Month: November 2025

ಯೋಗಬಲದಿಂದ ಶ್ರೇಷ್ಠ ಸಾಧನೆ ಸಾಧ್ಯ: ಭವರಲಾಲ್ ಆರ್ಯ

29-11-2025 ಶನಿವಾರ ಯಲ್ಲಾಪುರ ಯೋಗಬಲದಿಂದ ಶ್ರೇಷ್ಠ ಸಾಧನೆ ಸಾಧ್ಯ: ಭವರಲಾಲ್ ಆರ್ಯ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಸಂಜೆ ನಡೆದ ವಿಶ್ವದರ್ಶನ ಸಂಭ್ರಮ…

ದೇಶದ ಪ್ರಗತಿಗೆ ಸಹಕಾರಿಯಾಗುವ ಸಾಧನೆ ಮಾಡಬೇಕು : ಆದರ್ಶ ಗೋಖಲೆ

28-11-2025 ಶುಕ್ರವಾರ ಯಲ್ಲಾಪುರ ದೇಶದ ಪ್ರಗತಿಗೆ ಸಹಕಾರಿಯಾಗುವ ಸಾಧನೆ ಮಾಡಬೇಕು : ಆದರ್ಶ ಗೋಖಲೆ ಶುಕ್ರವಾರ ಸಂಜೆ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ…

ಭಗವದ್ಗೀತಾ ಅಭಿಯಾನ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

28-12-2025 ಶುಕ್ರವಾರ ಯಲ್ಲಾಪುರ ಭಗವದ್ಗೀತಾ ಅಭಿಯಾನ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಿರಿಯ ವಕೀಲರಾದ ಜಿ.ಎಸ್.ಭಟ್ಟ ಹಳವಳ್ಳಿ, ಭಗವದ್ಗೀತಾ ಅಭಿಯಾನ ಸಮೀತಿಯ ತಾಲೂಕಾ ಅಧ್ಯಕ್ಷರಾದ ಜಿ.ಎನ್.ಭಟ್…

ಮಾತೃಭಾಷೆಯ ಜೊತೆ ಇಂಗ್ಲೀಷ್ ಭಾಷೆಯ ಕಲಿಕೆಯೂ ಅಗತ್ಯ : ಶಾಸಕ ಶಿವರಾಮ ಹೆಬ್ಬಾರ್

28-12-2025 ಶುಕ್ರವಾರ ಯಲ್ಲಾಪುರ ಮಾತೃಭಾಷೆಯ ಜೊತೆ ಇಂಗ್ಲೀಷ್ ಭಾಷೆಯ ಕಲಿಕೆಯೂ ಅಗತ್ಯ : ಶಾಸಕ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ಬೆಳಿಗ್ಗೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ…

ನ.28, 29ರಂದು ವಿಶ್ವದರ್ಶನ ಸಂಭ್ರಮ : ಸಮಾರಂಭಕ್ಕೆ ಭರದ ಸಿದ್ಧತೆ

26-11-2025 ಬುಧವಾರ ಯಲ್ಲಾಪುರ ನ.28, 29ರಂದು ವಿಶ್ವದರ್ಶನ ಸಂಭ್ರಮ : ಸಮಾರಂಭಕ್ಕೆ ಭರದ ಸಿದ್ಧತೆ ವಿಶ್ವದರ್ಶನ ಸಂಭ್ರಮದಲ್ಲಿ ಶಿಕ್ಷಣ ಸಮೂಹದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆಗೆ ತಾಲೂಕಿನ…

ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿಗೆ ವಿಶೇಷ ಶಿಬಿರ

25-11-2025 ಮಂಗಳವಾರ ಯಲ್ಲಾಪುರ ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿಗೆ ವಿಶೇಷ ಶಿಬಿರ ಶಿಬಿರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಶಶಿ, ಜಿಲ್ಲಾ ಪಂಚಾಯತ್…

ಮೊಳಗಿದ ಭಗವದ್ಗೀತೆ: ಭಗವದ್ಗೀತಾ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ

25-11-2025 ಮಂಗಳವಾರ ಯಲ್ಲಾಪುರ ಮೊಳಗಿದ ಭಗವದ್ಗೀತೆ: ಭಗವದ್ಗೀತಾ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ಇನ್ನಷ್ಟು ಸ್ಥಳಗಳಲ್ಲಿ ಅಭಿಯಾನ ನಡೆಯಲಿದೆ ಎಂದು ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್…

ಯಲ್ಲಾಪುರದಲ್ಲಿ ಸಿಇಟಿ, ನೀಟ್ ತರಬೇತಿ ಜೊತೆಗೆ ರೆಸಿಡೆನ್ಷಿಯಲ್ ಪಿಯು ಕಾಲೇಜು ಆರಂಭ : ಹರಿಪ್ರಕಾಶ ಕೋಣೆಮನೆ

