Month: October 2025

ನಮ್ಮ ಶ್ರೇಷ್ಠ ಪರಂಪರೆ ಮತ್ತು ಕೃಷಿ ಸಂಸ್ಕೃತಿಯನ್ನು ರಕ್ಷಿಸಬೇಕು: ಸ್ವರ್ಣವಲ್ಲೀ ಶ್ರೀ

31-10-2025 ಶುಕ್ರವಾರ ಯಲ್ಲಾಪುರ ನಮ್ಮ ಶ್ರೇಷ್ಠ ಪರಂಪರೆ ಮತ್ತು ಕೃಷಿ ಸಂಸ್ಕೃತಿಯನ್ನು ರಕ್ಷಿಸಬೇಕು: ಸ್ವರ್ಣವಲ್ಲೀ ಶ್ರೀ ಉತ್ಸವವನ್ನು ಉದ್ಘಾಟಿಸಿದ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು…

ಸ್ವರ್ಣವಲ್ಲೀ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಅಣಲಗಾರಿನಲ್ಲಿ ಶ್ರೀಮದ್ಭಾಗವತ ಸಪ್ತಾಹ ಸಂಪನ್ನ

31-10-2025 ಶುಕ್ರವಾರ ಯಲ್ಲಾಪುರ ಸ್ವರ್ಣವಲ್ಲೀ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಅಣಲಗಾರಿನಲ್ಲಿ ಶ್ರೀಮದ್ಭಾಗವತ ಸಪ್ತಾಹ ಸಂಪನ್ನ ದೇವಾಲಯಕ್ಕೆ ಆಗಮಿಸಿದ ಉಭಯ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಗೋಪಾಲಕೃಷ್ಣ ದೇವರ ದರ್ಶನ…

ಯಲ್ಲಾಪುರದಲ್ಲಿ ಮೋರ್ ಸೂಪರ್ ಮಾರ್ಕೆಟ್ ಅದ್ದೂರಿ ಉದ್ಘಾಟನೆ, ಭರ್ಜರಿ ಕೊಡುಗೆ ಘೋಷಣೆ

31-10-2025 ಶುಕ್ರವಾರ ಯಲ್ಲಾಪುರ ಯಲ್ಲಾಪುರದಲ್ಲಿ ಮೋರ್ ಸೂಪರ್ ಮಾರ್ಕೆಟ್ ಅದ್ದೂರಿ ಉದ್ಘಾಟನೆ, ಭರ್ಜರಿ ಕೊಡುಗೆ ಘೋಷಣೆ ಭರ್ಜರಿ ಕೊಡುಗೆಗಳ ಘೋಷಣೆ ಉದ್ಘಾಟನಾ ಕೊಡುಗೆಯಾಗಿ ಗ್ರಾಹಕರಿಗೆ ಹಲವು ಕೊಡುಗೆಗಳನ್ನು…

ವಿದ್ಯುತ್ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರಧನ ವಿತರಣೆ

30-10-2025 ಗುರುವಾರ ಯಲ್ಲಾಪುರ ವಿದ್ಯುತ್ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರಧನ ವಿತರಣೆ ಹೊನ್ನಾವರ ತಾಲೂಕಿನ ಕಾಸರಕೋಡ ಪಂಚಾಯತ ಬಟ್ಟೆ ವಿನಾಯಕಕೇರಿಯಲ್ಲಿ ಮನೆಯ ಬಳಿಯಿಂದ ಹಾದು ಹೋಗಿದ್ದ ವಿದ್ಯುತ್…

ಅಣಲಗಾರ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶ್ರೀಮದ್ಭಾಗವತ ಸಪ್ತಾಹ

29-10-2025 ಬುಧವಾರ ಯಲ್ಲಾಪುರ ಅಣಲಗಾರ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶ್ರೀಮದ್ಭಾಗವತ ಸಪ್ತಾಹ ವಿದ್ವಾನ್ ವಾಸುದೇವ ಭಟ್ಟ ಹಂದಲಸು ಅವರು ಪ್ರತಿದಿನ ಮಧ್ಯಾಹ್ನ ಶ್ರೀಮದ್ಭಾಗವತದ ಹತ್ತನೇ ಸ್ಕಂದದ ಪ್ರವಚನ…

ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ನೀಡುವುದಾಗಿ ನಂಬಿಸಿ ಮೋಸ

29-10-2025 ಬುಧವಾರ ಯಲ್ಲಾಪುರ ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ನೀಡುವುದಾಗಿ ನಂಬಿಸಿ ಮೋಸ ಈ ಕುರಿತು ಅಂಕೋಲಾದ ಖಾರ್ವಿವಾಡದ ನಿವಾಸಿ ಜಗದೀಶ ಖಾರ್ವಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ…

