Category: news

ಶೈಕ್ಷಣಿಕ ವಲಯಕ್ಕೆ ಮಿಯಾರ್ಡ್ಸ್, ಶಿರಸಿಯ ಮತ್ತೊಂದು ಹೆಜ್ಜೆ ; ಚಂದನ ಪಿಯು ಕಾಲೇಜ್, ಶಿರಸಿ.

18-5-2022. ಬುಧವಾರ. E-YELLAPUR.COM NEWS ಯಲ್ಲಾಪುರ. (ಪ್ರಾಯೋಜಿತ) ಎಸ್. ಎಸ್. ಎಲ್. ಸಿ. ಯಲ್ಲಿ ಶೇ. 99 ಮತ್ತು ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ…

ಬಾಳಗಿಮನೆ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ.

16-5-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ಬಾಳಗಿಮನೆ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ADVT ಶಿಕ್ಷಣ ಸಂಯೋಜಕ ಷಣ್ಮುಖ ಹೆಗಡೆ ಕಾರ್ಯಕ್ರಮವನ್ನು…

ಯಲ್ಲಾಪುರ ತಾಲೂಕಿನ ಸರ್ಕಾರಿ ಶಾಲೆಗಳ ಪ್ರಸ್ತುತ ಸ್ಥಿತಿ-ಗತಿಯ ಕುರಿತು ವಿಶೇಷ ಲೇಖನ.

15-5-2022. ರವಿವಾರ. E-YELLAPUR.COM NEWS ಯಲ್ಲಾಪುರ.ವಿಶೇಷ ಲೇಖನ. ತಾಲೂಕಿನಾದ್ಯಂತ ಸೋಮವಾರದಿಂದ ಶಾಲೆಗಳು ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ಸಿದ್ಧಪಡಿಸಿದ…

ಸಾಧಕ ವಿದ್ಯಾರ್ಥಿಗಳ ಗರಡಿಮನೆ ಧಾರವಾಡದ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು.

15-5-2022. ರವಿವಾರ. E-YELLAPUR.COM NEWS ಯಲ್ಲಾಪುರ (ಪ್ರಾಯೋಜಿತ) ದ್ವಿತೀಯ ಪಿಯುಸಿ ಕಲಿಕೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಧಾನ ಘಟ್ಟವಾಗಿದ್ದು, ಇದು ವಿದ್ಯಾರ್ಥಿಯ ಮುಂದಿನ ಜೀವನವನ್ನು ರೂಪಿಸುವಲ್ಲಿ ಮಹತ್ವದ…

ಶ್ರದ್ಧಾ ಕೇಂದ್ರಗಳಾದ ದೇವಾಲಯಗಳು ಊರಿನ ಆಧ್ಯಾತ್ಮದ ಸ್ಥಳಗಳಾಗಿವೆ ; ಸ್ವರ್ಣವಲ್ಲೀ ಶ್ರೀಗಳು.

11-5-2022. ಬುಧವಾರ. E-YELLAPUR.COM NEWS ಯಲ್ಲಾಪುರ. ನಿರ್ಮಲ ಮನಸ್ಸುಳ್ಳವರು ಸಾತ್ವಿಕರಾಗಿದ್ದು, ಸದ್ಭಕ್ತರು ಎನಿಸಿಕೊಳ್ಳಲು ಸಾಧ್ಯ. ಶ್ರದ್ದಾ ಕೇಂದ್ರಗಳಾದ ದೇವಾಲಯಗಳು ಇಡೀ ಊರಿನ ಆಧ್ಯಾತ್ಮದ ಧ್ಯಾನದ ಸ್ಥಳವಾಗಿದೆ ಎಂದು…

ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡುತ್ತಿರುವ ಐ.ಸಿ.ಎಸ್. ಮಹೇಶ ಪಿ.ಯು. ಕಾಲೇಜು ಧಾರವಾಡ.

10-5-2022. ಮಂಗಳವಾರ. E-YELLAPUR.COM NEWS (ಪ್ರಾಯೋಜಿತ) ಶಿಕ್ಷಣ ಕ್ಷೇತ್ರದಲ್ಲಿ 22 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಐ.ಸಿ.ಎಸ್. ಸಮೂಹ ಸಂಸ್ಥೆಗಳ ಹೆಮ್ಮೆಯ ಕೊಡುಗೆಯಾಗಿ 2012 ರಲ್ಲಿ ಪ್ರಾರಂಭವಾದ…

ಸಂಸ್ಕಾರಯುತ, ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ”ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಕುಮಟಾ”

7-5-2022. ಶನಿವಾರ. E-YELLAPUR.COM NEWS (ಪ್ರಾಯೋಜಿತ) ಕುಮಟಾ; ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬುದು ಎಲ್ಲ ಪಾಲಕರ ಕನಸಾಗಿದೆ. ಜೀವನದಲ್ಲಿ ಮಹತ್ತರವಾದ ಸಾಧನೆ…

ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ಶಂಕರ ಜಯಂತಿ ಆಚರಣೆ.

6-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ಸಂಸ್ಕೃತ -ವೇದ ಪಾಠಶಾಲೆಯ ಸಭಾಭವನದಲ್ಲಿ ಶುಕ್ರವಾರ ಶಂಕರ ಜಯಂತಿ ಕಾರ್ಯಕ್ರಮವನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು. ADVT…

ಹುಲಗಾನ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ವರ್ಧಂತಿ ಉತ್ಸವ, ಯಕ್ಷಗಾನ ಪ್ರದರ್ಶನ.