24-11-2025 ಸೋಮವಾರ ಯಲ್ಲಾಪುರ ಯಲ್ಲಾಪುರದಲ್ಲಿ ಸಿಇಟಿ, ನೀಟ್ ತರಬೇತಿ ಜೊತೆಗೆ ರೆಸಿಡೆನ್ಷಿಯಲ್ ಪಿಯು ಕಾಲೇಜು ಆರಂಭ : ಹರಿಪ್ರಕಾಶ ಕೋಣೆಮನೆ ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜು…

ಗೋವಾದಲ್ಲಿ ವಿಜೃಂಭಣೆಯಿಂದ ನಡೆದ ಭಗವದ್ಗೀತಾ ಅಭಿಯಾನ

24-11-2025 ಸೋಮವಾರ ಯಲ್ಲಾಪುರ ಗೋವಾದಲ್ಲಿ ವಿಜೃಂಭಣೆಯಿಂದ ನಡೆದ ಭಗವದ್ಗೀತಾ ಅಭಿಯಾನ ಗೋವಾದಲ್ಲಿರುವ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಓದುಗರು ಭಗವದ್ಗೀತಾ ಅಭಿಯಾನದ ಈ ಮಾಹಿತಿಯನ್ನು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್…

ಯಶಸ್ವಿಯಾಗಿ ನಡೆದ ಭಗವದ್ಗೀತಾ ಅಭಿಯಾನ ಸ್ಪರ್ಧೆ : ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

23-11-2025 ರವಿವಾರ ಯಲ್ಲಾಪುರ ಯಶಸ್ವಿಯಾಗಿ ನಡೆದ ಭಗವದ್ಗೀತಾ ಅಭಿಯಾನ ಸ್ಪರ್ಧೆ : ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಸ್ಪರ್ಧಾ ನಿರ್ಣಾಯಕರಾಗಿ ಲಕ್ಷ್ಮೀನಾರಾಯಣ ಗುಮ್ಮಾನಿ, ಪ್ರಕಾಶ ಭಟ್ ತುಂಬೆಬೀಡು,…

ಭಗವದ್ಗೀತಾ ಅಭಿಯಾನ ತಾಲೂಕಾ ಮಟ್ಟದ ಸ್ಪರ್ಧೆಗೆ ಚಾಲನೆ

23-11-2025 ರವಿವಾರ ಯಲ್ಲಾಪುರ ಭಗವದ್ಗೀತಾ ಅಭಿಯಾನ ತಾಲೂಕಾ ಮಟ್ಟದ ಸ್ಪರ್ಧೆಗೆ ಚಾಲನೆ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲಾ ಸಭಾಭವನದಲ್ಲಿ ರವಿವಾರ ನಡೆದ ಭಗವದ್ಗೀತಾ ಅಭಿಯಾನದ ತಾಲೂಕಾ…

ಕನ್ನಡ ಸಾಹಿತ್ಯಲೋಕಕ್ಕೆ ಕುವೆಂಪು ಮತ್ತು ಬೇಂದ್ರೆಯವರ ಕೊಡುಗೆ ಅಪಾರ: ಡಾ. ಡಿ.ಕೆ.ಗಾಂವ್ಕರ್

22-11-2025 ಶನಿವಾರ ಯಲ್ಲಾಪುರ ಕನ್ನಡ ಸಾಹಿತ್ಯಲೋಕಕ್ಕೆ ಕುವೆಂಪು ಮತ್ತು ಬೇಂದ್ರೆಯವರ ಕೊಡುಗೆ ಅಪಾರ: ಡಾ. ಡಿ.ಕೆ.ಗಾಂವ್ಕರ್ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಾಯ್.ಟಿ.ಎಸ್.ಎಸ್. ಪದವಿಪೂರ್ವ ಕಾಲೇಜಿನ…

ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹೆಮ್ಮೆಯ ಕಾರ್ಯಕ್ರಮ : ಶಾಸಕ ಶಿವರಾಮ ಹೆಬ್ಬಾರ್

22-11-2025 ಶನಿವಾರ ಯಲ್ಲಾಪುರ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹೆಮ್ಮೆಯ ಕಾರ್ಯಕ್ರಮ : ಶಾಸಕ ಶಿವರಾಮ ಹೆಬ್ಬಾರ್ ಪಟ್ಟಣದ ವಾಯ್.ಟಿ.ಎಸ್.ಎಸ್. ಸಭಾಭವನದಲ್ಲಿ ಶನಿವಾರ ನಡೆದ ತಾಲೂಕಾ ಮಟ್ಟದ…

