Category: news

ಅಸ್ವಸ್ಥಗೊಂಡಿದ್ದ ನಾಗರಹಾವಿಗೆ ಸೂಕ್ತ ಚಿಕಿತ್ಸೆ

14-10-2025 ಮಂಗಳವಾರ ಯಲ್ಲಾಪುರ ಅಸ್ವಸ್ಥಗೊಂಡಿದ್ದ ನಾಗರಹಾವಿಗೆ ಸೂಕ್ತ ಚಿಕಿತ್ಸೆ ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ಉರಗ ಪ್ರೇಮಿ ಮಂಜು, ರೈತರೊಬ್ಬರ ಹೊಲದ ಬಳಿ ಬಸವಳಿದು ಬಿದ್ದಿದ್ದ ನಾಗರ ಹಾವನ್ನು…

ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆದಿಲ್ಲ: ಸಚಿವ ದಿನೇಶ ಗುಂಡೂರಾವ್

14-10-2025 ಮಂಗಳವಾರ ಯಲ್ಲಾಪುರ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆದಿಲ್ಲ: ಸಚಿವ ದಿನೇಶ ಗುಂಡೂರಾವ್ ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಎಲ್ಲದಕ್ಕೂ ಹೈಕಮಾಂಡ್…

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಸಚಿವ ದಿನೇಶ ಗುಂಡೂರಾವ್

14-10-2025 ಮಂಗಳವಾರ ಯಲ್ಲಾಪುರ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಸಚಿವ ದಿನೇಶ ಗುಂಡೂರಾವ್ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ 9 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ…

ಕಿರವತ್ತಿಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಉದ್ಘಾಟನೆ : ರಾಮು ನಾಯ್ಕ ಸಂತಸ

14-10-2025 ಮಂಗಳವಾರ ಯಲ್ಲಾಪುರ ಕಿರವತ್ತಿಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಉದ್ಘಾಟನೆ : ರಾಮು ನಾಯ್ಕ ಸಂತಸ ಅವರು ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿ, ಆರೋಗ್ಯ…

ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲಿಷತನದ್ದು : ರಾಮು ನಾಯ್ಕ

13-10-2025 ಸೋಮವಾರ ಯಲ್ಲಾಪುರ ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲಿಷತನದ್ದು : ರಾಮು ನಾಯ್ಕ ಪ್ರಚಾರ ಪ್ರಿಯ ಪ್ರಿಯಾಂಕ್ ಖರ್ಗೆ, ಮುಂದಿನ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡುವುದು ಖಚಿತವಾಗುತ್ತಿದ್ದಂತೆ…

ಅಕ್ರಮವಾಗಿ ಜಾನುವಾರು ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು

13-10-2025 ಸೋಮವಾರ ಯಲ್ಲಾಪುರ ಅಕ್ರಮವಾಗಿ ಜಾನುವಾರು ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೇ ಅಕ್ರಮವಾಗಿ ಬೆಳಗಾವಿ ಕಡೆಯಿಂದ ಭಟ್ಕಳ ಕಡೆಗೆ…

ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ

11-10-2025 ಶನಿವಾರ ಯಲ್ಲಾಪುರ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ ಸುಜ್ಞಾನ ಸೇವಾ ಸಂಸ್ಥೆ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆಯ ವತಿಯಿಂದ ಗೌತಮ ಜುವೆಲ್ಲರ್ಸ್ ಯಲ್ಲಾಪುರ,…

ಇಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ವೈವಿಧ್ಯಮಯ ಕಾರ್ಯಕ್ರಮ

11-10-2025 ಶನಿವಾರ ಯಲ್ಲಾಪುರ ಇಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ವೈವಿಧ್ಯಮಯ ಕಾರ್ಯಕ್ರಮ ಶ್ರೀಕೃಷ್ಣಾರ್ಪಣಂ ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಖ್ಯಾತ ಗಾಯಕಿ, ಜೀ ಸರಿಗಮಪ, ಸೋನಿ…

ಭತ್ತದ ಬೆಳೆಗೆ ರೋಗ ಬಾಧೆ: ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ

10-10-2025 ಶುಕ್ರವಾರ ಯಲ್ಲಾಪುರ ಭತ್ತದ ಬೆಳೆಗೆ ರೋಗ ಬಾಧೆ: ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ ಯಲ್ಲಾಪುರ ತಾಲೂಕಿನಲ್ಲಿ ಮುಂಗಾರು ಹಂಗಾಮುಮುಕ್ತಾಯವಾಗಿದ್ದು, ಮಳೆಯ ಪ್ರಮಾಣಕ ಡಿಮೆಯಾಗಿದೆ. ಭತ್ತದ ಬೆಳೆಯು ಬಹುತೇಕ…

ಮರದಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ವ್ಯಕ್ತಿ

10-10-2025 ಶುಕ್ರವಾರ ಯಲ್ಲಾಪುರ ಮರದಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ವ್ಯಕ್ತಿ ಅಡಿಕೆ ತೋಟಕ್ಕೆ ಸೊಪ್ಪು ಹಾಕಲು ಮರವನ್ನು ಹತ್ತಿ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು, ಗಂಭೀರಗಾಯವಾಗಿ…

ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ

8-10-2025 ಬುಧವಾರ ಯಲ್ಲಾಪುರ ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಭಗವದ್ಗೀತೆಯ…

ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ಆಫರ್! ಬಿಗ್ ಸೇಲ್ ಘೋಷಣೆ!!