5-5-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಹುಲಗಾನ ಶ್ರೀಲಕ್ಷ್ಮೀನರಸಿಂಹ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮವು ವಿಜೃಂಬಣೆಯಿಂದ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ಲಕ್ಷ್ಮೀನರಸಿಂಹ…

ಶ್ರೀಅಖಿಲ ಹವ್ಯಕ ಮಹಾಸಭಾದ 79ನೇ ಸಂಸ್ಥಾಪನೋತ್ಸವ, ಸಾಧಕರಿಗೆ ವಿಶೇಷ ಪ್ರಶಸ್ತಿ ಪ್ರದಾನ.

3-5-2022. ಮಂಗಳವಾರ. E-YELLAPUR.COM NEWS ಬೆಂಗಳೂರು. ಶ್ರೀಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ ಹಾಗೂ ವಿವಿಧ ಪ್ರಶಸ್ತಿ,ಪುರಸ್ಕಾರ ಪ್ರದಾನ ಸಮಾರಂಭವು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹವ್ಯಕ ಭವನದಲ್ಲಿ ನಡೆಯಿತು. ಈ…

ವಯೋನಿವೃತ್ತಿ ಹೊಂದಿದ ಡಿಸಿಎಫ್ ಗೋಪಾಲಕೃಷ್ಣ ಹೆಗಡೆಯವರಿಗೆ ಬೀಳ್ಕೊಡುಗೆ

30-4-2022. ಶನಿವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಾಲಕೃಷ್ಣ ಹೆಗಡೆಯವರು ವಯೋನಿವೃತ್ತಿಯಾದ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ…

ಶಿಕ್ಷಣಸಮಾಜಮುಖಿಯಾಗಿರಬೇಕು ; ಸಚಿವ ಬಿ.ಸಿ.ನಾಗೇಶ ಅಭಿಮತ.

30-4-2022. ಶನಿವಾರ. E-YELLAPUR.COM ಯಲ್ಲಾಪುರ. ಶಿಕ್ಷಣವು ಸಮಾಜಮುಖಿಯಾಗಿರಬೇಕು. ಶಿಕ್ಷಣ ಪದ್ಧತಿಯು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಈಗಿನ ಹೊಸ ಶಿಕ್ಷಣ ನೀತಿಯಿಂದ ನಮ್ಮೆಲ್ಲರ ಆಪೇಕ್ಷೆಯ ಶಿಕ್ಷಣ ಸಿಗುವಂತಾಗಿದೆ ಎಂದು…

ಅರಣ್ಯ ಇಲಾಖೆಯ ನೂತನ ವಸತಿ ಸಂಕೀರ್ಣ ಉದ್ಘಾಟನೆ.

29-4-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ನಿರ್ಮಿಸಲಾದ ಅರಣ್ಯ ಇಲಾಖೆಯ ನೂತನ ವಸತಿ ಸಂಕೀರ್ಣವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ…

ಮೇ.1ರಂದು ಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ.

28-4-2022. ಗುರುವಾರ. E-YELLAPUR.COM NEWS ಬೆಂಗಳೂರು / ಯಲ್ಲಾಪುರ. ಶ್ರೀ ಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪಲ್ಲವ ಪುಸ್ಕಾರ ಪ್ರದಾನ…

ದೇವಸ್ಥಾನಗಳಿಗೆ ನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪನಾ ಸಮಿತಿ ರಚಿಸುವುದನ್ನು ಕೈಬಿಡಲು ಸ್ವರ್ಣವಲ್ಲೀ ಶ್ರೀಗಳ ಆಗ್ರಹ.

27-4-2022. ಬುಧವಾರ. E-YELLAPUR.COM NEWS ಯಲ್ಲಾಪುರ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ…

ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಸ್ಥಾಪನಾ ದಿನಾಚರಣೆ.

26-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ 58 ನೇ ಸಂಸ್ಥಾಪನೆ ದಿನವನ್ನ ಸಂಘದ ಆವಾರದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಲೆಕ್ಕಪರಿಶೋಧಕ…

ಶಕ್ತಿಗಣಪತಿ ದೇವಾಲಯದಲ್ಲಿ ವರ್ಧಂತಿ ಉತ್ಸವ.

26-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವವು ಮಂಗಳವಾರ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ಋತ್ವಿಗ್ ವರ್ಣನ, ಮಹಾಸಂಕಲ್ಪ,…

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರಧನ ವಿತರಣೆ.

26-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ ಕೆಲವು ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಸುರೇಂದ್ರ ರಾಮಯ್ಯ ಶೇರುಗಾರ ಅವರ ಕುಟುಂಬಕ್ಕೆ 15 ಲಕ್ಷ…

ಯಲ್ಲಾಪುರ ; ತಾಲೂಕಾ ಅಸ್ಪತ್ರೆಯಲ್ಲಿ ಆರೋಗ್ಯಮೇಳ.

24-4-2022. ರವಿವಾರ. E-YELLAPUR.COM NEWS ಯಲ್ಲಾಪುರ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಡಳಿತ, ತಾಲೂಕಾ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದ…

ಎ.29ರಂದು ವಿಶ್ವದರ್ಶನ ಸಂಭ್ರಮ, ನಾನಾ ಕಾರ್ಯಕ್ರಮ ; ಹರಿಪ್ರಕಾಶ ಕೋಣೆಮನೆ.

24-4-2022. ರವಿವಾರ. E-YELLAPUR.COM NEWS ಯಲ್ಲಾಪುರ. ಪಟ್ಠಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಏಪ್ರಿಲ್ 29ರಂದು ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಿಯು ಮತ್ತು ಕೇಂದ್ರಿಯ ಶಾಲೆಯ…

ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ, ಶತಚಂಡಿಹವನ.