ವಿವಿದೆಡೆ ವಿಜೃಂಭಣೆಯಿಂದ ನಡೆದ ಭಗವದ್ಗೀತಾ ಅಭಿಯಾನ

27-10-2025 ಸೋಮವಾರ ಯಲ್ಲಾಪುರ ವಿವಿದೆಡೆ ವಿಜೃಂಭಣೆಯಿಂದ ನಡೆದ ಭಗವದ್ಗೀತಾ ಅಭಿಯಾನ ವಿ.ಸೂ: ಯಲ್ಲಾಪುರ ತಾಲೂಕಾ ವ್ಯಾಪ್ತಿಯಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಫೋಟೋ ಮತ್ತು ಮಾಹಿತಿಯನ್ನು ನಮಗೆ ಕಳಿಸಿ,…

ಉಮ್ಮಚಗಿಯಲ್ಲಿ ವಿದ್ಯಾರ್ಥಿವೇತನ ವಿತರಣೆ

27-10-2025 ಸೋಮವಾರ ಯಲ್ಲಾಪುರ ಉಮ್ಮಚಗಿಯಲ್ಲಿ ವಿದ್ಯಾರ್ಥಿವೇತನ ವಿತರಣೆ ಗ್ರಾ.ಪಂ.ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಮಾತನಾಡಿ, ಅರ್ಜಿ ಸಲ್ಲಿಸಿದ ಎಲ್ಲ ಇಪ್ಪತ್ತೊಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ವಿದ್ಯಾರ್ಥಿವೇತನ ಕೊಡುತ್ತಿದ್ದೇವೆ. ತಪ್ಪಿ ಉಳಿದವರಿದ್ದರೂ…

ಭಾರತದ ಬಾಹ್ಯಾಕಾಶ ಸಾಧನೆ ಜಗತ್ತಿಗೆ ಮಾದರಿ: ಬಿಇಒ ರೇಖಾ ನಾಯ್ಕ

27-10-2025 ಸೋಮವಾರ ಯಲ್ಲಾಪುರ ಭಾರತದ ಬಾಹ್ಯಾಕಾಶ ಸಾಧನೆ ಜಗತ್ತಿಗೆ ಮಾದರಿ: ಬಿಇಒ ರೇಖಾ ನಾಯ್ಕ ಯಲ್ಲಾಪುರ ಪಟ್ಟಣದ ಹೋಲಿರೋಜರಿ ಪ್ರೌಢಶಾಲೆಯಲ್ಲಿ ಸೋಮವಾರ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದವರು…

ಸನಾತನ ಧರ್ಮವನ್ನು ನಾಶಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ : ವಿ. ವಾಸುದೇವ ಭಟ್ಟ ಹಂದಲಸು

26-10-2025 ರವಿವಾರ ಯಲ್ಲಾಪುರ ಸನಾತನ ಧರ್ಮವನ್ನು ನಾಶಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ : ವಿ. ವಾಸುದೇವ ಭಟ್ಟ ಹಂದಲಸು ಅವರು ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವತ…

ಶಕ್ತಿಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ, ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

26-10-2025 ರವಿವಾರ ಯಲ್ಲಾಪುರ ಶಕ್ತಿಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ, ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ಸ್ಪಂದನ ಯುವಕ ಸಂಘ, ಆದರ್ಶ ಮಹಿಳಾ ಸಂಘ ಹಾಗೂ ದೇವಾಲಯದ ಆಡಳಿತ ಮಂಡಳಿ ಇವುಗಳ…

ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ : ನಿಷೇದಾಜ್ಞೆ

24-10-2025 ಶುಕ್ರವಾರ ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ : ನಿಷೇದಾಜ್ಞೆ ಷರತ್ತುಗಳು: ಜಿಲ್ಲೆಯ ವ್ಯಾಪ್ತಿಯಲ್ಲಿ 05 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ…

ಅ.25ರವರೆಗೆ ಗಾಳಿ, ಮಳೆ, ಆರೆಂಜ್ ಅಲರ್ಟ್ : ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

23-10-2025 ಗುರುವಾರ ಯಲ್ಲಾಪುರ ಅ.25ರವರೆಗೆ ಗಾಳಿ, ಮಳೆ, ಆರೆಂಜ್ ಅಲರ್ಟ್ : ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕರಾಜ್ಯ ನೈಸರ್ಗಿಕ…

ಅ.25ರಿಂದ ಶಕ್ತಿಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ

23-10-2025 ಗುರುವಾರ ಯಲ್ಲಾಪುರ ಅ.25ರಿಂದ ಶಕ್ತಿಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ ಯಲ್ಲಾಪುರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ ಅ.25 ಶನಿವಾರದಿಂದ ನ.8 ಶನಿವಾರದವರೆಗೆ 15 ದಿನ 12ನೇ ವರ್ಷದ…