8-10-2025 ಬುಧವಾರ ಯಲ್ಲಾಪುರ ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ಆಫರ್! ಬಿಗ್ ಸೇಲ್ ಘೋಷಣೆ!! ಗುಣಮಟ್ಟದ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಇದು…

ಎಲ್ಲೆಡೆ ಭೂಮಿ ಹುಣ್ಣಿಮೆ ಸಂಭ್ರಮ : ಭೂತಾಯಿಗೆ ನಮನ

7-10-2025 ಮಂಗಳವಾರ ಯಲ್ಲಾಪುರ ಎಲ್ಲೆಡೆ ಭೂಮಿ ಹುಣ್ಣಿಮೆ ಸಂಭ್ರಮ : ಭೂತಾಯಿಗೆ ನಮನ ಯಲ್ಲಾಪುರ ತಾಲೂಕಿನಾದ್ಯಂತ ಭೂಮಿ ಹುಣ್ಣಿಮೆಯನ್ನು ಮಂಗಳವಾರ ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.…

ಆದರ್ಶ ಸಮಾಜ ನಿರ್ಮಾಣದ ತತ್ವಗಳು ರಾಮಾಯಣದಲ್ಲಿವೆ :ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

7-10-2025 ಮಂಗಳವಾರ ಯಲ್ಲಾಪುರ ಆದರ್ಶ ಸಮಾಜ ನಿರ್ಮಾಣದ ತತ್ವಗಳು ರಾಮಾಯಣದಲ್ಲಿವೆ :ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಮಂಗಳವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ…

ಡಾ.ಎಸ್.ಎಲ್.ಭೈರಪ್ಪನವರ ಕುರಿತು ಉಪನ್ಯಾಸ, ನುಡಿನಮನ

6-10-2025 ಸೋಮವಾರ ಯಲ್ಲಾಪುರ ಡಾ.ಎಸ್.ಎಲ್.ಭೈರಪ್ಪನವರ ಕುರಿತು ಉಪನ್ಯಾಸ, ನುಡಿನಮನ ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಎಸ್.ಎಲ್.ಭೈರಪ್ಪನವರ ಕುರಿತು ಉಪನ್ಯಾಸ ಹಾಗೂ ನುಡಿನಮನ ಕಾರ್ಯಕ್ರಮವು ಸೋಮವಾರ…

ಸಮಾಲೋಚನಾ ಸಭೆ : ಬೇಡ್ತಿ ವರದಾ ನದಿ ಜೋಡಣೆ ಯೋಜನೆಗೆ ವಿರೋಧ

5-10-2025 ರವಿವಾರ ಯಲ್ಲಾಪುರ ಸಮಾಲೋಚನಾ ಸಭೆ : ಬೇಡ್ತಿ ವರದಾ ನದಿ ಜೋಡಣೆ ಯೋಜನೆಗೆ ವಿರೋಧ ವಿವಿಧ ಗ್ರಾ.ಪಂ ಗಳು, ಸಹಕಾರಿಸಂಘಗಳು, ಯುವಕ ಸಂಘಗಳು ಮಹಿಳಾ ಸಂಘಗಳು,ಮಾತೃಮಂಡಳಿ,ಕಿಸಾನ್…

ಯಲ್ಲಾಪುರಕ್ಕೆ ಅ.ಕ.ಪಿಂ.ವಂ.ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಾಜ್ಯಾಧ್ಯಕ್ಷ ಹನುಮಂತಪ್ಪ ಭೇಟಿ

5-10-2025 ರವಿವಾರ ಯಲ್ಲಾಪುರ ಯಲ್ಲಾಪುರಕ್ಕೆ ಅ.ಕ.ಪಿಂ.ವಂ.ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಾಜ್ಯಾಧ್ಯಕ್ಷ ಹನುಮಂತಪ್ಪ ಭೇಟಿ ಜಿ ಹನುಮಂತಪ್ಪ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳ…

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ

4-10-2025 ಶನಿವಾರ ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ ಯಲ್ಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ(ರಿ)…

ಶ್ರೀಕೃಷ್ಣಾರ್ಪಣಂ ಸಮಾರಂಭದ ವಿಶೇಷ ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ್

4-10-2025 ಶನಿವಾರ ಯಲ್ಲಾಪುರ ಶ್ರೀಕೃಷ್ಣಾರ್ಪಣಂ ಸಮಾರಂಭದ ವಿಶೇಷ ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ್ ಈ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ…

ಅ.11ರಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ಆಮಂತ್ರಣ ಬಿಡುಗಡೆಗೊಳಿಸಿದ ಸ್ವರ್ಣವಲ್ಲೀ ಶ್ರೀಗಳು

3-10-2025 ಶುಕ್ರವಾರ ಯಲ್ಲಾಪುರ ಅ.11ರಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ಆಮಂತ್ರಣ ಬಿಡುಗಡೆಗೊಳಿಸಿದ ಸ್ವರ್ಣವಲ್ಲೀ ಶ್ರೀಗಳು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಶ್ರೀಕೃಷ್ಣಾರ್ಪಣಂ ಸಮಾರಂಭ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.…

ಅಲ್ಕೇರಿ ಗೌಳಿವಾಡಾದಲ್ಲಿ ವಿಜೃಂಭಣೆಯಿಂದ ನಡೆದ ದಸರಾ ಹಬ್ಬ

3-10-2025 ಶುಕ್ರವಾರ ಯಲ್ಲಾಪುರ ಅಲ್ಕೇರಿ ಗೌಳಿವಾಡಾದಲ್ಲಿ ವಿಜೃಂಭಣೆಯಿಂದ ನಡೆದ ದಸರಾ ಹಬ್ಬ ಅಲ್ಕೇರಿ ಗೌಳಿವಾಡಾದ ಗ್ರಾಮದೇವಿ ಯುವಕ ಮಂಡಳದ ಯುವಕರು ಹಾಗೂ ಸ್ಥಳೀಯ ಗೌಳಿ ಸಮುದಾಯದವರ ಸಹಭಾಗಿತ್ವದಲ್ಲಿ…