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಮರ್ಥ ನಾಯ್ಕ

20-11-2025 ಗುರುವಾರ ಯಲ್ಲಾಪುರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಮರ್ಥ ನಾಯ್ಕ ಸಮರ್ಥ ನಾಯ್ಕ ಈ ಮೂಲಕ ಸಮರ್ಥ ನಾಯ್ಕ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದು, ವಿದ್ಯಾರ್ಥಿಯ ಈ…

ಶಿಕ್ಷಕ ಗಂಗಾಧರ ಲಮಾಣಿಗೆ ಆತ್ಮೀಯ ಬೀಳ್ಕೊಡುಗೆ

20-11-2025 ಗುರುವಾರ ಯಲ್ಲಾಪುರ ಶಿಕ್ಷಕ ಗಂಗಾಧರ ಲಮಾಣಿಗೆ ಆತ್ಮೀಯ ಬೀಳ್ಕೊಡುಗೆ ಕಳೆದ 16 ವರ್ಷಗಳಿಂದ ಸತತ ಸೇವೆ ಸಲ್ಲಿಸಿ ಅಲಕೇರಿ ಗೌಳಿವಾಡ ಮತ್ತು ಟಿಂಗಿನಗೇರಿ ಶಾಲೆಯ ಮಕ್ಕಳ…

ಆಧಾರ್ ಅಪ್‍ಡೇಟ್ ಉಚಿತವಾಗಿ ಮಾಡಿಕೊಳ್ಳಿ : ಜಿಲ್ಲಾಧಿಕಾರಿ

19-11-2025 ಬುಧವಾರ ಯಲ್ಲಾಪುರ ಆಧಾರ್ ಅಪ್‍ಡೇಟ್ ಉಚಿತವಾಗಿ ಮಾಡಿಕೊಳ್ಳಿ : ಜಿಲ್ಲಾಧಿಕಾರಿ ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಆಧಾರ ಪ್ರಗತಿ ಪರಿಶೀಲನೆ ಸಭೆಯ…

ವಿವಿದೆಡೆ ಶ್ರದ್ದಾ ಭಕ್ತಿಯಿಂದ ನಡೆದ ಭಗವದ್ಗೀತಾ ಅಭಿಯಾನ

19-11-2025 ಬುಧವಾರ ಯಲ್ಲಾಪುರ ವಿವಿದೆಡೆ ಶ್ರದ್ದಾ, ಭಕ್ತಿಯಿಂದ ನಡೆದ ಭಗವದ್ಗೀತಾ ಅಭಿಯಾನ ವಿವಿದೆಡೆ ನಡೆದ ಭಗವದ್ಗೀತಾ ಅಭಿಯಾನ ಇಡಗುಂದಿ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ ಸಪ್ತಾಹ ನಡೆಯಿತು.…

ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ಕಳ್ಳರ ಬಂಧನ

18-11-2025 ಮಂಗಳವಾರ ಯಲ್ಲಾಪುರ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ಕಳ್ಳರ ಬಂಧನ ಅರೋಪಿಗಳ ಪತ್ತೆಗೆ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಘಟನಾ ಸ್ಥಳದಲ್ಲಿದ್ದ ಸಿ.ಸಿ.ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ, ಕೃತ್ಯಕ್ಕೆ…

ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಚಾಕುವಿನಿಂದ ಚುಚ್ಚಿಕೊಂಡ ಆರೋಪಿ

18-11-2025 ಮಂಗಳವಾರ ಯಲ್ಲಾಪುರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಚಾಕುವಿನಿಂದ ಹಲ್ಲೆಗೆ ಯತ್ನ ಘಟನೆಯ ವಿವರ ಮಂಗಳೂರಿನ ಮಹ್ಮದ್ ರಫೀಕ್ ಎಂಬಾತನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು.…

ಲಾರಿ ಡಿಕ್ಕಿ: ಬೈಕ್ ಸವಾರನಿಗೆ ಗಾಯ

17-11-2025 ಸೋಮವಾರ ಯಲ್ಲಾಪುರ ಆರೋಪಿ ಲಾರಿ ಚಾಲಕ ಹುಬ್ಬಳ್ಳಿಯ ಶಂಕರಪ್ಪ ಮಾರುತಿ ಅಣ್ಣಿಗೇರಿ ಎಂಬಾತ ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದು ಬೀಸಗೋಡ…

ಜಿಲ್ಲೆಯ ಸಮಗ್ರ ಅಭಿವೃಧ್ದಿಯ ಯೋಜನೆ ತಯಾರಿಸಿ : ಸಚಿವ ಮಂಕಾಳ ವೈದ್ಯ ಸೂಚನೆ

17-11-2025 ಸೋಮವಾರ ಯಲ್ಲಾಪುರ ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಯೋಜನಾ ಸಮಿತಿ ರಚನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಸಮಗ್ರ…