ನಾಳೆಯಿಂದ ಅಣಲಗಾರ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ, ಅ.28ರಂದು ಯಕ್ಷಗಾನ

23-10-2025 ಗುರುವಾರ ಯಲ್ಲಾಪುರ ನಾಳೆಯಿಂದ ಅಣಲಗಾರ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ, ಅ.28ರಂದು ಯಕ್ಷಗಾನ ಪ್ರತಿದಿನ ಬೆಳಿಗ್ಗೆ ದೇವಾಲಯದಲ್ಲಿ ವೈದಿಕ ವಿದ್ವಾಂಸರಿಂದ ಶ್ರೀಮದ್ಭಾಗವತ ಮೂಲಗ್ರಂಥದ ಪಾರಾಯಣ, ಗೋಪಾಲಕೃಷ್ಣ ದೇವರ…

ಪೊಲೀಸ್ ಹುತಾತ್ಮರ ಸ್ಮರಣೆ ನಿರಂತರವಾಗಿರಲಿ : ನ್ಯಾ, ಮಾಯಣ್ಣ

21-10-2025 ಮಂಗಳವಾರ ಪೊಲೀಸ್ ಹುತಾತ್ಮರ ಸ್ಮರಣೆ ನಿರಂತರವಾಗಿರಲಿ : ನ್ಯಾ, ಮಾಯಣ್ಣ ಅವರು ಮಂಗಳವಾರ ಕಾರವಾರದ ಪೊಲೀಸ್ ಕವಾಯತು ಮೈದಾನದಲ್ಲಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ…

ಕಾರಿಗೆ ಬೈಕ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ

20-10-2025 ಸೋಮವಾರ ಯಲ್ಲಾಪುರ ಕಾರಿಗೆ ಬೈಕ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ ಆರೋಪಿ ಬೈಕ್ ಸವಾರ ಹಳವಳ್ಳಿಯ ದೇವೇಂದ್ರ ನಾಗೇಶ ಸಿದ್ದಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ…

ಅಂಗನವಾಡಿಗೆ ಖುರ್ಚಿ ಕೊಡುಗೆ ನೀಡಿದ ಲಯನ್ಸ್ ಕ್ಲಬ್

20-10-2025 ಸೋಮವಾರ ಯಲ್ಲಾಪುರ ಅಂಗನವಾಡಿಗೆ ಖುರ್ಚಿ ಕೊಡುಗೆ ನೀಡಿದ ಲಯನ್ಸ್ ಕ್ಲಬ್ ಸಭೆಯಲ್ಲಿ ಮಾಹಿತಿ ವಿನಿಮಯ ನಡೆಸಲಾಯಿತು. ಸಭೆಯಲ್ಲಿ ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ MJF ಶೇಷಗಿರಿ…

ಕಲ್ಲಿದ್ದಲು ತುಂಬಿದ್ದ ಲಾರಿ ಪಲ್ಟಿ: ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವ್ಯತ್ಯಯ

19-10-2025 ರವಿವಾರ ಯಲ್ಲಾಪುರ ಕಲ್ಲಿದ್ದಲು ತುಂಬಿದ್ದ ಲಾರಿ ಪಲ್ಟಿ: ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವ್ಯತ್ಯಯ ಲಾರಿ ಪಲ್ಟಿಯಾದ ರಭಸಕ್ಕೆ ಲಾರಿಯಲ್ಲಿ ತುಂಬಿದ್ದ ಕಲ್ಲಿದ್ದಲು ಹೆದ್ದಾರಿಯಲ್ಲಿ ರಾಶಿಬಿದ್ದು ವಾಹನಗಳ…

ಯಲ್ಲಾಪುರ ತಾಲೂಕಾ ಮಟ್ಟದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

19-10-2025 ರವಿವಾರ ಯಲ್ಲಾಪುರ ಯಲ್ಲಾಪುರ ತಾಲೂಕಾ ಮಟ್ಟದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಭಿಯಾನ ಸಮೀತಿಯ ಪ್ರಮುಖರಾದ ಡಾ.ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ…

ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಮೃತಪಟ್ಟ ವ್ಯಕ್ತಿ

19-10-2025 ರವಿವಾರ ಯಲ್ಲಾಪುರ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಮೃತಪಟ್ಟ ವ್ಯಕ್ತಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ರವಿವಾರ ಬೆಳಗಿನ ಜಾವ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ…