23-4-2022. ಶನಿವಾರ. E-YELLAPUR.COM NEWS ಯಲ್ಲಾಪುರ. ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಶತಚಂಡಿ ಹವನ ಕಾರ್ಯಕ್ರಮವು ಶನಿವಾರ ನಡೆಯಿತು. ADVT ಸ್ವರ್ಣವಲ್ಲೀ…

ಶಾರದಾಂಬಾ ದೇವಾಲಯಕ್ಕೆ ಸ್ವರ್ಣವಲ್ಲೀ ಶ್ರೀಗಳ ಆಗಮನ.

22-4-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯಕ್ಕೆ ಸೋಂದಾ ಶ್ರೀಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಶುಕ್ರವಾರ ಸಂಜೆ ಆಗಮಿಸಿದರು. ಸ್ವಾಮೀಜೀಯವರನ್ನು ದೇವಾಲಯದ ಆಡಳಿತ…

ನಾಯಕನಕೆರೆ ಆಂಜನೇಯ ದೇವಾಲಯದಲ್ಲಿ ವರ್ಧಂತಿ ಉತ್ಸವ ಸಂಪನ್ನ.

22-4-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ ಪಟ್ಟಣದ ನಾಯಕನಕೆರೆ ಆಂಜನೇಯ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವವು ಶುಕ್ರವಾರ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…

ಎರಡು ಪ್ರತ್ಯೇಕ ಘಟನೆ; ಆಂಬ್ಯುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆ .

20-4-2022. ಬುಧವಾರ. E-YELLAPUR.COM NEWS ಯಲ್ಲಾಪುರ. 108 ಆಂಬ್ಯುಲೆನ್ಸ್ ಸಿಬ್ಬಂದಿಗಳ ತುರ್ತು ಸ್ಪಂದನೆಯಿಂದಾಗಿ ಆಂಬುಲೆನ್ಸ್ ನಲ್ಲಿಯೇ ಸುರಕ್ಷಿತವಾಗಿ ಹೆರಿಗೆಯಾದ ಎರಡು ಪ್ರತ್ಯೇಕ ಘಟನೆಗಳು ಬುಧವಾರ ಬೆಳಗಿನ ಜಾವ…

ಸ್ವರ್ಣವಲ್ಲೀ ಶ್ರೀಗಳಿಂದ ಯಕ್ಷಗಾನ ಗಾನಸಂಹಿತೆ ಗ್ರಂಥ ಲೋಕಾರ್ಪಣೆ.

17-4-2022. ರವಿವಾರ. E-YELLAPUR.COM NEWS ಯಲ್ಲಾಪುರ. ಯಕ್ಷಗಾನದ ಖ್ಯಾತ ಭಾಗವತರಾದ ವಿದ್ವಾನ್ ಗಣಪತಿ ಭಟ್ಟ ಮೊಟ್ಡೆಗದ್ದೆಯವರು ರಚಿಸಿದ ಯಕ್ಷಗಾನ ಗಾನಸಂಹಿತೆ ಗ್ರಂಥವನ್ನು ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್…

ನಂದೊಳ್ಳಿಯಲ್ಲಿ ರಂಜಿಸಿದ ರಕ್ತಕಂಡ ರಣಧೀರ ನಾಟಕ ಪ್ರದರ್ಶನ.

16-4-2022. ಶನಿವಾರ. E-YELLAPUR.COM NEWS ಯಲ್ಲಾಪುರ ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಶ್ರೀರಾಮಲಿಂಗೇಶ್ವರ ನಾಟಕ ನಾಟ್ಯ ಕಲಾ ಬಳಗದ ಆಶೃಯದಲ್ಲಿ ಶುಕ್ರವಾರ ರಾತ್ರಿ ರಕ್ತಕಂಡ ರಣಧೀರ (ತಂಗಿಯ ಕಣ್ಣೀರು)…

ಭರ್ಜರಿ ಯಶಸ್ಸುಕಂಡ ಟಿ.ಎಂ.ಎಸ್.ಆಲೆಮನೆ ಹಬ್ಬ.

14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಕೃಷಿಕರ ಜೀವನಾಡಿ ಸಂಸ್ಥೆಯಾದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ(ಟಿ.ಎಂ.ಎಸ್.) ವತಿಯಿಂದ ಇದೇ ಮೊದಲಬಾರಿಗೆ ಆಯೋಜನೆಗೊಂಡಿದ್ದ ಆಲೆಮನೆ ಹಬ್ಬವು ಗುರುವಾರ…

ಶುಕ್ರವಾರ ರಾತ್ರಿ ನಂದೊಳ್ಳಿಯಲ್ಲಿ ನಾಟಕ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ.

14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಉತ್ತಮ ರಂಗ ಸಜ್ಜಿಕೆಯೊಂದಿಗೆ ಮನೋಜ್ಞ ಅಭಿನಯಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಹೆಸರಾದ ನಂದೊಳ್ಳಿ ನಾಟಕವು ಎ.15 ಶುಕ್ರವಾರ ರಾತ್ರಿ ನಡೆಯಲಿದೆ. ನಂದೊಳ್ಳಿಯ…

ಪ್ರೇಕ್ಷಕರನ್ನು ರಂಜಿಸಿದ ಸಂಗೀತ ರಸಸಂಜೆ.

14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಬುಧವಾರ ರಾತ್ರಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಖ್ಯಾತ ಗಾಯಕ ಬೆಂಗಳೂರಿನ…

ಶ್ರೀಅಖಿಲ ಹವ್ಯಕ ಮಹಾ ಸಭಾದ ವತಿಯಿಂದ ವಿದ್ಯಾಪ್ರೋತ್ಸಾಹಧನ ವಿತರಣೆ.