ಸಂಘವೆಂದರೆ ಜನ ಶಕ್ತಿ, ಸಂಘವೆಂದರೆ ದೇಶ ಭಕ್ತಿ

2-10-2025 ಗುರುವಾರ ಯಲ್ಲಾಪುರ ಸಂಘವೆಂದರೆ ಜನ ಶಕ್ತಿ, ಸಂಘವೆಂದರೆ ದೇಶ ಭಕ್ತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ, ಬಿಜೆಪಿ…

ಸರಳ, ಸಜ್ಜನ ವೆಂಕಟ್ರಮಣ ಭಟ್ಟ ತೋಟದಮನೆ ನಿಧನ

2-10-2025 ಗುರುವಾರ ಯಲ್ಲಾಪುರ ಸರಳ, ಸಜ್ಜನ ವೆಂಕಟ್ರಮಣ ಭಟ್ಟ ತೋಟದಮನೆ ನಿಧನ ದಿ. ವೆಂಕಟ್ರಮಣ ಭಟ್ಟ ದಿವಂಗತರ ಆತ್ಮಕ್ಕೆ ಸದ್ಗತಿ ಕೋರಿದ್ದಾರೆ. ಶ್ರೀಯುತರ ಬಗ್ಗೆ ಅವರ ಪುತ್ರರಾದ…

ವಿದ್ಯಾಧಿದೇವತೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾರಂಭ

2-10-2025 ಗುರುವಾರ ಯಲ್ಲಾಪುರ ವಿದ್ಯಾಧಿದೇವತೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾರಂಭ ವಿದ್ಯಾಧಿದೇವತೆಯಾದ ಶಾರದಾಂಬೆಯ ಸನ್ನಿಧಿಯಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಯಿತು. ಗಣಪತಿ ಪೂಜೆ, ಶಾರದಾ ಪೂಜೆ ಹಾಗೂ…

ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಅದ್ದೂರಿ ಶುಭಾರಂಭ

2-10-2025 ಗುರುವಾರ ಯಲ್ಲಾಪುರ ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಅದ್ದೂರಿ ಶುಭಾರಂಭ ಅನ್ನಪೂರ್ಣಾ ವೆಂಚರ್ಸ್ ನ ನಂದನ ಬಾಳಗಿ ಹಾಗೂ ಕುಟುಂಬದವರು ನೂತನ ಮಳಿಗೆಯಲ್ಲಿ…

ಶಾರದಾಂಬಾ ದೇವಾಲಯದಲ್ಲಿ ವೈಭವದಿಂದ ನಡೆದ ನವರಾತ್ರಿ ಉತ್ಸವ

1-9-2025 ಬುಧವಾರ ಯಲ್ಲಾಪುರ ಶಾರದಾಂಬಾ ದೇವಾಲಯದಲ್ಲಿ ವೈಭವದಿಂದ ನಡೆದ ನವರಾತ್ರಿ ಉತ್ಸವ ಭಕ್ತರ ಅಭೀಷ್ಟಗಳನ್ನು ಈಡೇರಿಸುವ ದೇವಿಯ ಆಲಯ ಎಂದೇ ಹೆಸರಾದ ಯಲ್ಲಾಪುರ ಪಟ್ಟಣದ ನಾಯಕನಕೆರೆಯ ಶಾರದಾಂಬಾ…

ಗುರುವಾರ ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಆರಂಭ

1-10-2025 ಬುಧವಾರ ಯಲ್ಲಾಪುರ ಗುರುವಾರ ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಆರಂಭ ಬಾಯಲ್ಲಿ ನೀರೂರಿಸುವ ರುಚಿ ಹಾಗೂ ಮನಸ್ಸಿಗೆ ಮುದ ನೀಡುವ ಪಾರಂಪರಿಕ ಸ್ವಾದಿಷ್ಟ…

ನೇಣಿಗೆ ಶರಣಾದ ಯುವಕ

30-9-2025 ಮಂಗಳವಾರ ಯಲ್ಲಾಪುರ ನೇಣಿಗೆ ಶರಣಾದ ಯುವಕ ಮಾದನಸರದ ಮಹೇಶ ತಂದೆ ಜಟ್ಟಿ ಪಟಗಾರ (29) ಎಂಬ ಯುವಕ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು…

ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಕಾರು

30-9-2025 ಮಂಗಳವಾರ ಯಲ್ಲಾಪುರ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಕಾರು ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್…

KSRTC ಬಸ್ಸಿಗೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ

29-9-2025 ಸೋಮವಾರ ಯಲ್ಲಾಪುರ KSRTC ಬಸ್ಸಿಗೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಬೈಕ್, ಸವಾರನ ನಿಯಂತ್ರಣ ತಪ್ಪಿ KSRTC ಬಸ್ಸಿಗೆ…

ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

29-9-2025 ಸೋಮವಾರ ಯಲ್ಲಾಪುರ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ…

ತಾ.ಪಂ. ಸಭಾಭವನದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ದಿನಾಚರಣೆ

29-9-2025 ಸೋಮವಾರ ಯಲ್ಲಾಪುರ ತಾ.ಪಂ. ಸಭಾಭವನದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ದಿನಾಚರಣೆ ತಾಲೂಕಾ ಕಾನೂನು ಸೇವಾ ಸಮೀತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರ…