ಮರಕ್ಕೆ ಡಿಕ್ಕಿಯಾದ ಖಾಸಗಿ ಬಸ್: 30 ಪ್ರಯಾಣಿಕರಿಗೆ ಗಾಯ

19-10-2025 ರವಿವಾರ ಯಲ್ಲಾಪುರ ಮರಕ್ಕೆ ಡಿಕ್ಕಿಯಾದ ಖಾಸಗಿ ಬಸ್: 30 ಪ್ರಯಾಣಿಕರಿಗೆ ಗಾಯ ಎಸ್.ಅರ್.ಎಸ್.ಬಸ್ಸಿನ ಚಾಲಕ ಆರೋಪಿ ಅಶೋಕ ಶಂಕರಪ್ಪ ಗೌಂಡಿ ಎಂಬಾತ ರವಿವಾರ ಬೆಳಿಗ್ಗೆ ಬಸ್ಸನ್ನು…

ಬೇಡ್ತಿ, ವರದಾ ನದಿ ಜೋಡಣೆ ಯೋಜನೆಯ ವಿರೋಧದ ಧ್ವನಿ ಇನ್ನಷ್ಟು ಗಟ್ಟಿಯಾಗಲಿ: ಸ್ವರ್ಣವಲ್ಲೀ ಶ್ರೀ

19-10-2025 ರವಿವಾರ ಯಲ್ಲಾಪುರ ಬೇಡ್ತಿ, ವರದಾ ನದಿ ಜೋಡಣೆ ಯೋಜನೆಯ ವಿರೋಧದ ಧ್ವನಿ ಇನ್ನಷ್ಟು ಗಟ್ಟಿಯಾಗಲಿ: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ತಾಲೂಕಿನ ತುಂಬೇಬೀಡಿನಲ್ಲಿ ಬೇಡ್ತಿ,ವರದಾ ನದಿ ಜೋಡಣೆ…

ಸರಳ, ಸಾತ್ವಿಕ ವ್ಯಕ್ತಿತ್ವದ ಪುರೋಹಿತ ಮಹಾಬಲೇಶ್ವರ ಭಟ್ಟ ನೇರ್ಲಮನೆ ನಿಧನ

18-10-2025 ಶನಿವಾರ ಯಲ್ಲಾಪುರ ಸರಳ, ಸಾತ್ವಿಕ ವ್ಯಕ್ತಿತ್ವದ ಪುರೋಹಿತ ಮಹಾಬಲೇಶ್ವರ ಭಟ್ಟ ನೇರ್ಲಮನೆ ನಿಧನ ಕಳೆದ ಅನೇಕ ವರ್ಷಗಳಿಂದ ಮಹಾಬಲೇಶ್ವರ ಭಟ್ಟ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ…

ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ : ಸಿ.ಎಸ್ ಷಡಾಕ್ಷರಿ

18-10-2025 ಶನಿವಾರ ಯಲ್ಲಾಪುರ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ : ಸಿ.ಎಸ್ ಷಡಾಕ್ಷರಿ ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 2026-27 ಅಂತ್ಯದೊಳಗೆ ಕೇಂದ್ರ ವೇತನ…

ವಿವಿದೆಡೆ ಮನೆಕಳ್ಳತನ ಮಾಡಿದ್ದ ಆರೋಪಿಯ ಬಂಧನ: ಬಂಗಾರದ ಆಭರಣ ವಶ

17-10-2025 ಶುಕ್ರವಾರ ಯಲ್ಲಾಪುರ ವಿವಿದೆಡೆ ಮನೆಕಳ್ಳತನ ಮಾಡಿದ್ದ ಆರೋಪಿಯ ಬಂಧನ: ಬಂಗಾರದ ಆಭರಣ ವಶ ಯಲ್ಲಾಪುರ ಪಟ್ಟಣ ಹಾಗೂ ತಾಲೂಕಿನ ಮಂಚಿಕೇರಿ ಭಾಗದಲ್ಲಿ ವಿವಿದೆಡೆ ಮನೆಗಳ್ಳತನ ಮಾಡಿದ್ದ…

ಪ್ರೇಕ್ಷಕರನ್ನು ರಂಜಿಸಿದ ಭಾವ ಸಂಗಮ

16-10-2025 ಗುರುವಾರ ಯಲ್ಲಾಪುರ ಪ್ರೇಕ್ಷಕರನ್ನು ರಂಜಿಸಿದ ಭಾವ ಸಂಗಮ ದಿ. ಪಿ.ವಿ. ಹೆಗಡೆ ವೇದಿಕೆಯಲ್ಲಿ ಹಿರಿಯರಾದ ಶಿವರಾಮ ಹೆಗಡೆ ಜಾಲಿಮನೆ, ವಿಶ್ವೇಶ್ವರ ಶಾಸ್ತ್ರಿ ಸೋಂದಾ, ಶರಾವತಿ ಭಟ್ಟ…