14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಶ್ರೀಅಖಿಲ ಹವ್ಯಕ ಮಹಾಸಭಾದ ಆಯೋಜನೆಯಲ್ಲಿ ವಿಧ್ಯಾರ್ಥಿಗಳಿಗೆ ವಿದ್ಯಾಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮವು ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಬುಧವಾರ ಸಂಜೆ ನಡೆಯಿತು.…

ಕಿರವತ್ತಿಯಲ್ಲಿ ನಾಟಕ ಪ್ರದರ್ಶನ.

12-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ತಾಲೂಕಿನ ಕಿರವತ್ತಿಯಲ್ಲಿ ಸ್ಥಳೀಯ ಗ್ರಾಮದೇವಿ ನಾಟ್ಯ ಸಂಘದ ಆಶ್ರಯದಲ್ಲಿ ಧರ್ಮವಂತರಿಗೆ ಧನಿಕರ ದೌರ್ಜನ್ಯ ಎಂಬ ನಾಟಕ ಪ್ರದರ್ಶನ ನಡೆಯಿತು. ಈ…

ಚಂದಗುಳಿ ಗಂಟೆಗಣಪತಿ ದೇವಾಲಯಕ್ಕೆ ಭೇಟಿ ನೀಡಿದ ಸಚಿವ ಸುನೀಲಕುಮಾರ.

8-4-2022. ಶುಕ್ರವಾರ. E-YELLAPUR.COM NEWSಯಲ್ಲಾಪುರ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲಕುಮಾರ್ ಕಾರ್ಕಳ ಅವರು ಶುಕ್ರವಾರ ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರವಾದ ಚಂದಗುಳಿ ಗಂಟೆಗಣಪತಿ ದೇವಾಲಯಕ್ಕೆ…

ಮಾಗೋಡ ಕಾಲೋನಿ ಶಾಲೆಯ ಶಿಕ್ಷಕ ನಾಗಪ್ಪ ಪಟಗಾರ ವರ್ಗಾವಣೆ ; ಬೀಳ್ಕೊಡುಗೆ.

6-4-2022. ಬುಧವಾರ. E-YELLAPUR.COM NEWS ತಾಲೂಕಿನ ಮಾಗೋಡ ಕಾಲೋನಿ ಶಾಲೆಯಲ್ಲಿ ಐದು ವರ್ಷ ಶಿಕ್ಷಕರಾಗಿ ಸೇವೆಸಲ್ಲಿಸಿದ ನಾಗಪ್ಪಾ ಪಟಗಾರ ಅವರು ವರ್ಗಾವಣೆಗೊಂಡಿದ್ದು, ಈ ನಿಮಿತ್ತ ಶಾಲೆಯಲ್ಲಿ ಬೀಳ್ಕೊಡುಗೆ…

ಆನಗೋಡ ಶಾಲಾ ಮುಖ್ಯಾಧ್ಯಾಪಕಿ ಕುಸುಮಾ ನಾಯಕ ಬೀಳ್ಕೊಡುಗೆ.

5-4-2022. ಮಂಗಳವಾರ. E-YELLAPUR.COM NEWS ತಾಲೂಕಿನ ಆನಗೋಡ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮುಖ್ಯಾಧ್ಯಾಪಕಿ ಕುಸುಮಾ ನಾಯಕ ಅವರ ಬೀಳ್ಕೊಡಿಗೆ ಸಮಾರಂಭ ಶಾಲೆಯಲ್ಲಿ ನಡೆಯಿತು. ADVT…

ಹೆಗ್ಗಾರಿನಲ್ಲಿ ಯುಗಾದಿ ಉತ್ಸವ; ಪಂಚಾಂಗ ಪಠಣ.

3-4-2022. ರವಿವಾರ. E-YELLAPUR.COM NEWS ತಾಲೂಕಿನ ಹೆಗ್ಗಾರಿನಲ್ಲಿ ಯುಗಾದಿ ಉತ್ಸವ ಕಾರ್ಯಕ್ರಮವು ಸಂಭ್ರಮ ಹಾಗೂ ಶ್ರದ್ಧಾ-ಭಕ್ತಿಯಿಂದನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಕಾಲಮಾನದ ಕುರಿತುಡಾ.ನರಸಿಂಹ ಭಟ್ಟ ಕವಡಿಕೇರಿ ಅವರು ಉಪನ್ಯಾಸ…

ಯುಗಾದಿ ಉತ್ಸವ ಶೋಭಾ ಯಾತ್ರೆಗೆ ಕ್ಷಣಗಣನೆ.

2-4-2022. ಶನಿವಾರ. E-YELLAPUR.COM NEWS ಯುಗಾದಿ ಉತ್ಸವದ ಶೋಭಾಯಾತ್ರೆಯನ್ನು ಸಡಗರ-ಸಂಭ್ರಮದಿಂದ ನಡೆಸಲು ಪಟ್ಟಣದಲ್ಲಿ ಭರದ ಸಿದ್ಧತೆ ನಡೆದಿದೆ. ಪಟ್ಟಣದ ಪ್ರಮುಖ ರಸ್ತೆಗಳ ಅಂಚಿನಲ್ಲಿ ಕೇಸರಿ ಬಣ್ಣದ ಪತಾಕೆಗಳನ್ನು…

ವಸಂತ ಆಗಮನ; ಎಲ್ಲೆಡೆ ಸಡಗರ-ಸಂಭ್ರಮ.

