ಶೈಕ್ಷಣಿಕ ವಲಯಕ್ಕೆ ಮಿಯಾರ್ಡ್ಸ್, ಶಿರಸಿಯ ಮತ್ತೊಂದು ಹೆಜ್ಜೆ ; ಚಂದನ ಪಿಯು ಕಾಲೇಜ್, ಶಿರಸಿ.
18-5-2022. ಬುಧವಾರ. E-YELLAPUR.COM NEWS ಯಲ್ಲಾಪುರ. (ಪ್ರಾಯೋಜಿತ) ಎಸ್. ಎಸ್. ಎಲ್. ಸಿ. ಯಲ್ಲಿ ಶೇ. 99 ಮತ್ತು ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ…
18-5-2022. ಬುಧವಾರ. E-YELLAPUR.COM NEWS ಯಲ್ಲಾಪುರ. (ಪ್ರಾಯೋಜಿತ) ಎಸ್. ಎಸ್. ಎಲ್. ಸಿ. ಯಲ್ಲಿ ಶೇ. 99 ಮತ್ತು ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ…
16-5-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ಬಾಳಗಿಮನೆ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ADVT ಶಿಕ್ಷಣ ಸಂಯೋಜಕ ಷಣ್ಮುಖ ಹೆಗಡೆ ಕಾರ್ಯಕ್ರಮವನ್ನು…
15-5-2022. ರವಿವಾರ. E-YELLAPUR.COM NEWS ಯಲ್ಲಾಪುರ.ವಿಶೇಷ ಲೇಖನ. ತಾಲೂಕಿನಾದ್ಯಂತ ಸೋಮವಾರದಿಂದ ಶಾಲೆಗಳು ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ಸಿದ್ಧಪಡಿಸಿದ…
15-5-2022. ರವಿವಾರ. E-YELLAPUR.COM NEWS ಯಲ್ಲಾಪುರ (ಪ್ರಾಯೋಜಿತ) ದ್ವಿತೀಯ ಪಿಯುಸಿ ಕಲಿಕೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಧಾನ ಘಟ್ಟವಾಗಿದ್ದು, ಇದು ವಿದ್ಯಾರ್ಥಿಯ ಮುಂದಿನ ಜೀವನವನ್ನು ರೂಪಿಸುವಲ್ಲಿ ಮಹತ್ವದ…
11-5-2022. ಬುಧವಾರ. E-YELLAPUR.COM NEWS ಯಲ್ಲಾಪುರ. ನಿರ್ಮಲ ಮನಸ್ಸುಳ್ಳವರು ಸಾತ್ವಿಕರಾಗಿದ್ದು, ಸದ್ಭಕ್ತರು ಎನಿಸಿಕೊಳ್ಳಲು ಸಾಧ್ಯ. ಶ್ರದ್ದಾ ಕೇಂದ್ರಗಳಾದ ದೇವಾಲಯಗಳು ಇಡೀ ಊರಿನ ಆಧ್ಯಾತ್ಮದ ಧ್ಯಾನದ ಸ್ಥಳವಾಗಿದೆ ಎಂದು…
10-5-2022. ಮಂಗಳವಾರ. E-YELLAPUR.COM NEWS (ಪ್ರಾಯೋಜಿತ) ಶಿಕ್ಷಣ ಕ್ಷೇತ್ರದಲ್ಲಿ 22 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಐ.ಸಿ.ಎಸ್. ಸಮೂಹ ಸಂಸ್ಥೆಗಳ ಹೆಮ್ಮೆಯ ಕೊಡುಗೆಯಾಗಿ 2012 ರಲ್ಲಿ ಪ್ರಾರಂಭವಾದ…
7-5-2022. ಶನಿವಾರ. E-YELLAPUR.COM NEWS (ಪ್ರಾಯೋಜಿತ) ಕುಮಟಾ; ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬುದು ಎಲ್ಲ ಪಾಲಕರ ಕನಸಾಗಿದೆ. ಜೀವನದಲ್ಲಿ ಮಹತ್ತರವಾದ ಸಾಧನೆ…
6-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ಸಂಸ್ಕೃತ -ವೇದ ಪಾಠಶಾಲೆಯ ಸಭಾಭವನದಲ್ಲಿ ಶುಕ್ರವಾರ ಶಂಕರ ಜಯಂತಿ ಕಾರ್ಯಕ್ರಮವನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು. ADVT…
5-5-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಹುಲಗಾನ ಶ್ರೀಲಕ್ಷ್ಮೀನರಸಿಂಹ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮವು ವಿಜೃಂಬಣೆಯಿಂದ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ಲಕ್ಷ್ಮೀನರಸಿಂಹ…