ಅ.24ರಿಂದ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ

16-10-2025 ಗುರುವಾರ ಯಲ್ಲಾಪುರ ಅ.24ರಿಂದ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ ಪ್ರತಿದಿನ ಬೆಳಿಗ್ಗೆ ದೇವಾಲಯದಲ್ಲಿ ವೈದಿಕ ವಿದ್ವಾಂಸರಿಂದ ಶ್ರೀಮದ್ಭಾಗವತ ಮೂಲಗ್ರಂಥದ ಪಾರಾಯಣ, ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ…

ಜಿಲ್ಲಾ ಮಟ್ಟದ ಭಗವದ್ಗೀತಾ ಅಭಿಯಾನ ಉದ್ಘಾಟನೆ

15-10-2025 ಬುಧವಾರ ಯಲ್ಲಾಪುರ ಜಿಲ್ಲಾ ಮಟ್ಟದ ಭಗವದ್ಗೀತಾ ಅಭಿಯಾನ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಶ್ರೀನಿವಾಸ ಮಹಾಲೆ ಮಾತನಾಡಿ, ನಿತ್ಯ ಭಗವದ್ಗೀತಾ ಪಠಣ ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ.…

ಅ.31ರಿಂದ ಸಂಕಲ್ಪ ಉತ್ಸವ : ಆಮಂತ್ರಣ ಬಿಡುಗಡೆ

15-10-2025 ಬುಧವಾರ ಯಲ್ಲಾಪುರ ಅ.31ರಿಂದ ಸಂಕಲ್ಪ ಉತ್ಸವ : ಆಮಂತ್ರಣ ಬಿಡುಗಡೆ ಅವರು ಯಲ್ಲಾಪುರದಲ್ಲಿ ಬುಧವಾರ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಈ ವರ್ಷ…

ಅಲಕೇರಿ ಗೌಳಿವಾಡದಲ್ಲಿ ಜಯ ಭಾರತ ಸಂಘಟನೆಯ ಸಭೆ

15-10-2025 ಬುಧವಾರ ಯಲ್ಲಾಪುರ ಅಲಕೇರಿ ಗೌಳಿವಾಡದಲ್ಲಿ ಜಯ ಭಾರತ ಸಂಘಟನೆಯ ಸಭೆ ದಿನೇ,ದಿನೇ ಬೆಳೆಯುತ್ತಿರುವ ಸಂಘಟನೆಯಾದ ಜಯ ಭಾರತ ಸಂಘಟನೆಯ ಸಭೆಯು ಯಲ್ಲಾಪುರ ತಾಲೂಕಿನ ಮದನೂರು ಗ್ರಾಮ…

ಜಯಕರ್ನಾಟಕ ಸಂಘಟನೆಯಿಂದ ಆರೋಗ್ಯ ಸಚಿವರಿಗೆ ಸನ್ಮಾನ

14-10-2025 ಮಂಗಳವಾರ ಯಲ್ಲಾಪುರ ಜಯಕರ್ನಾಟಕ ಸಂಘಟನೆಯಿಂದ ಆರೋಗ್ಯ ಸಚಿವರಿಗೆ ಸನ್ಮಾನ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಗಾಗಿ ಯಲ್ಲಾಪುರ ತಾಲೂಕಿನ ಕಿರವತ್ತಿಗೆ ಮಂಗಳವಾರ ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ…

ಅಸ್ವಸ್ಥಗೊಂಡಿದ್ದ ನಾಗರಹಾವಿಗೆ ಸೂಕ್ತ ಚಿಕಿತ್ಸೆ

14-10-2025 ಮಂಗಳವಾರ ಯಲ್ಲಾಪುರ ಅಸ್ವಸ್ಥಗೊಂಡಿದ್ದ ನಾಗರಹಾವಿಗೆ ಸೂಕ್ತ ಚಿಕಿತ್ಸೆ ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ಉರಗ ಪ್ರೇಮಿ ಮಂಜು, ರೈತರೊಬ್ಬರ ಹೊಲದ ಬಳಿ ಬಸವಳಿದು ಬಿದ್ದಿದ್ದ ನಾಗರ ಹಾವನ್ನು…

ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆದಿಲ್ಲ: ಸಚಿವ ದಿನೇಶ ಗುಂಡೂರಾವ್

14-10-2025 ಮಂಗಳವಾರ ಯಲ್ಲಾಪುರ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆದಿಲ್ಲ: ಸಚಿವ ದಿನೇಶ ಗುಂಡೂರಾವ್ ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಎಲ್ಲದಕ್ಕೂ ಹೈಕಮಾಂಡ್…