2-4-2022. ಶನಿವಾರ. E-YELLAPUR.COM NEWS ಯುಗಾದಿ ವಿಶೇಷಾಂಕ. ಯುಗದ ಆದಿ ಅಥವಾ ಯುಗದ ಹಾದಿಯೇ ಯುಗಾದಿ ಎನ್ನುವುದು ಸನಾತನ ಧರ್ಮದಲ್ಲಿ ಉಲ್ಲೇಖಿಸಲ್ಪಟ್ಟ ಸಂಗತಿಯಾಗಿದೆ. ಭಾರತೀಯರಾದ ನಮಗೆ ಯುಗಾದಿ…

ಮಳೆ ಹಾನಿ ಪ್ರದೇಶಕ್ಕೆ ಎಂ.ಎಲ್.ಸಿ. ಶಾಂತಾರಾಮ ಸಿದ್ದಿ ಭೇಟಿ,ಪರಿಶೀಲನೆ.

1-4-2022. ಶುಕ್ರವಾರ. E-YELLAPUR.COM NEWS ಕಳೆದ ವಾರ ಸುರಿದ ಅಕಾಲಿಕ ಭಾರಿ ಮಳೆಯಿಂದಾಗಿ ಹಾನಿಯಾದ ಪ್ರದೇಶಕ್ಕೆ ಶುಕ್ರವಾರ ಎಂ.ಎಲ್.ಸಿ. ಶಾಂತಾರಾಮ ಸಿದ್ಧಿ ಭೇಟಿ ನೀಡಿ, ಪರಿಶೀಲಿಸಿದರು. ADVT…

ಯಲ್ಲಾಪುರ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ, ವಿವಿಧ ವಿಷಯಗಳ ಚರ್ಚೆ.

31-3-2022. ಗುರುವಾರ. E-YELLAPUR.COM NEWS ಯಲ್ಲಾಪುರ ಪಟ್ಟಣ ಪಂಚಾಯತಿ ಮಾಸಿಕ ಸಾಮಾನ್ಯ ಸಭೆಯು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ADVT…

ಉಮ್ಮಚಗಿ ವ್ಯಾಪ್ತಿಯ ಮಳೆಹಾನಿ ಪ್ರದೇಶಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಭೇಟಿ.

31-3-2022. ಗುರುವಾರ. ಶುಭಕೃತ್ ನಾಮ ಸಂವತ್ಸರದ ಯುಗಾದಿ ಉತ್ಸವದ ಜಾಗೃತಿಗಾಗಿ ಯಲ್ಲಾಪುರದಲ್ಲಿ ನಡೆದ ಬೃಹತ್ ಬೈಕ್ ರ‍್ಯಾಲಿಯ ಝಲಕ್.. E-YELLAPUR.COM NEWS ಎರಡು ದಿನಗಳ ಹಿಂದೆ ಸುರಿದ…

ಯುಗಾದಿ ಉತ್ಸವದ ಜಾಗೃತಿಗಾಗಿ ಯಲ್ಲಾಪುರದಲ್ಲಿ ಬೃಹತ್ ಬೈಕ್ ರ‍್ಯಾಲಿ .

30-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಎ.2 ಮತ್ತು ಎ.3ರಂದು ಯಲ್ಲಾಪುರದಲ್ಲಿ ನಡೆಯಲಿರುವ ಯುಗಾದಿ ಉತ್ಸವದ ಜಾಗೃತಿಗಾಗಿ ಬುಧವಾರ ಪಟ್ಟಣದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು.…

ಅಕಾಲಿಕ ಮಳೆ,ಗಾಳಿಯಿಂದ ಕುಂದರ್ಗಿ ಪಂಚಾಯತ ವ್ಯಾಪ್ತಿಯಲ್ಲಿ ಹಾನಿ.

28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಭಾನುವಾರ ರಾತ್ರಿ ಸುರಿದ ಮಳೆ ಹಾಗೂ ರಭಸದ ಗಾಳಿಗೆ ತಾಲೂಕಿನ ಕುಂದರ್ಗಿ ಪಂಚಾಯತ ವ್ಯಾಪ್ತಿಯ ಭರತನಹಳ್ಳಿ ಸರಕಾರಿ ಹಿರಿಯ…

ಎ.2-3 ರಂದು ಸಡಗರ,ಸಂಭ್ರಮದಿಂದ ಯುಗಾದಿ ಉತ್ಸವ ಆಚರಣೆ ; ಗೋಪಾಲಕೃಷ್ಣ ಗಾಂವ್ಕಾರ್.

28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯುಗಾದಿ ಉತ್ಸವದ ನಿಮಿತ್ತ ಎ.2ರಂದು ಪಟ್ಟಣದಲ್ಲಿ ಭವ್ಯ ಶೋಭಾ ಯಾತ್ರೆ, ಪಂಚಾಂಗ ಪಠಣ ನಡೆಯಲಿದೆ. ಎ.3ರಂದು ಧರ್ಮಜಾಗೃತಿ ಉಪನ್ಯಾಸ…

ಅಕಾಲಿಕ ಮಳೆಗೆ ತೋಟದ ಕಲ್ಲಳ್ಳಿ ಗ್ರಾಮದಲ್ಲಿ ಅಪಾರ ಹಾನಿ.

28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ರವಿವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಯಿಂದಾಗಿ ತಾಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ…

ಯಲ್ಲಾಪುರ ; ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ.

28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಆರು ಪರೀಕ್ಷಾ ಕೇಂದ್ರಗಳಲ್ಲಿ ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಆರಂಭಗೊಂಡಿವೆ. ADVT ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ…

ಹೊನ್ನಗದ್ದೆಯಲ್ಲಿ ಡಾ.ವಿದ್ಯಾಭೂಷಣರಿಂದ ಭಕ್ತಿ ಸಂಗೀತ.