3-5-2022. ಮಂಗಳವಾರ. E-YELLAPUR.COM NEWS ಬೆಂಗಳೂರು. ಶ್ರೀಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ ಹಾಗೂ ವಿವಿಧ ಪ್ರಶಸ್ತಿ,ಪುರಸ್ಕಾರ ಪ್ರದಾನ ಸಮಾರಂಭವು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹವ್ಯಕ ಭವನದಲ್ಲಿ ನಡೆಯಿತು. ಈ…
30-4-2022. ಶನಿವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಾಲಕೃಷ್ಣ ಹೆಗಡೆಯವರು ವಯೋನಿವೃತ್ತಿಯಾದ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ…
30-4-2022. ಶನಿವಾರ. E-YELLAPUR.COM ಯಲ್ಲಾಪುರ. ಶಿಕ್ಷಣವು ಸಮಾಜಮುಖಿಯಾಗಿರಬೇಕು. ಶಿಕ್ಷಣ ಪದ್ಧತಿಯು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಈಗಿನ ಹೊಸ ಶಿಕ್ಷಣ ನೀತಿಯಿಂದ ನಮ್ಮೆಲ್ಲರ ಆಪೇಕ್ಷೆಯ ಶಿಕ್ಷಣ ಸಿಗುವಂತಾಗಿದೆ ಎಂದು…
29-4-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ನಿರ್ಮಿಸಲಾದ ಅರಣ್ಯ ಇಲಾಖೆಯ ನೂತನ ವಸತಿ ಸಂಕೀರ್ಣವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ…
28-4-2022. ಗುರುವಾರ. E-YELLAPUR.COM NEWS ಬೆಂಗಳೂರು / ಯಲ್ಲಾಪುರ. ಶ್ರೀ ಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪಲ್ಲವ ಪುಸ್ಕಾರ ಪ್ರದಾನ…
27-4-2022. ಬುಧವಾರ. E-YELLAPUR.COM NEWS ಯಲ್ಲಾಪುರ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ…
26-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ 58 ನೇ ಸಂಸ್ಥಾಪನೆ ದಿನವನ್ನ ಸಂಘದ ಆವಾರದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಲೆಕ್ಕಪರಿಶೋಧಕ…
26-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವವು ಮಂಗಳವಾರ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ಋತ್ವಿಗ್ ವರ್ಣನ, ಮಹಾಸಂಕಲ್ಪ,…
26-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ ಕೆಲವು ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಸುರೇಂದ್ರ ರಾಮಯ್ಯ ಶೇರುಗಾರ ಅವರ ಕುಟುಂಬಕ್ಕೆ 15 ಲಕ್ಷ…
24-4-2022. ರವಿವಾರ. E-YELLAPUR.COM NEWS ಯಲ್ಲಾಪುರ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಡಳಿತ, ತಾಲೂಕಾ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದ…