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಸಚಿವ ದಿನೇಶ ಗುಂಡೂರಾವ್

14-10-2025 ಮಂಗಳವಾರ ಯಲ್ಲಾಪುರ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಸಚಿವ ದಿನೇಶ ಗುಂಡೂರಾವ್ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ 9 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ…

ಕಿರವತ್ತಿಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಉದ್ಘಾಟನೆ : ರಾಮು ನಾಯ್ಕ ಸಂತಸ

14-10-2025 ಮಂಗಳವಾರ ಯಲ್ಲಾಪುರ ಕಿರವತ್ತಿಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಉದ್ಘಾಟನೆ : ರಾಮು ನಾಯ್ಕ ಸಂತಸ ಅವರು ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿ, ಆರೋಗ್ಯ…

ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲಿಷತನದ್ದು : ರಾಮು ನಾಯ್ಕ

13-10-2025 ಸೋಮವಾರ ಯಲ್ಲಾಪುರ ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲಿಷತನದ್ದು : ರಾಮು ನಾಯ್ಕ ಪ್ರಚಾರ ಪ್ರಿಯ ಪ್ರಿಯಾಂಕ್ ಖರ್ಗೆ, ಮುಂದಿನ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡುವುದು ಖಚಿತವಾಗುತ್ತಿದ್ದಂತೆ…

ಅಕ್ರಮವಾಗಿ ಜಾನುವಾರು ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು

13-10-2025 ಸೋಮವಾರ ಯಲ್ಲಾಪುರ ಅಕ್ರಮವಾಗಿ ಜಾನುವಾರು ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೇ ಅಕ್ರಮವಾಗಿ ಬೆಳಗಾವಿ ಕಡೆಯಿಂದ ಭಟ್ಕಳ ಕಡೆಗೆ…

ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ

11-10-2025 ಶನಿವಾರ ಯಲ್ಲಾಪುರ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ ಸುಜ್ಞಾನ ಸೇವಾ ಸಂಸ್ಥೆ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆಯ ವತಿಯಿಂದ ಗೌತಮ ಜುವೆಲ್ಲರ್ಸ್ ಯಲ್ಲಾಪುರ,…

ಇಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ವೈವಿಧ್ಯಮಯ ಕಾರ್ಯಕ್ರಮ

11-10-2025 ಶನಿವಾರ ಯಲ್ಲಾಪುರ ಇಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ವೈವಿಧ್ಯಮಯ ಕಾರ್ಯಕ್ರಮ ಶ್ರೀಕೃಷ್ಣಾರ್ಪಣಂ ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಖ್ಯಾತ ಗಾಯಕಿ, ಜೀ ಸರಿಗಮಪ, ಸೋನಿ…

ಭತ್ತದ ಬೆಳೆಗೆ ರೋಗ ಬಾಧೆ: ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ

10-10-2025 ಶುಕ್ರವಾರ ಯಲ್ಲಾಪುರ ಭತ್ತದ ಬೆಳೆಗೆ ರೋಗ ಬಾಧೆ: ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ ಯಲ್ಲಾಪುರ ತಾಲೂಕಿನಲ್ಲಿ ಮುಂಗಾರು ಹಂಗಾಮುಮುಕ್ತಾಯವಾಗಿದ್ದು, ಮಳೆಯ ಪ್ರಮಾಣಕ ಡಿಮೆಯಾಗಿದೆ. ಭತ್ತದ ಬೆಳೆಯು ಬಹುತೇಕ…

ಮರದಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ವ್ಯಕ್ತಿ

10-10-2025 ಶುಕ್ರವಾರ ಯಲ್ಲಾಪುರ ಮರದಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ವ್ಯಕ್ತಿ ಅಡಿಕೆ ತೋಟಕ್ಕೆ ಸೊಪ್ಪು ಹಾಕಲು ಮರವನ್ನು ಹತ್ತಿ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು, ಗಂಭೀರಗಾಯವಾಗಿ…

ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ

8-10-2025 ಬುಧವಾರ ಯಲ್ಲಾಪುರ ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಭಗವದ್ಗೀತೆಯ…

ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ಆಫರ್! ಬಿಗ್ ಸೇಲ್ ಘೋಷಣೆ!!