27-3-2022. ರವಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವರ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ರವಿವಾರ ಸಂಜೆ ಡಾ.ವಿದ್ಯಾಭೂಷಣ ಅವರು ದಾಸ ಸಾಹಿತ್ಯದ ಪದಗಳನ್ನು…

ಎಸ್.ಎಸ್.ಎಲ್.ಸಿ. ಪರಿಕ್ಷೆಗೆ ಸಕಲ ಸಿದ್ಧತೆ.

27-3-2022. ರವಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರಿಕ್ಷೆಗೆ ಯಲ್ಲಾಪುರ ತಾಲೂಕಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ತಿಳಿಸಿದ್ದಾರೆ.…

ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯಕ್ಕೆ ಕೋಲ್ಕತ್ತಾದ ಅಕ್ಷಯಾನಂದ ಜೀ ಭೇಟಿ.

27-3-2022. ರವಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕೋಲ್ಕತ್ತಾದ ರಾಮಕೃಷ್ಣ ಆಶ್ರಮದ ಬೇಲೂರು ಮಠದ ಅಕ್ಷಯಾನಂದ ಜೀಯವರು ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ,…

ಹೊನ್ನಗದ್ದೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ಸಂಗೀತ ಸಂಜೆ

26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್ ತಾಲೂಕಿನ ಹೊನ್ನಗದ್ದೆಯಲ್ಲಿ ನಡೆಯುತ್ತಿರುವ ವೀರಭದ್ರ ದೇವರ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ದೇವಾಲಯದ ಆವಾರದಲ್ಲಿ ಶನಿವಾರ ಸಂಜೆ ನಡೆದ ಸಂಗೀತ…

ಹೊನ್ನಗದ್ದೆಯ ವೀರಭದ್ರ ದೇವಾಲಯದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಆರಂಭ.

26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್ ಹೊನ್ನಗದ್ದೆಯ ವೀರಭದ್ರ ದೇವಾಲಯದಲ್ಲಿ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ಆರಂಭಗೊಂಡಿವೆ. ದೇವಾಲಯದಲ್ಲಿ…

ರೈತರಿಗೆ ಒಂದು ದಿನದ ಅಧ್ಯಯನ ಪ್ರವಾಸ.

26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತೋಟಗಾರಿಕಾ ಮಹಾವಿದ್ಯಾಲಯ ಶಿರಸಿ ಹಾಗೂ ಉಮ್ಮಚ್ಗಿಯ ಸರ್ವಜ್ಞೇಂದ್ರ ರೈತ ಉತ್ಪಾತಕರ ಕಂಪನಿಯ ಸಹಭಾಗಿತ್ವ ದಲ್ಲಿ ಯಲ್ಲಾಪುರ ಹಾಗೂ ಅಂಕೋಲಾ…

ಎಲ್ಲ ಬಗೆಯ ಕ್ರೀಡಾ ಬಟ್ಟೆಗಳ ಮಾರಾಟ ಮಳಿಗೆ ; ರಾಮಕೃಷ್ಣ ಹರೇ ಸ್ಪೋರ್ಟ್ಸ್ ಗಾರ್ಮೆಂಟ್ಸ್ ಯಲ್ಲಾಪುರ.

26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. (ಪ್ರಾಯೋಜಿತ) ಕಳೆದ ಅನೇಕ ದಿನಗಳಿಂದ ಯಲ್ಲಾಪುರ ತಾಲೂಕಿನ ಹಾಗೂ ಇತರ ಪ್ರದೇಶಗಳ ಕ್ರೀಡಾಳುಗಳಿಗೆ ಹಾಗೂ ಕ್ರೀಡಾ ಸಂಘಟಕರಿಗೆ ಎಲ್ಲ…

ವಿಶ್ವ ಕ್ಷಯರೋಗ ದಿನಾಚರಣೆ, ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆ.

24-3-2022. ಗುರುವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶೃಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಮತ್ತು ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ…

ಧ.ಗ್ರಾ.ಯೋಜನೆಯ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ.

24-3-2022. ಗುರುವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಇಡಗುಂದಿ ಕಾರ್ಯಕ್ಷೇತ್ರ ವ್ಯಾಪ್ತಿಯ ಆಯ್ದ ಬಡ ಕುಟುಂಬಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ದಂಪತಿಗಳು ನೀಡಿದ…

ಯಲ್ಲಾಪುರ ; ಅಯ್ಯಪ್ಪ ದೇವಾಲಯದ ಪ್ರಧಾನದ್ವಾರ ಪ್ರತಿಷ್ಠಾಪನೆ.

24-3-2022. ಗುರುವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ಪಟ್ಟಣದ ಮಂಜುನಾಥ ನಗರದ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಬಹುಕಾಲದಿಂದ ನಿರ್ಮಾಣ ಹಂತದಲ್ಲಿರುವ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ…

ಯಲ್ಲಾಪುರ ತಾಲೂಕಾ ಪಂಚಾಯತಿ ಆವಾರದಲ್ಲಿ ಸಂಜೀವಿನಿ ಮಾಸಿಕ ಸಂತೆ.

23-3-2022. ಬುಧವಾರ. ADVT ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ವಿವಿಧ…

ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ.

23-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ, ಸಾರ್ವಜನಿಕ ಆರೋಗ್ಯ ಅಭಿಯಾನದ ಅಂಗವಾಗಿ ಪಟ್ಟಣದ ಬಸ್ ನಿಲ್ಧಾಣದ ಆವಾರದಲ್ಲಿ…

ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಬಲಿದಾನ ದಿವಸ ಆಚರಣೆ.