24-4-2022. ರವಿವಾರ. E-YELLAPUR.COM NEWS ಯಲ್ಲಾಪುರ. ಪಟ್ಠಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಏಪ್ರಿಲ್ 29ರಂದು ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಿಯು ಮತ್ತು ಕೇಂದ್ರಿಯ ಶಾಲೆಯ…
23-4-2022. ಶನಿವಾರ. E-YELLAPUR.COM NEWS ಯಲ್ಲಾಪುರ. ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಶತಚಂಡಿ ಹವನ ಕಾರ್ಯಕ್ರಮವು ಶನಿವಾರ ನಡೆಯಿತು. ADVT ಸ್ವರ್ಣವಲ್ಲೀ…
22-4-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯಕ್ಕೆ ಸೋಂದಾ ಶ್ರೀಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಶುಕ್ರವಾರ ಸಂಜೆ ಆಗಮಿಸಿದರು. ಸ್ವಾಮೀಜೀಯವರನ್ನು ದೇವಾಲಯದ ಆಡಳಿತ…
22-4-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ ಪಟ್ಟಣದ ನಾಯಕನಕೆರೆ ಆಂಜನೇಯ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವವು ಶುಕ್ರವಾರ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…
20-4-2022. ಬುಧವಾರ. E-YELLAPUR.COM NEWS ಯಲ್ಲಾಪುರ. 108 ಆಂಬ್ಯುಲೆನ್ಸ್ ಸಿಬ್ಬಂದಿಗಳ ತುರ್ತು ಸ್ಪಂದನೆಯಿಂದಾಗಿ ಆಂಬುಲೆನ್ಸ್ ನಲ್ಲಿಯೇ ಸುರಕ್ಷಿತವಾಗಿ ಹೆರಿಗೆಯಾದ ಎರಡು ಪ್ರತ್ಯೇಕ ಘಟನೆಗಳು ಬುಧವಾರ ಬೆಳಗಿನ ಜಾವ…
17-4-2022. ರವಿವಾರ. E-YELLAPUR.COM NEWS ಯಲ್ಲಾಪುರ. ಯಕ್ಷಗಾನದ ಖ್ಯಾತ ಭಾಗವತರಾದ ವಿದ್ವಾನ್ ಗಣಪತಿ ಭಟ್ಟ ಮೊಟ್ಡೆಗದ್ದೆಯವರು ರಚಿಸಿದ ಯಕ್ಷಗಾನ ಗಾನಸಂಹಿತೆ ಗ್ರಂಥವನ್ನು ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್…
16-4-2022. ಶನಿವಾರ. E-YELLAPUR.COM NEWS ಯಲ್ಲಾಪುರ ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಶ್ರೀರಾಮಲಿಂಗೇಶ್ವರ ನಾಟಕ ನಾಟ್ಯ ಕಲಾ ಬಳಗದ ಆಶೃಯದಲ್ಲಿ ಶುಕ್ರವಾರ ರಾತ್ರಿ ರಕ್ತಕಂಡ ರಣಧೀರ (ತಂಗಿಯ ಕಣ್ಣೀರು)…
14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಕೃಷಿಕರ ಜೀವನಾಡಿ ಸಂಸ್ಥೆಯಾದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ(ಟಿ.ಎಂ.ಎಸ್.) ವತಿಯಿಂದ ಇದೇ ಮೊದಲಬಾರಿಗೆ ಆಯೋಜನೆಗೊಂಡಿದ್ದ ಆಲೆಮನೆ ಹಬ್ಬವು ಗುರುವಾರ…
14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಉತ್ತಮ ರಂಗ ಸಜ್ಜಿಕೆಯೊಂದಿಗೆ ಮನೋಜ್ಞ ಅಭಿನಯಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಹೆಸರಾದ ನಂದೊಳ್ಳಿ ನಾಟಕವು ಎ.15 ಶುಕ್ರವಾರ ರಾತ್ರಿ ನಡೆಯಲಿದೆ. ನಂದೊಳ್ಳಿಯ…
14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಬುಧವಾರ ರಾತ್ರಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಖ್ಯಾತ ಗಾಯಕ ಬೆಂಗಳೂರಿನ…