ಅ.2ರ ವರೆಗೆ ಯಲ್ಲೋ ಅಲರ್ಟ್, ಎಚ್ಚರ ವಹಿಸಲು ಸೂಚನೆ

28-9-2025 ರವಿವಾರ ಯಲ್ಲಾಪುರ ಅ.2ರ ವರೆಗೆ ಯಲ್ಲೋ ಅಲರ್ಟ್, ಎಚ್ಚರ ವಹಿಸಲು ಸೂಚನೆ ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು…

ಕಂಟೇನರ್ ಲಾರಿಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

28-9-2025 ರವಿವಾರ ಯಲ್ಲಾಪುರ ಕಂಟೇನರ್ ಲಾರಿಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು ಬೈಕ್ ಹಾಗೂ ಕಂಟೇನರ್ ಲಾರಿಯ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರನು…

ರಸ್ತೆಗಳಲ್ಲಿರುವ 50 ಸಾವಿರ ಹೊಂಡಗಳ ಬಗ್ಗೆ ಮೌನ ಏಕೆ?

27-9-2025 ಶನಿವಾರ ಯಲ್ಲಾಪುರ ರಸ್ತೆಗಳಲ್ಲಿರುವ 50 ಸಾವಿರ ಹೊಂಡಗಳ ಬಗ್ಗೆ ಮೌನ ಏಕೆ? ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, ಸುನೀಲಕುಮಾರ ಅವರು ಹೇಳಿಕೆ ನೀಡಿದ…

ವಿಜೃಂಭಣೆಯಿಂದ ನಡೆದ 101 ಕಲಶ ಪೂಜೆ, ಅರಿಶಿನ-ಕುಂಕುಮ ಕಾರ್ಯಕ್ರಮ

27-9-2025 ಶನಿವಾರ ಯಲ್ಲಾಪುರ ವಿಜೃಂಭಣೆಯಿಂದ ನಡೆದ 101 ಕಲಶ ಪೂಜೆ, ಅರಿಶಿನ-ಕುಂಕುಮ ಕಾರ್ಯಕ್ರಮ 101 ಕಲಶ ಪ್ರತಿಷ್ಠಾಪನೆ, ಕಲ್ಪೋಕ್ತಪೂಜೆ, ಮಹಾಪೂಜೆ, ಗಣಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಜಿಲ್ಲಾಧಿಕಾರಿ ಪರಿಶೀಲನೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಜಿಲ್ಲಾಧಿಕಾರಿ ಪರಿಶೀಲನೆ ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ತಹಸೀಲ್ದಾರ್ ನಿಶ್ಚಲ್ ನರೋನ್ಹಾ ಹಾಗೂ ಸಮೀಕ್ಷೆ ಸಿಬ್ಬಂದಿ ಹಾಜರಿದ್ದರು.…

ನಕಲಿ ವೈದ್ಯರ ವಿರುದ್ದ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

26-9-2025 ಶುಕ್ರವಾರ ಯಲ್ಲಾಪುರ ನಕಲಿ ವೈದ್ಯರ ವಿರುದ್ದ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಕೆ.ಪಿ.ಎಂ.ಇ ಜಿಲ್ಲಾ…

ಟ್ರ್ಯಾಕ್ಟರ್ ಕಳ್ಳತನ ಮಾಡಿದ್ದ ಕಳ್ಳನ ಬಂಧನ

25-9-2025 ಗುರುವಾರ ಯಲ್ಲಾಪುರ ಟ್ರ್ಯಾಕ್ಟರ್ ಕಳ್ಳತನ ಮಾಡಿದ್ದ ಕಳ್ಳನ ಬಂಧನ ರಸ್ತೆ ಪಕ್ಕದಲ್ಲಿ ನಿಲ್ಲಿಸಿಟ್ಟ ಟ್ರ್ಯಾಕ್ಟರ್ ಅನ್ನು ಟ್ರಾಲಿ ಸಮೇತ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿದ ಹಳಿಯಾಳ…

ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ, ಮಾದಕ ವಸ್ತು ಬಗ್ಗೆ ಮಾಹಿತಿ ನೀಡಿ

ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ, ಮಾದಕ ವಸ್ತು ಬಗ್ಗೆ ಮಾಹಿತಿ ನೀಡಿ ವಿಶೇಷ ಲೇಖನ ಇತ್ತೀಚಿನ ದಿನಗಳಲ್ಲಿ ಯುವ ಜನತೆಯನ್ನು ಮತ್ತು ಪೋಷಕರನ್ನು ಕಾಡುತ್ತಿರುವ ಅತೀ ದೊಡ್ಡ…

ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಲು ಆಮಿಷ : 23 ಲಕ್ಷ ರೂ ವಂಚಿಸಿದ ಅಪರಿಚಿತರು

24-9-2025 ಬುಧವಾರ ಯಲ್ಲಾಪುರ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಲು ಆಮಿಷ : 23 ಲಕ್ಷ ರೂ ವಂಚಿಸಿದ ಅಪರಿಚಿತರು ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ…

ತಂಬಾಕು ತನಿಖಾ ದಳದ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ: ಅಂಗಡಿಕಾರರಿಗೆ ದಂಡ

24-9-2025 ಬುಧವಾರ ಯಲ್ಲಾಪುರ ತಂಬಾಕು ತನಿಖಾ ದಳದ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ: ಅಂಗಡಿಕಾರರಿಗೆ ದಂಡ ಯಲ್ಲಾಪುರ ನಗರ ಹಾಗೂ ಉಮ್ಮಚಗಿ ಗ್ರಾಮದಲ್ಲಿ ತಂಬಾಕು ದಾಳಿ ನಡೆಸಲಾಯಿತು.…

ದೇವಾಲಯಗಳಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ

24-9-2025 ಬುಧವಾರ ಯಲ್ಲಾಪುರ ದೇವಾಲಯಗಳಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ ಶರನ್ನವರಾತ್ರಿಯ ಪ್ರಯುಕ್ತ ಯಲ್ಲಾಪುರ ತಾಲೂಕಿನ ವಿವಿದೆಡೆ ದೇವಾಲಯಗಳಲ್ಲಿ ಭಕ್ತರು ಶಕ್ತಿ ಸ್ವರೂಪಿಣಿಯಾದ ದೇವರ ದರ್ಶನ ಪಡೆದು, ಪೂಜೆ…

ಜಲಪಾತದಲ್ಲಿ ಬಿದ್ದು ಮೃತಪಟ್ಟ ವಿದ್ಯಾರ್ಥಿಯ ಶವ ಪತ್ತೆ

24-9-2025 ಬುಧವಾರ ಯಲ್ಲಾಪುರ ಜಲಪಾತದಲ್ಲಿ ಬಿದ್ದು ಮೃತಪಟ್ಟ ವಿದ್ಯಾರ್ಥಿಯ ಶವ ಪತ್ತೆ ಯಲ್ಲಾಪುರ ತಾಲೂಕಿನ ಕಾನೂರು ಜಲಪಾತ ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ನೀರಿನಲ್ಲಿ ಬಿದ್ದು ನಾಪತ್ತೆಯಾಗಿದ್ದ ವಿದ್ಯಾರ್ಥಿಯ…

ಬ್ಯಾಂಕ್ ದರೋಡೆ ತಪ್ಪಿಸಲು ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳಿ: ಎಸ್ಪಿ ದೀಪನ್ ಎಂ.ಎನ್.

22-9-2025 ಸೋಮವಾರ ಯಲ್ಲಾಪುರ ಬ್ಯಾಂಕ್ ದರೋಡೆ ತಪ್ಪಿಸಲು ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳಿ: ಎಸ್ಪಿ ದೀಪನ್ ಎಂ.ಎನ್. ಇತ್ತೀಚಿನ ದಿನದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬ್ಯಾಂಕ್ ದರೋಡೆ…

ಎಲ್ಲೆಡೆ ನವರಾತ್ರಿ ಸಂಭ್ರಮ, ಶಕ್ತಿದೇವತೆಯ ಆರಾಧನೆ

22-9-2025 ಸೋಮವಾರ ಯಲ್ಲಾಪುರ ಎಲ್ಲೆಡೆ ನವರಾತ್ರಿ ಸಂಭ್ರಮ, ಶಕ್ತಿದೇವತೆಯ ಆರಾಧನೆ ಶಕ್ತಿದೇವತೆಯ ಆರಾಧನೆಯ ಪುಣ್ಯ ಪರ್ವಕಾಲವಾದ ಶರನ್ನವರಾತ್ರಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸೋಮವಾರದಿಂದ ಶರನ್ನವರಾತ್ರಿ ಆಚರಣೆ…

ಮಾವಿನಕಟ್ಟಾದಲ್ಲಿ ಪೋಲೀಸರೊಂದಿಗೆ ಸಾರ್ವಜನಿಕರ ಸಂವಾದ

22-9-2025 ಸೋಮವಾರ ಯಲ್ಲಾಪುರ ಮಾವಿನಕಟ್ಟಾದಲ್ಲಿ ಪೋಲೀಸರೊಂದಿಗೆ ಸಾರ್ವಜನಿಕರ ಸಂವಾದ ಅಪರಾಧ ತಡೆಯುವಲ್ಲಿ ನಿಮಗೆಷ್ಟು ಕಳಕಳಿಯಿದೆಯೋ ಅಷ್ಟೇ ನಮಗೂ ಇದೆ. ಸದಾ ನಿಮ್ಮ ಸಹಕಾರ ನಮಗೆ ಬೇಕು. ನಿಮಗೆ…

ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ದುಸ್ಸಾಹಸ ಬೇಡ : ರಾಮು ನಾಯ್ಕ

೨೨-೯-೨೦೨೫ ಸೋಮವಾರ ಯಲ್ಲಾಪುರ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ದುಸ್ಸಾಹಸ ಬೇಡ : ರಾಮು ನಾಯ್ಕ ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹತ್ತಾರು ಹಗರಣಗಳು ಕೊಳೆತು…

ಒಂದು ತಿಂಗಳೊಳಗೆ ಆಸ್ಪತ್ರೆ ಯಂತ್ರೋಪಕರಣಕ್ಕೆ ಟೆಂಡರ್ ಕರೆಯದಿದ್ದರೆ ಹೋರಾಟ : ಅನಂತಮೂರ್ತಿ ಹೆಗಡೆ

ಒಂದು ತಿಂಗಳೊಳಗೆ ಆಸ್ಪತ್ರೆ ಯಂತ್ರೋಪಕರಣಕ್ಕೆ ಟೆಂಡರ್ ಕರೆಯದಿದ್ದರೆ ಹೋರಾಟ : ಅನಂತಮೂರ್ತಿ ಹೆಗಡೆ ಈ ಹಿಂದೆ ಶಾಸಕರಾದ ಭೀಮಣ್ಣನವರು ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ನನ್ನ ಕುರಿತಾಗಿ ಅನ್ಕಲ್ಚರ್ ರಾಜಕಾರಣಿ…