23-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ತಾಲೂಕಾ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಇವುಗಳ ಸಂಯುಕ್ತ ಆಶೃಯದಲ್ಲಿ ಪಟ್ಟಣದ ಅಡಿಕೆ…

ಸುಮೇರುಜ್ಯೋತಿರ್ವನದಲ್ಲಿ ಅಕ್ಷಾಂಶ ತಿಳಿದುಕೊಳ್ಳುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ.

22-3-2022. ಮಂಗಳವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಹಾಯಕ ಆಯುಕ್ತ ದೇವರಾಜ ಆರ್. ಹೇಳಿದರು. ಅವರು…

ಮಾ ; 26,27,28ರಂದು ಹೊನ್ನಗದ್ದೆ ವೀರಭದ್ರ ದೇವಾಲಯದಲ್ಲಿ ಪ್ರತಿಷ್ಠಾಮಹೋತ್ಸವ.

21-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವಾಲಯದಲ್ಲಿ ಪ್ರತಿಷ್ಠಾ ಮಹೋತ್ಸವ, ಶಿಖರ ಪ್ರತಿಷ್ಠೆ,ಧ್ವಜ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳು ಮಾ.26 ಶನಿವಾರದಿಂದ…

ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟಕ್ಕೆ ಬಾಬು ಜಾನು ಪಾಂಡ್ರಮಿಸೆ ಆಯ್ಕೆ

21-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ಪಟ್ಟಣದ ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜಿನ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿ ಬಾಬು ಜಾನು ಪಾಂಡ್ರಮಿಸೆ ಮಾ.28ರಿಂದ 31ರವರೆಗೆ…

ಉಮ್ಮಚ್ಗಿಯಲ್ಲಿ ಕಾಲಚಕ್ರ ನಾಟಕ ಪ್ರದರ್ಶನ.

21-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಉಮ್ಮಚಗಿಯ ವಿ.ಎಸ್. ಎಸ್. ಸಭಾಂಗಣದಲ್ಲಿ ರಂಗ ಸಮೂಹ ಮಂಚಿಕೇರಿಯವರಿಂದ ಕಾಲಚಕ್ರ ನಾಟಕ ಪ್ರದರ್ಶನ ನಡೆಯಿತು. ADVT ನಾಟಕ…

ಕನ್ನಡಗಲ್ ಗ್ರಾಮದಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ.

19-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ತಾಲೂಕಿನ ಕಣ್ಣೀಗೇರಿ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ, ಆಧಿಕಾರಿಗಳಿಂದ ಮನವಿ ಸ್ವಿಕಾರ…

ಹುಲೇಕೋಣೆಯಲ್ಲಿ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನ.

19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಹುಲೇಕೋಣೆಯಲ್ಲಿ ಶುಕ್ರವಾರ ರಾತ್ರಿ ಮಾರುತಿ ಪ್ರತಾಪ ಯಕ್ಷಗಾನ ಬಯಲಾಟ ನಡೆಯಿತು. ಹುಲೇಕೋಣೆಯ ವೆಂಕಟ್ರಮಣ ಭಟ್ಟ ಹಾಗೂ ಗ್ರಾಮಸ್ಥರು…

ಸಾರ್ವಜನಿಕರೊಂದಿಗೆ ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಸಚಿವ ಶಿವರಾಮ ಹೆಬ್ಬಾರ್.

19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಹೋಳಿ ಹಬ್ಬದ ನಿಮಿತ್ತ ಶನಿವಾರ ಯಲ್ಲಾಪುರ ಪಟ್ಟಣದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಅವರು ಸಾರ್ವಜನಿಕರೊಂದಿಗೆ ಬಣ್ಣದಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.…

ಸ್ನೇಹಸಾಗರ ಶಾಲೆಯಲ್ಲಿ ವಸತಿ ಸಹಿತ ಹಾಗೂ ವಸತಿ ರಹಿತ ಪ್ರವೇಶ ಪ್ರಕ್ರಿಯೆ ಪ್ರಾರಂಭ.

19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ 2022-23ನೇ ಸಾಲಿಗೆ ವಸತಿ ಸಹಿತ ಹಾಗೂ ವಸತಿ ರಹಿತ ಪ್ರವೇಶ ಪ್ರಕ್ರಿಯೆ…

ಹೋಳಿಹಬ್ಬಕ್ಕೆ ಬೇಡರ ವೇಶದ ಮೆರಗು.

19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಹೋಳಿಹಬ್ಬದ ನಿಮಿತ್ತ ಯಲ್ಲಾಪುರ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ಬೇಡರ ವೇಶ ಪ್ರದರ್ಶನ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು.…

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಮಹಿಳಾದಿನಾಚರಣೆ, ಕವಿಗೋಷ್ಟಿ, ಪದಗ್ರಹಣ.

18-3-2022. ಶುಕ್ರವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಹಾಗೂ ತಾಲೂಕ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಂಚಿಕೇರಿ…

ಹೋಳಿ ಹಬ್ಬದ ನಿಮಿತ್ತ ರತಿ-ಮನ್ಮಥ ಮೂರ್ತಿ ಪ್ರತಿಷ್ಠಾಪನೆ, ಪೂಜೆ.

18-3-2022. ಶುಕ್ರವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕೊರೋನ ಕಂಟಕದಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗಿದ್ದ ಹೋಳಿ ಹಬ್ಬವನ್ನು ಈ ವರ್ಷ ತಾಲೂಕಿನಲ್ಲಿ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ.…

ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇಶಪಾಂಡೆಯವರ ಜನ್ಮದಿನ ಆಚರಣೆ.