14-4-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಶ್ರೀಅಖಿಲ ಹವ್ಯಕ ಮಹಾಸಭಾದ ಆಯೋಜನೆಯಲ್ಲಿ ವಿಧ್ಯಾರ್ಥಿಗಳಿಗೆ ವಿದ್ಯಾಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮವು ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಬುಧವಾರ ಸಂಜೆ ನಡೆಯಿತು.…
12-4-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ತಾಲೂಕಿನ ಕಿರವತ್ತಿಯಲ್ಲಿ ಸ್ಥಳೀಯ ಗ್ರಾಮದೇವಿ ನಾಟ್ಯ ಸಂಘದ ಆಶ್ರಯದಲ್ಲಿ ಧರ್ಮವಂತರಿಗೆ ಧನಿಕರ ದೌರ್ಜನ್ಯ ಎಂಬ ನಾಟಕ ಪ್ರದರ್ಶನ ನಡೆಯಿತು. ಈ…
8-4-2022. ಶುಕ್ರವಾರ. E-YELLAPUR.COM NEWSಯಲ್ಲಾಪುರ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲಕುಮಾರ್ ಕಾರ್ಕಳ ಅವರು ಶುಕ್ರವಾರ ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರವಾದ ಚಂದಗುಳಿ ಗಂಟೆಗಣಪತಿ ದೇವಾಲಯಕ್ಕೆ…
6-4-2022. ಬುಧವಾರ. E-YELLAPUR.COM NEWS ತಾಲೂಕಿನ ಮಾಗೋಡ ಕಾಲೋನಿ ಶಾಲೆಯಲ್ಲಿ ಐದು ವರ್ಷ ಶಿಕ್ಷಕರಾಗಿ ಸೇವೆಸಲ್ಲಿಸಿದ ನಾಗಪ್ಪಾ ಪಟಗಾರ ಅವರು ವರ್ಗಾವಣೆಗೊಂಡಿದ್ದು, ಈ ನಿಮಿತ್ತ ಶಾಲೆಯಲ್ಲಿ ಬೀಳ್ಕೊಡುಗೆ…
5-4-2022. ಮಂಗಳವಾರ. E-YELLAPUR.COM NEWS ತಾಲೂಕಿನ ಆನಗೋಡ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮುಖ್ಯಾಧ್ಯಾಪಕಿ ಕುಸುಮಾ ನಾಯಕ ಅವರ ಬೀಳ್ಕೊಡಿಗೆ ಸಮಾರಂಭ ಶಾಲೆಯಲ್ಲಿ ನಡೆಯಿತು. ADVT…
3-4-2022. ರವಿವಾರ. E-YELLAPUR.COM NEWS ತಾಲೂಕಿನ ಹೆಗ್ಗಾರಿನಲ್ಲಿ ಯುಗಾದಿ ಉತ್ಸವ ಕಾರ್ಯಕ್ರಮವು ಸಂಭ್ರಮ ಹಾಗೂ ಶ್ರದ್ಧಾ-ಭಕ್ತಿಯಿಂದನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಕಾಲಮಾನದ ಕುರಿತುಡಾ.ನರಸಿಂಹ ಭಟ್ಟ ಕವಡಿಕೇರಿ ಅವರು ಉಪನ್ಯಾಸ…
2-4-2022. ಶನಿವಾರ. E-YELLAPUR.COM NEWS ಯುಗಾದಿ ಉತ್ಸವದ ಶೋಭಾಯಾತ್ರೆಯನ್ನು ಸಡಗರ-ಸಂಭ್ರಮದಿಂದ ನಡೆಸಲು ಪಟ್ಟಣದಲ್ಲಿ ಭರದ ಸಿದ್ಧತೆ ನಡೆದಿದೆ. ಪಟ್ಟಣದ ಪ್ರಮುಖ ರಸ್ತೆಗಳ ಅಂಚಿನಲ್ಲಿ ಕೇಸರಿ ಬಣ್ಣದ ಪತಾಕೆಗಳನ್ನು…
2-4-2022. ಶನಿವಾರ. E-YELLAPUR.COM NEWS ಯುಗಾದಿ ವಿಶೇಷಾಂಕ. ಯುಗದ ಆದಿ ಅಥವಾ ಯುಗದ ಹಾದಿಯೇ ಯುಗಾದಿ ಎನ್ನುವುದು ಸನಾತನ ಧರ್ಮದಲ್ಲಿ ಉಲ್ಲೇಖಿಸಲ್ಪಟ್ಟ ಸಂಗತಿಯಾಗಿದೆ. ಭಾರತೀಯರಾದ ನಮಗೆ ಯುಗಾದಿ…
1-4-2022. ಶುಕ್ರವಾರ. E-YELLAPUR.COM NEWS ಕಳೆದ ವಾರ ಸುರಿದ ಅಕಾಲಿಕ ಭಾರಿ ಮಳೆಯಿಂದಾಗಿ ಹಾನಿಯಾದ ಪ್ರದೇಶಕ್ಕೆ ಶುಕ್ರವಾರ ಎಂ.ಎಲ್.ಸಿ. ಶಾಂತಾರಾಮ ಸಿದ್ಧಿ ಭೇಟಿ ನೀಡಿ, ಪರಿಶೀಲಿಸಿದರು. ADVT…