ಮನೆಗಳ್ಳತನ: ಹಣ, ಬೆಳ್ಳಿಯ ಸಾಮಗ್ರಿ ಕಳವು

19-9-2025 ಶುಕ್ರವಾರ ಯಲ್ಲಾಪುರ ಮನೆಗಳ್ಳತನ: ಹಣ, ಬೆಳ್ಳಿಯ ಸಾಮಗ್ರಿ ಕಳವು ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು ಒಳ ನುಗ್ಗಿದ ಕಳ್ಳರು, ಮನೆಯೊಳಗಿದ್ದ ಸ್ವತ್ತುಗಳನ್ನು ಕಳ್ಳತನ ಮಾಡಿದ…

ಲಯನ್ಸ್ ಕ್ಲಬ್ ವತಿಯಿಂದ ಗುರುವಂದನೆ, ಶಿಕ್ಷಕರಿಗೆ ಸನ್ಮಾನ

19-9-2025 ಶುಕ್ರವಾರ ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಗುರುವಂದನೆ, ಶಿಕ್ಷಕರಿಗೆ ಸನ್ಮಾನ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪಟ್ಟಣದ ಅಡಿಕೆ ಭವನದಲ್ಲಿ…

ಭಗವದ್ಗೀತಾ ಅಭಿಯಾನ ಪೂರ್ವಭಾವಿ ಸಭೆ: ಅಭಿಯಾನವನ್ನು ಯಶಸ್ವಿಗೊಳಿಸಲು ಮನವಿ

19-9-2025 ಶುಕ್ರವಾರ ಯಲ್ಲಾಪುರ ಭಗವದ್ಗೀತಾ ಅಭಿಯಾನ ಪೂರ್ವಭಾವಿ ಸಭೆ : ಅಭಿಯಾನವನ್ನು ಯಶಸ್ವಿಗೊಳಿಸಲು ಮನವಿ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ…

ಬೈಕಿಗೆ ಲಾರಿ ಡಿಕ್ಕಿ : ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ

19-9-2025 ಶುಕ್ರವಾರ ಯಲ್ಲಾಪುರ ಬೈಕಿಗೆ ಲಾರಿ ಡಿಕ್ಕಿ : ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ ಬೈಕ್ ಹಾಗೂ ಲಾರಿಯ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರನು ಸ್ಥಳದಲ್ಲಿಯೇ…

ವೀಳ್ಯದೆಲೆ ತರಲು ತೋಟಕ್ಕೆ ಹೋಗಿದ್ದ ವೃದ್ಧ ಬಾವಿಗೆ ಬಿದ್ದು ಸಾವು

18-9-2025 ಗುರುವಾರ ಯಲ್ಲಾಪುರ ವೀಳ್ಯದೆಲೆ ತರಲು ತೋಟಕ್ಕೆ ಹೋಗಿದ್ದ ವೃದ್ಧ ಬಾವಿಗೆ ಬಿದ್ದು ಸಾವು ವೀಳ್ಯದೆಲೆ ತರಲು ತಮ್ಮ ತೋಟಕ್ಕೆ ಹೋಗಿದ್ದ ವೃದ್ಧರೊಬ್ಬರು ಅಡಿಕೆ ಮರಕ್ಕೆ ಏಣಿ…

ಸೆ.22ರಂದು ಯಲ್ಲಾಪುರದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ

18-9-2025 ಗುರುವಾರ ಯಲ್ಲಾಪುರ ಸೆ.22ರಂದು ಯಲ್ಲಾಪುರದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಯಲ್ಲಾಪುರ ಇವುಗಳ…

ಬಂಗಾರದ ಒಡವೆ ಕದ್ದ ಆರೋಪಿಯ ಬಂಧನ

17-9-2025 ಬುಧವಾರ ಯಲ್ಲಾಪುರ ಬಂಗಾರದ ಒಡವೆ ಕದ್ದ ಆರೋಪಿಯ ಬಂಧನ ಮನೆಯ ಬಾಗಿಲಿನ ಚಿಲಕವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ, ಕಪಾಟಿನ ಒಳಗಿದ್ದ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿದ್ದ…

ಡೀಸೆಲ್ ಟ್ಯಾಂಕರ್ ಟಯರ್ ಗೆ ಬೆಂಕಿ : ತಪ್ಪಿದ ಅನಾಹುತ

17-9-2025 ಬುಧವಾರ ಯಲ್ಲಾಪುರ ಡೀಸೆಲ್ ಟ್ಯಾಂಕರ್ ಟಯರ್ ಗೆ ಬೆಂಕಿ : ತಪ್ಪಿದ ಅನಾಹುತ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಡೀಸೆಲ್ ಸಾಗಿಸುತ್ತಿದ್ದ…

ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘಕ್ಕೆ 39 ಲಕ್ಷ ರೂ ಲಾಭ : ಜಿ.ಎನ್.ಹೆಗಡೆ ಹಿರೇಸರ

16-9-2025 ಮಂಗಳವಾರ ಯಲ್ಲಾಪುರ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘಕ್ಕೆ 39 ಲಕ್ಷ ರೂ ಲಾಭ : ಜಿ.ಎನ್.ಹೆಗಡೆ ಹಿರೇಸರ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ…

ಮಕ್ಕಳ ರಕ್ಷಣಾ ನೀತಿ ಸಂಪೂರ್ಣವಾಗಿ ಜಾರಿಯಾಗಲಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

15-9-2025 ಸೋಮವಾರ ಯಲ್ಲಾಪುರ ಮಕ್ಕಳ ರಕ್ಷಣಾ ನೀತಿ ಸಂಪೂರ್ಣವಾಗಿ ಜಾರಿಯಾಗಲಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ…