16-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕಾಂಗ್ರೆಸ್ ಮುಖಂಡ, ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆಯವರ 75 ನೇ ಹುಟ್ಟುಹಬ್ಬವನ್ನು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ…

ಹೋಳಿ, ಯುಗಾದಿ ಉತ್ಸವದ ನಿಮಿತ್ತ ಸಾರ್ವಜನಿಕ ಶಾಂತಿ ಸಭೆ.

14-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಹೋಳಿ ಹಬ್ಬ ಹಾಗೂ ಯುಗಾದಿ ಉತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಸಾರ್ವಜನಿಕ ಶಾಂತಿ ಸಭೆಯು ಪಟ್ಟಣದ…

ಸ್ನೇಹ ಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಪಾಲಕರ ಸಮಾವೇಶ.

14-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಇಡಗುಂದಿ ಸಮೀಪದ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪಾಲಕರ ಸಮಾವೇಶ ನಡೆಯಿತು. ಈ…

ಹಳ್ಳಿಗಳ ಜೀವಂತಿಕೆಗೆ ಆಲೆಮನೆ ಹಬ್ಬ ಸಾಕ್ಷಿಯಾಗಿದೆ ; ಪ್ರಮೋದ ಹೆಗಡೆ.

1-3-2022. ಮಂಗಳವಾರ. E-YELLAPUR.COM NEWS ; ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ. ನವರಸಗಳನ್ನು ಅಭಿವ್ಯಕ್ತಿಸುವ ವೇದಿಕೆ ಪರಂಪರೆಯ ಉಳಿಸುವ ಕಾರ್ಯಗಳು ಹಳ್ಳಿಗಳ…

ಮಿಲನ್ ಎಂಟರ್ ಪ್ರೈಸಸ್ ಮಳಿಗೆ ಶುಭಾರಂಭ.

1-3-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ.ಎಲ್ಲ ಬಗೆಯ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಫರ್ನಿಚರ್ ಮಾರಾಟದಲ್ಲಿ ಪ್ರಸಿದ್ಧಿಯಾದ, ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳಿಗೆಗಳನ್ನು ಹೊಂದಿರುವ…

ಎಲ್ಲೆಡೆ ಮಹಾಶಿವರಾತ್ರಿ ಆಚರಣೆ; ಶಿವನಾಮ ಸ್ಮರಣೆ.

1-3-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ.ತಾಲೂಕಿನಾದ್ಯಂತ ಇಂದು ಮಹಾಶಿವರಾತ್ರಿಯ ಆಚರಣೆ ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ಶಿವರಾತ್ರಿ ಆಚರಣೆಯು ಈ…

ಗೌತಮ ಜುವೆಲ್ಲರ್ಸ್ ವತಿಯಿಂದ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ದೇಣಿಗೆ.

28-2-2022. ಸೋಮವಾರ. E-YELLAPUR.COM NEWS ಯಲ್ಲಾಪುರ.ಯಲ್ಲಾಪುರ ಪಟ್ಟಣದ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಗೌತಮ ಜುವೆಲ್ಲರ್ಸ್ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಗೆ 12 ಸಾವಿರ ರೂ ಮೌಲ್ಯದ ಎರಡು…

ನಾಳೆ ಯಲ್ಲಾಪುರದಲ್ಲಿ ಮಿಲನ್ ಎಂಟರ್ ಪ್ರೈಸಸ್ ನೂತನ ಮಳಿಗೆ ಉಧ್ಘಾಟನೆ.

28-2-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳಿಗೆಗಳನ್ನು ಹೊಂದಿರುವ ಸುಪ್ರಸಿದ್ಧ ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆಯಾದ ಮಿಲನ್ ಎಂಟರ್ ಪ್ರೈಸಸ್…

ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ; ಸ್ಥಾಯಿ ಸಮೀತಿ ನೂತನ ಅಧ್ಯಕ್ಷರಾಗಿ ಆದಿತ್ಯ ಗುಡಿಗಾರ್ ಆಯ್ಕೆ.

28-2-2022. ಸೋಮವಾರ. E-YELLAPUR.COM NEWS ಯಲ್ಲಾಪುರ.ಪಟ್ಟಣ ಪಂಚಾಯತಿ ಮಾಸಿಕ ಸರ್ವ ಸಾಮಾನ್ಯ ಸಭೆಯು ಸೋಮವಾರ ಪ.ಪಂ.ಅಧ್ಯಕ್ಷೆ ಸುನಂದಾ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್.ಎಫ್.ಸಿ. ಕುಡಿಯುವ ನೀರಿನ…

ಸಂತ ಸೇವಾಲಾಲ ಮಹಾರಾಜರ ಜಯಂತ್ಯೋತ್ಸವ ಆಚರಣೆ.

27-2-2022. ಭಾನುವಾರ. E-YELLAPUR.COM NEWS. ಯಲ್ಲಾಪುರ. ಪಟ್ಟಣದ ಅಡಕೆ ಭವನದಲ್ಲಿ ಭಾನುವಾರ ಸಂತ ಸೇವಾಲಾಲ ಮಹಾರಾಜರ 283 ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ವಿಜಯಪುರ ಜಿಲ್ಲೆಯ ಸಿಂದಗಿ…

ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿಗೆ ಸ್ವಾಗತ.

26-2-2022. ಶನಿವಾರ. E-YELLAPUR.COM NEWS ಯಲ್ಲಾಪುರ.ಬೆಳವಡಿ ಮಲ್ಲಮ್ಮ ಉತ್ಸವ-2022 ಅಂಗವಾಗಿ ಸಂಚರಿಸುತ್ತಿರುವ ಜ್ಯೋತಿ ಯಾತ್ರೆಯು ಶನಿವಾರ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ತಾಲೂಕಾ…

You cannot copy content of this page