್ವಿನೀ ವಿದ್ಯಾನಿಲಯದಲ್ಲಿ ಯಶಸ್ವಿಯಾಗಿ ನಡೆದ ಸಪ್ತಶಕ್ತಿ ಸಂಗಮ ಕಾರ್ಯಕ್ರಮ

10-2-2026 ಮಂಗಳವಾರ ಯಲ್ಲಾಪುರ ಮನಸ್ವಿನೀ ವಿದ್ಯಾನಿಲಯದಲ್ಲಿ ಯಶಸ್ವಿಯಾಗಿ ನಡೆದ ಸಪ್ತಶಕ್ತಿ ಸಂಗಮ ಕಾರ್ಯಕ್ರಮ ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಡೆಸಿದ ಈ ಕಾರ್ಯಕ್ರಮದಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ವೇದಾ ಪುರೋಹಿತ,…

ಗ್ರಾಮದೇವಿ ಜಾತ್ರೆಗೆ ಶೃಂಗಾರಗೊಂಡ ಯಲ್ಲಾಪುರ

9-2-2026 ಸೋಮವಾರ ಯಲ್ಲಾಪುರ ಗ್ರಾಮದೇವಿ ಜಾತ್ರೆಗೆ ಶೃಂಗಾರಗೊಂಡ ಯಲ್ಲಾಪುರ ಸಿದ್ಧಗೊಳ್ಳುತ್ತಿರುವ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಜಾತ್ರಾ ಆಕರ್ಷಣೆಗಳಲ್ಲಿ ಮುಖ್ಯವಾದ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಸಿದ್ಧಗೊಳ್ಳುತ್ತಿವೆ.…

ದೇವಸ್ಥಾನದ ಮರುನಿರ್ಮಾಣಕ್ಕೆ ಅನಂತಮೂರ್ತಿ ಹೆಗಡೆ ಸಂಕಲ್ಪ

9-2-2026 ಸೋಮವಾರ ಯಲ್ಲಾಪುರ ದೇವಸ್ಥಾನದ ಮರುನಿರ್ಮಾಣಕ್ಕೆ ಅನಂತಮೂರ್ತಿ ಹೆಗಡೆ ಸಂಕಲ್ಪ ಕಳೆದ ಸುಮಾರು ಒಂದೂ ಶತಮಾನಕ್ಕೂ ಅಧಿಕ ಸಮಯದಿಂದ ದೇವಾಲಯದ ಪುನರ್ ನಿರ್ಮಾಣಕ್ಕೆ ಊರವರು ಪ್ರಯತ್ನ ನಡೆಸುತ್ತಿದ್ದರೂ,…

ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಯುವಕ

8-2-2026 ರವಿವಾರ ಯಲ್ಲಾಪುರ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಯುವಕ ಇದನ್ನೂ ಓದಿ: ಯಲ್ಲಾಪುರ ಜಾತ್ರೆಗೆ ಸಕಲ ಸಿದ್ಧತೆ – ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ ಮಾಗೋಡಿನ…

ಯಲ್ಲಾಪುರ ಜಾತ್ರೆ: ಕಣ್ಮನ ಸೆಳೆಯುವ ಆಕರ್ಷಕ ಜಾತ್ರಾ ಮಂಟಪ

8-2-2026 ರವಿವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ: ಕಣ್ಮನ ಸೆಳೆಯುವ ಆಕರ್ಷಕ ಜಾತ್ರಾ ಮಂಟಪ ಸಿದ್ಧಗೊಂಡಿದೆ ಆಕರ್ಷಕ ಜಾತ್ರಾ ಮಂಟಪ ಯಲ್ಲಾಪುರ ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಾತ್ರಾ…

ಯಲ್ಲಾಪುರ ಜಾತ್ರೆಗೆ ಸಕಲ ಸಿದ್ಧತೆ: ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್

8-2-2026 ರವಿವಾರ ಯಲ್ಲಾಪುರ ಯಲ್ಲಾಪುರ ಜಾತ್ರೆಗೆ ಸಕಲ ಸಿದ್ಧತೆ: ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ ಅವರು ರವಿವಾರ ದೇವಿ ಮೈದಾನದ ಜಾತ್ರಾ ಮಂಟಪದಲ್ಲಿ ಜಾತ್ರಾ ಉಸ್ತುವಾರಿ ಪ್ರಮುಖರೊಂದಿಗೆ…