ಭಗವದ್ಗೀತಾ ಅಭಿಯಾನಕ್ಕೆ ಉತ್ತಮ ಸ್ಪಂದನೆ: ನೂರಾರು ಸ್ಥಳಗಳಲ್ಲಿ ಭಗವದ್ಗೀತೆಯ ಆರಾಧನೆ

15-11-2025 ಶನಿವಾರ ಯಲ್ಲಾಪುರ ಭಗವದ್ಗೀತಾ ಅಭಿಯಾನಕ್ಕೆ ಉತ್ತಮ ಸ್ಪಂದನೆ: ನೂರಾರು ಸ್ಥಳಗಳಲ್ಲಿ ಭಗವದ್ಗೀತೆಯ ಆರಾಧನೆ ಯಲ್ಲಾಪುರ ತಾಲೂಕಿನ ಬಿಸಗೋಡಿನಲ್ಲಿ ಭಗವದ್ಗೀತಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ…

ವೈಭವದಿಂದ ನಡೆದ ಸುಪ್ರೀತ್, ನೇಹಾ ವಿವಾಹ ಸಮಾರಂಭ

14-11-2025 ಶುಕ್ರವಾರ ಯಲ್ಲಾಪುರ ವೈಭವದಿಂದ ನಡೆದ ಸುಪ್ರೀತ್, ನೇಹಾ ವಿವಾಹ ಸಮಾರಂಭ ಯಲ್ಲಾಪುರ ತಾಲೂಕಿನ ಚಂದಗುಳಿ ಘಂಟೆಗಣಪತಿ ದೇವಾಲಯದ ಅರ್ಚಕ ಗಣೇಶ ಭಟ್ಟ ಹಾಗೂ ಗಿರಿಜಾ ದಂಪತಿಯ…

ಬಿಹಾರ ಫಲಿತಾಂಶ ರಾಷ್ಟ್ರ ರಾಜಕಾರಣದ ದಿಕ್ಸೂಚಿ : ಹರಿಪ್ರಕಾಶ ಕೋಣೆಮನೆ

14-11-2025 ಶುಕ್ರವಾರ ಯಲ್ಲಾಪುರ ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಮೌನ ವಹಿಸುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, ಸೋತಾಗ…

ಆಯುಧ ಅನುಜ್ಞಪ್ತಿ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸೂಚನೆ

13-11-2025 ಗುರುವಾರ ಯಲ್ಲಾಪುರ ಆಯುಧ ಅನುಜ್ಞಪ್ತಿ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸೂಚನೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮೂಲ ಆಯುಧ ಅನುಜ್ಞಪ್ತಿ, ನಮೂನೆ ಎ-3ಯಲ್ಲಿ ಅರ್ಜಿ, ನಮೂನೆ…

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಚೇತನಾ ವಿಜ್ಞಾನ ಪಿಯು ಕಾಲೇಜಿನ ಗಮನಾರ್ಹ ಸಾಧನೆ

13-11-2025 ಗುರುವಾರ ಯಲ್ಲಾಪುರ ಕೋಲಸಿರ್ಸಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಜನಪದ ಗೀತೆಯ ವಿಭಾಗದಲ್ಲಿ ಚೇತನಾ ವಿಜ್ಞಾನ ಪಿಯು ಕಾಲೇಜಿನ ದೀಕ್ಷಾ ಹೆಗಡೆ ಪ್ರಥಮ,…

ನ.28,29ರಂದು ವಿಶ್ವದರ್ಶನ ಸಂಭ್ರಮ : ಹರಿಪ್ರಕಾಶ ಕೋಣೆಮನೆ

13-11-2025 ಗುರುವಾರ ಯಲ್ಲಾಪುರ ಈ ಕುರಿತು ವಿವರಣೆ ನೀಡಿದ ಅವರು, ನ.28ರಂದು ಬೆಳಿಗ್ಗೆ 10.30ಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿವಿಧ ಕ್ಷೇತ್ರಗಳ ಗಣ್ಯರು…

ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಪೂರಕ: ಡಾ.ಆರ್.ಡಿ.ಜನಾರ್ಧನ

12-11-2025 ಬುಧವಾರ ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ…

ಬ್ಯಾಂಕಿನಲ್ಲಿ ಕಳ್ಳತನಕ್ಕೆ ಯತ್ನ, ಬೆಂಕಿಯಿಂದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನಾಶ

12-11-2025 ಬುಧವಾರ ಯಲ್ಲಾಪುರ ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್ ನಿಂದ ಕತ್ತರಿಸಿ ಒಳಗೆ ಪ್ರವೇಶಿಸಿದ ಕಳ್ಳರು, ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಳ್ಳರು ಬೆಂಕಿ ಬೀಳುವಂತೆ ಮಾಡಿದ ಪರಿಣಾಮ ಬ್ಯಾಂಕಿನಲ್ಲಿದ್ದ…

ಯಲ್ಲಾಪುರದ 2 ಗ್ರಾಮಗಳೂ ಸೇರಿದಂತೆ ಜಿಲ್ಲೆಯಲ್ಲಿ ತಂಬಾಕು ಮುಕ್ತವಾಗಲಿವೆ 24 ಹಳ್ಳಿಗಳು

11-11-2025 ಮಂಗಳವಾರ ಯಲ್ಲಾಪುರ ವಿಶೇಷ ಲೇಖನ ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಮುಕ್ತ ಹಳ್ಳಿಗಳನ್ನಾಗಿ ರೂಪಿಸಲು, ಕಾರವಾರ ತಾಲೂಕಿನ ಹಣಕೋಣಜೂಗ ಮತ್ತು ಕಡಿಯೆ, ಅಂಕೋಲಾದ ಹೊಸಗದ್ದೆ ಮತ್ತು…

ವಿವಿದೆಡೆ ಭಗವದ್ಗೀತಾ ಅಭಿಯಾನ, ಗೀತಾ ಆರಾಧನೆ

11-11-2025 ಮಂಗಳವಾರ ಯಲ್ಲಾಪುರ ವಿವಿದೆಡೆ ನಡೆದ ಭಗವದ್ಗೀತಾ ಅಭಿಯಾನ ಹುಲಗಾನ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ ನಡೆಯಿತು. ಬೆಳಖಂಡ ಗೋಪಾಲಕೃಷ್ಣ ದೇವಾಲಯದಲ್ಲಿ ಭಗವದ್ಗೀತಾ ಅಭಿಯಾನ ಚಂದಗುಳಿ ಸಿದ್ಧಿವಿನಾಯಕ…

ಅಕ್ಕ ಪಡೆ ತಂಡ ರಚನೆ: ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

10-11-2025 ಸೋಮವಾರ ಯಲ್ಲಾಪುರ ಈ ತಂಡಕ್ಕೆ ಎನ್‍ಸಿಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು…

ತಿಳಿದು ಮಾಡಿದರೆ ಹೈನುಗಾರಿಕೆ ಲಾಭದಾಯಕ : ಡಾ.ಸುಬ್ರಹ್ಮಣ್ಯ ಹೆಗಡೆ

10-11-2025 ಸೋಮವಾರ ಯಲ್ಲಾಪುರ ಹೈನುಗಾರಿಕೆ ದೊಡ್ಡ ಲಾಭದ ಉದ್ಯೋಗವಲ್ಲದಿರಬಹುದು, ಆದರೆ ಅದನ್ನು ತಿಳಿದು ಮಾಡಿದರೆ ನಷ್ಟದ ಕೆಲಸವಂತೂ ಅಲ್ಲ ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ…

ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

10-11-2025 ಸೋಮವಾರ ಯಲ್ಲಾಪುರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಕಾನೂನು…

ವಿವಿದೆಡೆ ಶ್ರದ್ಧೆಯಿಂದ ನಡೆದ ಭಗವದ್ಗೀತಾ ಅಭಿಯಾನ

8-11-2025 ಶನಿವಾರ ಯಲ್ಲಾಪುರ ವಿ.ಸೂ: ಯಲ್ಲಾಪುರ ತಾಲೂಕಾ ವ್ಯಾಪ್ತಿಯಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಫೋಟೋ ಮತ್ತು ವಿವರವನ್ನು 7899588538 ಗೆ ಕಳಿಸಿ, ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು. ವಿವಿದೆಡೆ…

ಎಲೆಚುಕ್ಕಿ ರೋಗ ನಿವಾರಣೆಗಾಗಿ ಚಂದಗುಳಿಯಲ್ಲಿ ವಿಶೇಷ ಧಾರ್ಮಿಕ ಅನುಷ್ಠಾನ

8-11-2025 ಶನಿವಾರ ಯಲ್ಲಾಪುರ ಎಲೆಚುಕ್ಕಿ ರೋಗವನ್ನು ಹೋಗಲಾಡಿಸಿ, ರೈತರ ಆತಂಕವನ್ನು ದೂರಮಾಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವರ ಸನ್ನಿಧಿಯಲ್ಲಿ ಒಂದು ಲಕ್ಷ ಧನ್ವಂತರಿ ಜಪ, ವನಸ್ಪತಿ ಶಾಂತಿ,…

ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಡೆಯದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಸೂಚನೆ

7-11-2025 ಶುಕ್ರವಾರ ಯಲ್ಲಾಪುರ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಡೆಯದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಸೂಚನೆ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು…

ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಉತ್ಸಾಹ ತೋರಿದ ಪದವೀಧರರು

7-11-2025 ಶುಕ್ರವಾರ ಯಲ್ಲಾಪುರ ವಿಶೇಷ ಲೇಖನ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಪದವೀಧರರ ಮತಕ್ಷೇತ್ರದಲ್ಲಿ ಈ ಹಿಂದೆ 2019-20 ರಲ್ಲಿ 9092 ಮಂದಿ ಪದವೀಧರರು ಮತದಾರರಾಗಿ ನೋಂದಣಿ…

ಅಡಿಕೆ ಕಳ್ಳರ ಬಂಧನ

7-11-2025 ಶುಕ್ರವಾರ ಯಲ್ಲಾಪುರ ಬುಧವಾರ ಬೆಳಿಗ್ಗೆ 9-30 ಗಂಟೆಯಿಂದ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಅಡಿಕೆ ತೋಟದಲ್ಲಿದ್ದ ಸುಮಾರು 35 ರಿಂದ 40 ಮರಗಳಲ್ಲಿರುವ…

ಕನಸಿನ ಮನೆ, ಬಿಲ್ಡಿಂಗ್ ನಿರ್ಮಾಣಕ್ಕೆ ಪ್ರಸಿದ್ಧಿ ಇಶಾ ಕನ್ಸ್ಟ್ರಕ್ಷನ್

7-11-20225 ಶುಕ್ರವಾರ ಯಲ್ಲಾಪುರ ಕನಸಿನ ಮನೆ, ಬಿಲ್ಡಿಂಗ್ ನಿರ್ಮಾಣಕ್ಕೆ ಪ್ರಸಿದ್ಧಿ ಇಶಾ ಕನ್ಸ್ಟ್ರಕ್ಷನ್ ಗುಣಮಟ್ಟದ ಸಾಮಗ್ರಿಗಳಿಂದ ಹೊಸ, ಹೊಸ ವಿನ್ಯಾಸದ ಮನೆ ಹಾಗೂ ಬಿಲ್ಡಿಂಗ್ ನಿರ್ಮಾಣ ಈ…

ಹಾಡುಹಗಲೇ ಮರದಲ್ಲಿದ್ದ ಅಡಿಕೆ ಕದ್ದೊಯ್ದ ಕಳ್ಳರು

6-11-2025 ಗುರುವಾರ ಯಲ್ಲಾಪುರ ಹಾಡುಹಗಲೇ ಮರದಲ್ಲಿದ್ದ ಅಡಿಕೆ ಕದ್ದೊಯ್ದ ಕಳ್ಳರು ಬುಧವಾರ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ಇಡಗುಂದಿ…

ಮರಕ್ಕೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

6-11-2025 ಗುರುವಾರ ಯಲ್ಲಾಪುರ ಮರಕ್ಕೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು ಬೈಕ್ ಸವಾರ ಮುಂಡಗೋಡ ತಾಲೂಕಿನ ಉಗ್ಗಿನಕೇರಿಯ 24 ವರ್ಷದ ಪೇದ್ರು ಸೆಬಾಸ್ಟಿನ್ ತಂದೆ…

ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಅಯ್ಕೆಯಾದ ನಿಯತಿ

5-11-2025 ಬುಧವಾರ ಯಲ್ಲಾಪುರ ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಅಯ್ಕೆಯಾದ ನಿಯತಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಾನದ ಬಾಲಕಿಯರ…

ಯಲ್ಲಾಪುರ ಪಟ್ಟಣ ಪಂಚಾಯತಿ ಸಭೆ: ಅವ್ಯವಸ್ಥೆಯ ಬಗ್ಗೆ ಗಂಭೀರ ಚರ್ಚೆ

5-11-2025 ಬುಧವಾರ ಯಲ್ಲಾಪುರ ಯಲ್ಲಾಪುರ ಪಟ್ಟಣ ಪಂಚಾಯತಿ ಸಭೆ: ಅವ್ಯವಸ್ಥೆಯ ಬಗ್ಗೆ ಗಂಭೀರ ಚರ್ಚೆ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ರಾಧಾಕೃಷ್ಣ ನಾಯ್ಕ ಮಾತನಾಡಿ, ಅಂಗನವಾಡಿ ಕಟ್ಟಡದ ನಿರ್ಮಾಣ…