8-10-2025 ಬುಧವಾರ ಯಲ್ಲಾಪುರ ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ಆಫರ್! ಬಿಗ್ ಸೇಲ್ ಘೋಷಣೆ!! ಗುಣಮಟ್ಟದ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಇದು…

ಎಲ್ಲೆಡೆ ಭೂಮಿ ಹುಣ್ಣಿಮೆ ಸಂಭ್ರಮ : ಭೂತಾಯಿಗೆ ನಮನ

7-10-2025 ಮಂಗಳವಾರ ಯಲ್ಲಾಪುರ ಎಲ್ಲೆಡೆ ಭೂಮಿ ಹುಣ್ಣಿಮೆ ಸಂಭ್ರಮ : ಭೂತಾಯಿಗೆ ನಮನ ಯಲ್ಲಾಪುರ ತಾಲೂಕಿನಾದ್ಯಂತ ಭೂಮಿ ಹುಣ್ಣಿಮೆಯನ್ನು ಮಂಗಳವಾರ ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.…

ಆದರ್ಶ ಸಮಾಜ ನಿರ್ಮಾಣದ ತತ್ವಗಳು ರಾಮಾಯಣದಲ್ಲಿವೆ :ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

7-10-2025 ಮಂಗಳವಾರ ಯಲ್ಲಾಪುರ ಆದರ್ಶ ಸಮಾಜ ನಿರ್ಮಾಣದ ತತ್ವಗಳು ರಾಮಾಯಣದಲ್ಲಿವೆ :ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಮಂಗಳವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ…

ಡಾ.ಎಸ್.ಎಲ್.ಭೈರಪ್ಪನವರ ಕುರಿತು ಉಪನ್ಯಾಸ, ನುಡಿನಮನ

6-10-2025 ಸೋಮವಾರ ಯಲ್ಲಾಪುರ ಡಾ.ಎಸ್.ಎಲ್.ಭೈರಪ್ಪನವರ ಕುರಿತು ಉಪನ್ಯಾಸ, ನುಡಿನಮನ ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಎಸ್.ಎಲ್.ಭೈರಪ್ಪನವರ ಕುರಿತು ಉಪನ್ಯಾಸ ಹಾಗೂ ನುಡಿನಮನ ಕಾರ್ಯಕ್ರಮವು ಸೋಮವಾರ…

ಸಮಾಲೋಚನಾ ಸಭೆ : ಬೇಡ್ತಿ ವರದಾ ನದಿ ಜೋಡಣೆ ಯೋಜನೆಗೆ ವಿರೋಧ

5-10-2025 ರವಿವಾರ ಯಲ್ಲಾಪುರ ಸಮಾಲೋಚನಾ ಸಭೆ : ಬೇಡ್ತಿ ವರದಾ ನದಿ ಜೋಡಣೆ ಯೋಜನೆಗೆ ವಿರೋಧ ವಿವಿಧ ಗ್ರಾ.ಪಂ ಗಳು, ಸಹಕಾರಿಸಂಘಗಳು, ಯುವಕ ಸಂಘಗಳು ಮಹಿಳಾ ಸಂಘಗಳು,ಮಾತೃಮಂಡಳಿ,ಕಿಸಾನ್…

ಯಲ್ಲಾಪುರಕ್ಕೆ ಅ.ಕ.ಪಿಂ.ವಂ.ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಾಜ್ಯಾಧ್ಯಕ್ಷ ಹನುಮಂತಪ್ಪ ಭೇಟಿ

5-10-2025 ರವಿವಾರ ಯಲ್ಲಾಪುರ ಯಲ್ಲಾಪುರಕ್ಕೆ ಅ.ಕ.ಪಿಂ.ವಂ.ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಾಜ್ಯಾಧ್ಯಕ್ಷ ಹನುಮಂತಪ್ಪ ಭೇಟಿ ಜಿ ಹನುಮಂತಪ್ಪ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳ…

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ

4-10-2025 ಶನಿವಾರ ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ ಯಲ್ಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ(ರಿ)…

ಶ್ರೀಕೃಷ್ಣಾರ್ಪಣಂ ಸಮಾರಂಭದ ವಿಶೇಷ ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ್

4-10-2025 ಶನಿವಾರ ಯಲ್ಲಾಪುರ ಶ್ರೀಕೃಷ್ಣಾರ್ಪಣಂ ಸಮಾರಂಭದ ವಿಶೇಷ ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ್ ಈ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ…

ಅ.11ರಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ಆಮಂತ್ರಣ ಬಿಡುಗಡೆಗೊಳಿಸಿದ ಸ್ವರ್ಣವಲ್ಲೀ ಶ್ರೀಗಳು

3-10-2025 ಶುಕ್ರವಾರ ಯಲ್ಲಾಪುರ ಅ.11ರಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ಆಮಂತ್ರಣ ಬಿಡುಗಡೆಗೊಳಿಸಿದ ಸ್ವರ್ಣವಲ್ಲೀ ಶ್ರೀಗಳು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಶ್ರೀಕೃಷ್ಣಾರ್ಪಣಂ ಸಮಾರಂಭ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.…