ಕರ್ನಾಕಟ ಶಿಲ್ಪಾಕಲಾ ಅಕಾಡೆಮಿ ಪ್ರಶಸ್ತಿಗೆ ಯಲ್ಲಾಪುರದ ಅರುಣ ಗುಡಿಗಾರ ಆಯ್ಕೆ

6-2-2026 ಶುಕ್ರವಾರ ಯಲ್ಲಾಪುರ ಕರ್ನಾಕಟ ಶಿಲ್ಪಾಕಲಾ ಅಕಾಡೆಮಿ ಪ್ರಶಸ್ತಿಗೆ ಯಲ್ಲಾಪುರದ ಅರುಣ ಗುಡಿಗಾರ ಆಯ್ಕೆ ಅರುಣ ಗುಡಿಗಾರ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಮಾರ್ಚ ತಿಂಗಳಿನಲ್ಲಿ ಗೌರವ ಪುರಸ್ಕೃತರಿಗೆ…

ಪ್ರೊಬೆಷನರಿ ತಹಶೀಲ್ದಾರ ಜುಫಿಶಾನ್ ಹಕ್ ಅವರಿಗೆ ಬೀಳ್ಕೊಡುಗೆ

6-2-2026 ಶುಕ್ರವಾರ ಯಲ್ಲಾಪುರ ವರ್ಗಾವಣೆಗೊಂಡ ತಹಶೀಲ್ದಾರ ಜುಫಿಶಾನ್ ಹಕ್ ಅವರಿಗೆ ಬೀಳ್ಕೊಡುಗೆ ಜುಫಿಶಾನ್ ಹಕ್ ಮಾತನಾಡಿ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ…

ಯಲ್ಲಾಪುರ ಜಾತ್ರೆ: ಪೊಲೀಸ್ ಬಂದೋಬಸ್ತ್ ಹೇಗಿದೆ? ವಿವರ ಇಲ್ಲಿದೆ

5-2-2026 ಗುರುವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ: ಪೊಲೀಸ್ ಬಂದೋಬಸ್ತ್ ಹೇಗಿದೆ? ವಿವರ ಇಲ್ಲಿದೆ ಒಬ್ಬರು ಡಿವೈಎಸ್ಪಿ, 6 ಪೊಲೀಸ್ ಇನ್ಸ್ಪೆಕ್ಟರ್, 25 ಪಿಎಸ್ಸೈಗಳು, 34 ಎಸ್ಸೈಗಳು, 250…

ಕ್ಯೂ.ಆರ್.ಕೋಡ್ ಸ್ಕ್ಯಾನ್ ಮಾಡಿ, ಜಾತ್ರೆಯ ಸಂಪೂರ್ಣ ಮಾಹಿತಿ ಪಡೆಯಿರಿ!

5-2-2026 ಗುರುವಾರ ಯಲ್ಲಾಪುರ ಕ್ಯೂ.ಆರ್.ಕೋಡ್ ಸ್ಕ್ಯಾನ್ ಮಾಡಿ, ಜಾತ್ರೆಯ ಸಂಪೂರ್ಣ ಮಾಹಿತಿ ಪಡೆಯಿರಿ ಗುರುವಾರ ಯಲ್ಲಾಪುರ ಪಟ್ಟಣದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಈ ಕ್ಯೂ.ಆರ್.ಕೋಡ್ ಅನ್ನು…

ಯಲ್ಲಾಪುರ ಜಾತ್ರೆ : ವಾಹನ ಸಂಚಾರ ನಿಷೇಧ

4-2-2026 ಬುಧವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ : ವಾಹನ ಸಂಚಾರ ನಿಷೇಧ ಬದಲಿ ಸಂಚಾರ ಮಾರ್ಗವಾಗಿ ಸಂಕಲ್ಪ ಕ್ರಾಸ್‍ನಿಂದ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ ಸರ್ಕಲ್ ಮುಖಾಂತರ…

ಕೊಲೆ ಆರೋಪಿಗೆ ಶಿಕ್ಷೆ ಪ್ರಕಟ

4-2-2026 ಬುಧವಾರ ಯಲ್ಲಾಪುರ ಕೊಲೆ ಆರೋಪಿಗೆ ಶಿಕ್ಷೆ ಪ್ರಕಟ ಆರೋಪಿತನು ಸಿರ್ಸಿ ನಗರದ ಸಿರ್ಸಿ-ಕರಿಗುಂಡಿ ರಸ್ತೆಯಲ್ಲಿ ಕಸ್ತೂರಬಾನಗರ ಕ್ರಾಸ್ ಹತ್ತಿರ ರಸ್ತೆ ಪಕ್ಕದಲ್ಲಿ ದಿ:23-04-2019 ರಂದು ರಾತ್ರಿ…