ಸಾಧನೆಗೆ ಇಚ್ಛಾಶಕ್ತಿಯ ಜೊತೆ ಸಮಾಜದ ಪ್ರೋತ್ಸಾಹವೂ ಅಗತ್ಯ: ಡಾ.ನಾರಾಯಣ ಹುಳ್ಸೆ

4-11-2025 ಮಂಗಳವಾರ ಯಲ್ಲಾಪುರ ಸಾಧನೆಗೆ ಇಚ್ಛಾಶಕ್ತಿಯ ಜೊತೆ ಸಮಾಜದ ಪ್ರೋತ್ಸಾಹವೂ ಅಗತ್ಯ: ಡಾ.ನಾರಾಯಣ ಹುಳ್ಸೆ ಯಲ್ಲಾಪುರ ಪಟ್ಟಣದ ಗಾಂಧಿಕುಟೀರದಲ್ಲಿ ಮಂಗಳವಾರ ಸಂಜೆ ಸಂಕಲ್ಪ ಉತ್ಸವದ ಸಮಾರೋಪ ಸಮಾರಂಭದಲ್ಲಿ…

ನೂರಾರು ಸ್ಥಳಗಳಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆಯುತ್ತಿರುವ ಭಗವದ್ಗೀತಾ ಅಭಿಯಾನ

4-11-2025 ಮಂಗಳವಾರ ಯಲ್ಲಾಪುರ ವಿ.ಸೂ: ಯಲ್ಲಾಪುರ ತಾಲೂಕಾ ವ್ಯಾಪ್ತಿಯಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಫೋಟೋ ಮತ್ತು ವಿವರಗಳನ್ನು 7899588538 ಸಂಖ್ಯೆಗೆ ಕಳುಹಿಸಿ, ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು. ವಿವಿದೆಡೆ…

ಸಂಕಲ್ಪ ಉತ್ಸವದಲ್ಲಿ ಮನೋಜ್ಞವಾಗಿ ಮೂಡಿಬಂದ ನಾಟಕ – ಅವ್ವ

3-11-2025 ಸೋಮವಾರ ಯಲ್ಲಾಪುರ ಸಂಕಲ್ಪ ಉತ್ಸವದಲ್ಲಿ ಮನೋಜ್ಞವಾಗಿ ಮೂಡಿಬಂದ ನಾಟಕ – ಅವ್ವ ನಾಟಕದ ಪ್ರತೀ ಸನ್ನಿವೇಶಕ್ಕೂ ಪ್ರೇಕ್ಷಕರು ಕರತಾಡನದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುತ್ತು ಕೊಡುವವಳು ಬಂದಾಗ…

ಯಲ್ಲಾಪುರ ತಾಲೂಕಿನಾದ್ಯಂತ ಭಗವದ್ಗೀತಾ ಅಭಿಯಾನದ ಸಂಭ್ರಮ

3-11-2025 ಸೋಮವಾರ ಯಲ್ಲಾಪುರ ಯಲ್ಲಾಪುರ ತಾಲೂಕಿನಾದ್ಯಂತ ಭಗವದ್ಗೀತಾ ಅಭಿಯಾನದ ಸಂಭ್ರಮ ವಿ.ಸೂ: ಯಲ್ಲಾಪುರ ತಾಲೂಕಾ ವ್ಯಾಪ್ತಿಯಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಫೋಟೋ ಮತ್ತು ವಿವರಗಳನ್ನು 7899588538 ಸಂಖ್ಯೆಗೆ…

ನಾಳೆ ಪರ್ತಗಾಳಿ ಜೀವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥ ಯಲ್ಲಾಪುರಕ್ಕೆ ಆಗಮನ

3-11-2025 ಸೋಮವಾರ ಯಲ್ಲಾಪುರ ನಾಳೆ ಪರ್ತಗಾಳಿ ಜೀವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥ ಯಲ್ಲಾಪುರಕ್ಕೆ ಆಗಮನ ಪಟ್ಟಣದ ಗ್ರಾಮದೇವಿ ದೇವಾಲಯದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ರಥಯಾತ್ರೆ ಆರಂಭವಾಗಿ ವೆಂಕಟರಮಣ…

ಬುದ್ಧಿ ಸರಿಯಾಗಿದ್ದರೆ ಬದುಕು ಸರಿಯಾಗಿರುತ್ತದೆ: ಬ್ರಹ್ಮಾನಂದ ಭಾರತೀ ಸ್ವಾಮೀಜಿ

2-11-2025 ರವಿವಾರ ಯಲ್ಲಾಪುರ ಬುದ್ಧಿ ಸರಿಯಾಗಿದ್ದರೆ ಬದುಕು ಸರಿಯಾಗಿರುತ್ತದೆ: ಬ್ರಹ್ಮಾನಂದ ಭಾರತೀ ಸ್ವಾಮೀಜಿ ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ ರವಿವಾರ ರಾತ್ರಿ ಮೂರನೇ ದಿನದ ಸಂಕಲ್ಪ ಉತ್ಸವವನ್ನು…

ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 8.70 ಲಕ್ಷ ರೂ ಮೋಸ, ದೂರು ದಾಖಲು

2-11-2025 ರವಿವಾರ ಯಲ್ಲಾಪುರ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 8.70 ಲಕ್ಷ ರೂ ಮೋಸ, ದೂರು ದಾಖಲು ಈ ಪ್ರಕರಣದ ಆರೋಪಿ ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯ…

ಅತೀ ವೇಗದಿಂದ ಆಪತ್ತು: ಲಾರಿ ಪಲ್ಟಿ-ಚಾಲಕ ಸಾವು

1-11-2025 ಶನಿವಾರ ಯಲ್ಲಾಪುರ ಅತೀ ವೇಗದಿಂದ ಆಪತ್ತು: ಲಾರಿ ಪಲ್ಟಿ-ಚಾಲಕ ಸಾವು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿನಲ್ಲಿ…

ಹಿಂದೂ ಸಮಾಜ ಇನ್ನಷ್ಟು ಗಟ್ಟಿಯಾಗಲಿ : ಡಾ. ವಿಶ್ವಸಂತೋಷ ಭಾರತೀ ಸ್ವಾಮೀಜಿ

1-11-2025 ಶನಿವಾರ ಯಲ್ಲಾಪುರ ಹಿಂದೂ ಸಮಾಜ ಇನ್ನಷ್ಟು ಗಟ್ಟಿಯಾಗಲಿ : ಡಾ. ವಿಶ್ವಸಂತೋಷ ಭಾರತೀ ಸ್ವಾಮೀಜಿ ನಮ್ಮ ಸನಾತನ ಧರ್ಮ ಅತ್ಯಂತ ಶ್ರೇಷ್ಠವಾದದ್ದು, ಸನಾತನ ಧರ್ಮದಲ್ಲಿ ಹುಟ್ಟುವುದಕ್ಕೆ…

ಅರಬೈಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ

1-11-2025 ಶನಿವಾರ ಯಲ್ಲಾಪುರ ಅರಬೈಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಶಾಲೆಯ ಎಲ್ಲ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಆಗಮಿಸಿದ್ದರು. ಕನ್ನಡ ನಾಡು ನುಡಿ, ಸಂಸ್ಕೃತಿಯನ್ನು…

ಐಕ್ಯತಾ ಸಂಸ್ಥೆಯಿಂದ ಧ್ವಜಾರೋಹಣ

1-11-2025 ಶನಿವಾರ ಯಲ್ಲಾಪುರ ಐಕ್ಯತಾ ಸಂಸ್ಥೆಯಿಂದ ಧ್ವಜಾರೋಹಣ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ಐಕ್ಯತಾ ಸಂಸ್ಥೆಯ ವತಿಯಿಂದ ಕಿರವತ್ತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಯಕ್ಯತಾ ಸಂಸ್ಥೆಯ ಅಧ್ಯಕ್ಷ…

ಅಣಲಗಾರಿನಲ್ಲಿ ವಿಜೃಂಭಣೆಯಿಂದ ನಡೆದ ಶ್ರೀಮದ್ಭಾಗವತ ಸಪ್ತಾಹ ಮಂಗಲೋತ್ಸವ

1-11-2025 ಶನಿವಾರ ಯಲ್ಲಾಪುರ ಅಣಲಗಾರಿನಲ್ಲಿ ವಿಜೃಂಭಣೆಯಿಂದ ನಡೆದ ಶ್ರೀಮದ್ಭಾಗವತ ಸಪ್ತಾಹ ಮಂಗಲೋತ್ಸವ ಸಪ್ತಾಹದ ಸಂದರ್ಭದಲ್ಲಿ ಪ್ರತಿ ದಿನ ಶ್ರೀಮದ್ಭಾಗವತದ ಕುರಿತು ಪ್ರವಚನ ನೀಡಿದ ವಿದ್ವಾನ್ ವಾಸುದೇವ ಭಟ್ಟ…

ಯಲ್ಲಾಪುರ: ಕನ್ನಡ ಸಾಹಿತ್ಯ ಭವನದಲ್ಲಿ ಧ್ವಜಾರೋಹಣ

1-11-2025 ಶನಿವಾರ ಯಲ್ಲಾಪುರ ಯಲ್ಲಾಪುರ: ಕನ್ನಡ ಸಾಹಿತ್ಯ ಭವನದಲ್ಲಿ ಧ್ವಜಾರೋಹಣ ಧ್ವಜಾರೋಹಣವನ್ನು ನೆರವೇರಿಸಿದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ನಮ್ಮ…

You cannot copy content of this page