ಅಲ್ಕೇರಿ ಗೌಳಿವಾಡಾದಲ್ಲಿ ವಿಜೃಂಭಣೆಯಿಂದ ನಡೆದ ದಸರಾ ಹಬ್ಬ

3-10-2025 ಶುಕ್ರವಾರ ಯಲ್ಲಾಪುರ ಅಲ್ಕೇರಿ ಗೌಳಿವಾಡಾದಲ್ಲಿ ವಿಜೃಂಭಣೆಯಿಂದ ನಡೆದ ದಸರಾ ಹಬ್ಬ ಅಲ್ಕೇರಿ ಗೌಳಿವಾಡಾದ ಗ್ರಾಮದೇವಿ ಯುವಕ ಮಂಡಳದ ಯುವಕರು ಹಾಗೂ ಸ್ಥಳೀಯ ಗೌಳಿ ಸಮುದಾಯದವರ ಸಹಭಾಗಿತ್ವದಲ್ಲಿ…

ಸಂಘವೆಂದರೆ ಜನ ಶಕ್ತಿ, ಸಂಘವೆಂದರೆ ದೇಶ ಭಕ್ತಿ

2-10-2025 ಗುರುವಾರ ಯಲ್ಲಾಪುರ ಸಂಘವೆಂದರೆ ಜನ ಶಕ್ತಿ, ಸಂಘವೆಂದರೆ ದೇಶ ಭಕ್ತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ, ಬಿಜೆಪಿ…

ಸರಳ, ಸಜ್ಜನ ವೆಂಕಟ್ರಮಣ ಭಟ್ಟ ತೋಟದಮನೆ ನಿಧನ

2-10-2025 ಗುರುವಾರ ಯಲ್ಲಾಪುರ ಸರಳ, ಸಜ್ಜನ ವೆಂಕಟ್ರಮಣ ಭಟ್ಟ ತೋಟದಮನೆ ನಿಧನ ದಿ. ವೆಂಕಟ್ರಮಣ ಭಟ್ಟ ದಿವಂಗತರ ಆತ್ಮಕ್ಕೆ ಸದ್ಗತಿ ಕೋರಿದ್ದಾರೆ. ಶ್ರೀಯುತರ ಬಗ್ಗೆ ಅವರ ಪುತ್ರರಾದ…

ವಿದ್ಯಾಧಿದೇವತೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾರಂಭ

2-10-2025 ಗುರುವಾರ ಯಲ್ಲಾಪುರ ವಿದ್ಯಾಧಿದೇವತೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾರಂಭ ವಿದ್ಯಾಧಿದೇವತೆಯಾದ ಶಾರದಾಂಬೆಯ ಸನ್ನಿಧಿಯಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಯಿತು. ಗಣಪತಿ ಪೂಜೆ, ಶಾರದಾ ಪೂಜೆ ಹಾಗೂ…

ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಅದ್ದೂರಿ ಶುಭಾರಂಭ

2-10-2025 ಗುರುವಾರ ಯಲ್ಲಾಪುರ ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಅದ್ದೂರಿ ಶುಭಾರಂಭ ಅನ್ನಪೂರ್ಣಾ ವೆಂಚರ್ಸ್ ನ ನಂದನ ಬಾಳಗಿ ಹಾಗೂ ಕುಟುಂಬದವರು ನೂತನ ಮಳಿಗೆಯಲ್ಲಿ…

ಶಾರದಾಂಬಾ ದೇವಾಲಯದಲ್ಲಿ ವೈಭವದಿಂದ ನಡೆದ ನವರಾತ್ರಿ ಉತ್ಸವ

1-9-2025 ಬುಧವಾರ ಯಲ್ಲಾಪುರ ಶಾರದಾಂಬಾ ದೇವಾಲಯದಲ್ಲಿ ವೈಭವದಿಂದ ನಡೆದ ನವರಾತ್ರಿ ಉತ್ಸವ ಭಕ್ತರ ಅಭೀಷ್ಟಗಳನ್ನು ಈಡೇರಿಸುವ ದೇವಿಯ ಆಲಯ ಎಂದೇ ಹೆಸರಾದ ಯಲ್ಲಾಪುರ ಪಟ್ಟಣದ ನಾಯಕನಕೆರೆಯ ಶಾರದಾಂಬಾ…

ಗುರುವಾರ ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಆರಂಭ

1-10-2025 ಬುಧವಾರ ಯಲ್ಲಾಪುರ ಗುರುವಾರ ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಆರಂಭ ಬಾಯಲ್ಲಿ ನೀರೂರಿಸುವ ರುಚಿ ಹಾಗೂ ಮನಸ್ಸಿಗೆ ಮುದ ನೀಡುವ ಪಾರಂಪರಿಕ ಸ್ವಾದಿಷ್ಟ…

You cannot copy content of this page