ಅತಿದೊಡ್ಡ ಸಾಮೂಹಿಕ ಪ್ರಮಾಣ ವಚನ ಸ್ವೀಕಾರದೊಂದಿಗೆ ವಿಶ್ವ ದಾಖಲೆ ಸೃಷ್ಟಿ

2-2-2026 ಸೋಮವಾರ ಯಲ್ಲಾಪುರ ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಪ್ರತಿಜ್ಞೆ ಅಭಿಯಾನ: ಅತಿದೊಡ್ಡ ಸಾಮೂಹಿಕ ಪ್ರಮಾಣ ವಚನ ಸ್ವೀಕಾರದೊಂದಿಗೆ ವಿಶ್ವ ದಾಖಲೆ ಸೃಷ್ಟಿ ಈ ಅಭೂತಪೂರ್ವ ಅಭಿಯಾನವು…

ವಾಹನ ಚಾಲಕರಿಗೆ ಸಂಚಾರಿ ನಿಯಮ, ಪಾರ್ಕಿಂಗ್ ಕುರಿತು ಪೊಲೀಸರ ಸೂಚನೆ

2-2-2026 ಸೋಮವಾರ ಯಲ್ಲಾಪುರ ವಾಹನ ಚಾಲಕರಿಗೆ ಸಂಚಾರಿ ನಿಯಮ, ಪಾರ್ಕಿಂಗ್ ಕುರಿತು ಪೊಲೀಸರ ಸೂಚನೆ ಫೆ.11ರಿಂದ ಆರಂಭವಾಗುವ ಯಲ್ಲಾಪುರ ಪಟ್ಟಣದ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ವಾಹನ ನಿಲುಗಡೆ,…

ಕೇಂದ್ರ ಬಜೆಟ್ ನಲ್ಲಿ ಆರ್ಥಿಕ ಶಿಸ್ತು ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ: ಹರಿಪ್ರಕಾಶ ಕೋಣೆಮನೆ

2-2-2026 ಸೋಮವಾರ ಯಲ್ಲಾಪುರ ಕೇಂದ್ರ ಬಜೆಟ್ ನಲ್ಲಿ ಆರ್ಥಿಕ ಶಿಸ್ತು ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ: ಹರಿಪ್ರಕಾಶ ಕೋಣೆಮನೆ ಅವರು ಸೋಮವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕಾ,ಚೀನಾ…

ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಆಯ್ಕೆ ಮನಸ್ವಿನೀ ವಿದ್ಯಾನಿಲಯ

1-2-2026 ರವಿವಾರ ಯಲ್ಲಾಪುರ ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಆಯ್ಕೆ ಮನಸ್ವಿನೀ ವಿದ್ಯಾನಿಲಯ ಉತ್ತಮ ಪರಿಸರದಲ್ಲಿ, ಕಲಿಕೆಗೆ ಪೂರಕವಾದ ವಾತಾವರಣದಲ್ಲಿರುವ ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆ ಎಂದೇ…

ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಮಳಿಗೆಯಲ್ಲಿ ಆಕರ್ಷಕ ರಿಯಾಯಿತಿ, ಬಿಗ್ ಸೇಲ್ ಘೋಷಣೆ

1-2-2026 ರವಿವಾರ ಯಲ್ಲಾಪುರ ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಮಳಿಗೆಯಲ್ಲಿ ಆಕರ್ಷಕ ರಿಯಾಯಿತಿ, ಬಿಗ್ ಸೇಲ್ ಘೋಷಣೆ ಯಲ್ಲಾಪುರ ಗ್ರಾಮದೇವಿ ಜಾತ್ರೆಯ ನಿಮಿತ್ತ ಈ ಮಳಿಗೆಯಲ್ಲಿ ಎಲ್ಲ…

54 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾಮಾಜಿಕ ಮುಖಂಡ, ವೀರ ಶಿವಾಜಿ ಸೇನೆಯ ಜಿಲ್ಲಾಧ್ಯಕ್ಷ ಮಹೇಶ ಪೂಜಾರ್

1-2-2026 ರವಿವಾರ ಯಲ್ಲಾಪುರ 54 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾಮಾಜಿಕ ಮುಖಂಡ, ವೀರ ಶಿವಾಜಿ ಸೇನೆಯ ಜಿಲ್ಲಾಧ್ಯಕ್ಷ ಮಹೇಶ ಪೂಜಾರ್ ಸರಳ ವ್ಯಕ್ತಿತ್ವದ ಮಹೇಶ ಪೂಜಾರ್…

You cannot copy content of this page