ಮಳೆಯಿಂದಾಗಿ ಹಾನಿಗೊಳಗಾದ ಅಡಿಕೆ ತೋಟಗಳಿಗೆ ಬಿಜೆಪಿ ಮುಖಂಡರ ಭೇಟಿ, ಸಮೀಕ್ಷೆ

15-9-2025 ಸೋಮವಾರ ಯಲ್ಲಾಪುರ ಮಳೆಯಿಂದಾಗಿ ಹಾನಿಗೊಳಗಾದ ಅಡಿಕೆ ತೋಟಗಳಿಗೆ ಬಿಜೆಪಿ ಮುಖಂಡರ ಭೇಟಿ, ಸಮೀಕ್ಷೆ ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಮಾತನಾಡಿ ಈ…

ಯಲ್ಲಾಪುರ: ತಾಲೂಕಾ ರೈತ ಸಂಘದ ವಾರ್ಷಿಕ ಸಭೆ, ವಿವಿಧ ವಿಷಯಗಳ ಚರ್ಚೆ

15-9-2025 ಸೋಮವಾರ ಯಲ್ಲಾಪುರ ಯಲ್ಲಾಪುರ: ತಾಲೂಕಾ ರೈತ ಸಂಘದ ವಾರ್ಷಿಕ ಸಭೆ, ವಿವಿಧ ವಿಷಯಗಳ ಚರ್ಚೆ ರೈತರ ಸಮಗ್ರ ಶ್ರೇಯೋಭಿವೃದ್ಧಿಯ ಕುರಿತು ಹಾಗೂ ರೈತರು ಎದುರಿಸುತ್ತಿರುವ ನಾನಾ…

ಯಶಸ್ವಿಯಾಗಿ ನಡೆದ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ

14-9-2025 ರವಿವಾರ ಯಲ್ಲಾಪುರ ಯಶಸ್ವಿಯಾಗಿ ನಡೆದ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಶಾಂತ ಸಭಾಹಿತ ಮಾತನಾಡಿ,…

ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವೈ.ಟಿ.ಎಸ್.ಎಸ್ ವಿದ್ಯಾರ್ಥಿಗಳ ಸಾಧನೆ

13-9-2025 ಶನಿವಾರ ಯಲ್ಲಾಪುರ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವೈ.ಟಿ.ಎಸ್.ಎಸ್ ವಿದ್ಯಾರ್ಥಿಗಳ ಸಾಧನೆ ವಲಯ ಮಟ್ಟ : ಪ್ರಾಥಮಿಕ ವಿಭಾಗ: ಬಾಲಕರ ವಿಭಾಗದಲ್ಲಿ 200ಮೀ ಮತ್ತು 600ಮೀ ಓಟ…

ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್

13-9-2025 ಶನಿವಾರ ಯಲ್ಲಾಪುರ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ,…

ಸಿದ್ದಾಪುರ,ಬನವಾಸಿಯನ್ನು ಸಾಗರಕ್ಕೆ ಸೇರಿಸುವ ಬೇಳೂರು ಹೋರಾಟಕ್ಕೆ ಅನಂತಮೂರ್ತಿ ವಿರೋಧ

12-9-2025 ಶುಕ್ರವಾರ ಯಲ್ಲಾಪುರ ಸಿದ್ದಾಪುರ,ಬನವಾಸಿಯನ್ನು ಸಾಗರಕ್ಕೆ ಸೇರಿಸುವ ಬೇಳೂರು ಹೋರಾಟಕ್ಕೆ ಅನಂತಮೂರ್ತಿ ವಿರೋಧ ಅವರು ಶುಕ್ರವಾರ ಶಿರಸಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 30 ವರ್ಷಗಳಿಂದ ಘಟ್ಟದ…

ಯೋಗಸ್ಪರ್ಧೆಯಲ್ಲಿ ಸಾಧನೆ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಮರ್ಥ

12-9-2025 ಶುಕ್ರವಾರ ಯಲ್ಲಾಪುರ ಯೋಗಸ್ಪರ್ಧೆಯಲ್ಲಿ ಸಾಧನೆ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಮರ್ಥ ವಿದ್ಯಾರ್ಥಿಯ ಈ ಸಾಧನೆಗೆ ಚೇತನಾ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಾಜು ಭಟ್ಟ ಹಾಗೂ ಕಾಲೇಜಿನ…

ಕಾಂಗ್ರೆಸ್ ಸೋಲಿಗೆ ಬೇರೆಯವರನ್ನು ಹೊಣೆ ಮಾಡುವ ಪ್ರಯತ್ನ ಆರಂಭ : ರಾಮು ನಾಯ್ಕ

12-9-2025 ಶುಕ್ರವಾರ ಯಲ್ಲಾಪುರ ಕಾಂಗ್ರೆಸ್ ಸೋಲಿಗೆ ಬೇರೆಯವರನ್ನು ಹೊಣೆ ಮಾಡುವ ಪ್ರಯತ್ನ ಆರಂಭ : ರಾಮು ನಾಯ್ಕ ಮತಗಳ್ಳತನದ ಬಗ್ಗೆ ಸಾರ್ವಜನಿಕ ಸಭೆಗಳಲ್ಲಿ ಆರೋಪಿಸುವ ರಾಹುಲ್ ಗಾಂಧಿ,…

ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಮನಸ್ವಿನಿ ವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ

11-9-2025 ಗುರುವಾರ ಯಲ್ಲಾಪುರ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಮನಸ್ವಿನಿ ವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ ಯೋಗಾಸನ ಸ್ಪರ್ಧೆಯ ಟ್ರೆಡಿಷನಲ್ ಯೋಗಾಸನದಲ್ಲಿ ಈ ಶಾಲೆಯ ವಿದ್ಯಾರ್ಥಿ ಲೀಲವರ್ಧನ್ ಗೌಡ…

ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ

11-9-2025 ಗುರುವಾರ ಯಲ್ಲಾಪುರ ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ ಯಲ್ಲಾಪುರ ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಡೋಮಗೇರಿಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮರ ಬಿದ್ದು ಮೃತಪಟ್ಟವರ…

ಗುಳ್ಳಾಪುರ-ಹೆಗ್ಗಾರ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ ಅನುದಾನ : ಗ್ರಾಮಸ್ಥರ ಸಂತಸ

11-9-2025 ಗುರುವಾರ ಯಲ್ಲಾಪುರ ಗುಳ್ಳಾಪುರ-ಹೆಗ್ಗಾರ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ ಅನುದಾನ : ಗ್ರಾಮಸ್ಥರ ಸಂತಸ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳನ್ನು ಸಂಪರ್ಕಿಸುವ ಗುಳ್ಳಾಪುರ-ಹೆಗ್ಗಾರ್ ನೂತನ…

ಪ್ರಗತಿಪಥದಲ್ಲಿ ಎಲ್.ಎಸ್.ಎಂ.ಪಿ ಸೊಸೈಟಿ : 52 ಲಕ್ಷ ರೂ ಲಾಭ

11-9-2025 ಗುರುವಾರ ಯಲ್ಲಾಪುರ ಪ್ರಗತಿಪಥದಲ್ಲಿ ಎಲ್.ಎಸ್.ಎಂ.ಪಿ ಸೊಸೈಟಿ : 52 ಲಕ್ಷ ರೂ ಲಾಭ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ (ಎಲ್.ಎಸ್.ಎಂ.ಪಿ) ಪ್ರಗತಿಪಥದಲ್ಲಿ…

ಮಾವಿನಮನೆ ಸಹಕಾರ ಸಂಘಕ್ಕೆ 52 ಲಕ್ಷ ರೂ ಲಾಭ : ಸುಬ್ರಾಯ ಬೋಳ್ಮನೆ

10-9-2025 ಬುಧವಾರ ಯಲ್ಲಾಪುರ ಮಾವಿನಮನೆ ಸಹಕಾರ ಸಂಘಕ್ಕೆ 52 ಲಕ್ಷ ರೂ ಲಾಭ : ಸುಬ್ರಾಯ ಬೋಳ್ಮನೆ ಮಲವಳ್ಳಿಯ ರಾಮಲಿಂಗೇಶ್ವರ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಸರ್ವಸಾಧಾರಣ…

ಮರ ಬಿದ್ದು ಮೃತಪಟ್ಟ ವಿದ್ಯಾರ್ಥಿನಿಗೆ ಶಿಕ್ಷಕವೃಂದದಿಂದ ಅಂತಿಮ ನಮನ

9-9-2025 ಮಂಗಳವಾರ ಯಲ್ಲಾಪುರ ಮರ ಬಿದ್ದು ಮೃತಪಟ್ಟ ವಿದ್ಯಾರ್ಥಿನಿಗೆ ಶಿಕ್ಷಕವೃಂದದಿಂದ ಅಂತಿಮ ನಮನ ಯಲ್ಲಾಪುರ ತಾಲೂಕಿನ ಡೊಮಗೇರಿಯಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಮರವೊಂದು ಉರುಳಿಬಿದ್ದು ಸಂಭವಿಸಿದ ಅವಘಡದಲ್ಲಿ…

ಬೃಹತ್ ಮರ ಬಿದ್ದು ಅವಘಡ: ಮಹಿಳೆ ಸಾವು, ಅಂಗನವಾಡಿ ಮಕ್ಕಳಿಗೆ ಗಾಯ

8-9-2025 ಸೋಮವಾರ ಯಲ್ಲಾಪುರ ಬೃಹತ್ ಮರ ಬಿದ್ದು ಅವಘಡ: ಮಹಿಳೆ ಸಾವು, ಅಂಗನವಾಡಿ ಮಕ್ಕಳಿಗೆ ಗಾಯ ಅವಘಡದಲ್ಲಿ 28 ವರ್ಷದ ಸಾವಿತ್ರಿ ಬಾಬು ಖರಾತ ಮೃತಪಟ್ಟಿದ್ದು, ಈಕೆ…

ಇವಿಎಂ ಮತಯಂತ್ರಗಳ ನಿಷೇಧದ ಬಗ್ಗೆ ತಜ್ಞರು ವ್ಯಾಖ್ಯಾನ ಮಾಡಬಹುದೇ ಹೊರತು ಕಾಂಗ್ರೆಸಿಗರಲ್ಲ: ರಾಮು ನಾಯ್ಕ

8-9-2025 ಸೋಮವಾರ ಯಲ್ಲಾಪುರ ಇವಿಎಂ ಮತಯಂತ್ರಗಳ ನಿಷೇಧದ ಬಗ್ಗೆ ತಜ್ಞರು ವ್ಯಾಖ್ಯಾನ ಮಾಡಬಹುದೇ ಹೊರತು ಕಾಂಗ್ರೆಸಿಗರಲ್ಲ: ರಾಮು ನಾಯ್ಕ ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ…

ಮಲೆನಾಡು ಸಹಕಾರಿ ಸಂಘಕ್ಕೆ 47 ಲಕ್ಷ ರೂ ಲಾಭ: ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ

8-9-2025 ಸೋಮವಾರ ಯಲ್ಲಾಪುರ ಮಲೆನಾಡು ಸಹಕಾರಿ ಸಂಘಕ್ಕೆ 47 ಲಕ್ಷ ರೂ ಲಾಭ: ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಯಲ್ಲಾಪುರ ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ರಜತ…

You cannot copy content of this page