31-3-2022. ಗುರುವಾರ. E-YELLAPUR.COM NEWS ಯಲ್ಲಾಪುರ ಪಟ್ಟಣ ಪಂಚಾಯತಿ ಮಾಸಿಕ ಸಾಮಾನ್ಯ ಸಭೆಯು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ADVT…
31-3-2022. ಗುರುವಾರ. ಶುಭಕೃತ್ ನಾಮ ಸಂವತ್ಸರದ ಯುಗಾದಿ ಉತ್ಸವದ ಜಾಗೃತಿಗಾಗಿ ಯಲ್ಲಾಪುರದಲ್ಲಿ ನಡೆದ ಬೃಹತ್ ಬೈಕ್ ರ್ಯಾಲಿಯ ಝಲಕ್.. E-YELLAPUR.COM NEWS ಎರಡು ದಿನಗಳ ಹಿಂದೆ ಸುರಿದ…
30-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಎ.2 ಮತ್ತು ಎ.3ರಂದು ಯಲ್ಲಾಪುರದಲ್ಲಿ ನಡೆಯಲಿರುವ ಯುಗಾದಿ ಉತ್ಸವದ ಜಾಗೃತಿಗಾಗಿ ಬುಧವಾರ ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು.…
28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಭಾನುವಾರ ರಾತ್ರಿ ಸುರಿದ ಮಳೆ ಹಾಗೂ ರಭಸದ ಗಾಳಿಗೆ ತಾಲೂಕಿನ ಕುಂದರ್ಗಿ ಪಂಚಾಯತ ವ್ಯಾಪ್ತಿಯ ಭರತನಹಳ್ಳಿ ಸರಕಾರಿ ಹಿರಿಯ…
28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯುಗಾದಿ ಉತ್ಸವದ ನಿಮಿತ್ತ ಎ.2ರಂದು ಪಟ್ಟಣದಲ್ಲಿ ಭವ್ಯ ಶೋಭಾ ಯಾತ್ರೆ, ಪಂಚಾಂಗ ಪಠಣ ನಡೆಯಲಿದೆ. ಎ.3ರಂದು ಧರ್ಮಜಾಗೃತಿ ಉಪನ್ಯಾಸ…
28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ರವಿವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಯಿಂದಾಗಿ ತಾಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ…
28-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಆರು ಪರೀಕ್ಷಾ ಕೇಂದ್ರಗಳಲ್ಲಿ ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಆರಂಭಗೊಂಡಿವೆ. ADVT ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ…
27-3-2022. ರವಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವರ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ರವಿವಾರ ಸಂಜೆ ಡಾ.ವಿದ್ಯಾಭೂಷಣ ಅವರು ದಾಸ ಸಾಹಿತ್ಯದ ಪದಗಳನ್ನು…
27-3-2022. ರವಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರಿಕ್ಷೆಗೆ ಯಲ್ಲಾಪುರ ತಾಲೂಕಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ತಿಳಿಸಿದ್ದಾರೆ.…
27-3-2022. ರವಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕೋಲ್ಕತ್ತಾದ ರಾಮಕೃಷ್ಣ ಆಶ್ರಮದ ಬೇಲೂರು ಮಠದ ಅಕ್ಷಯಾನಂದ ಜೀಯವರು ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ,…
26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್ ತಾಲೂಕಿನ ಹೊನ್ನಗದ್ದೆಯಲ್ಲಿ ನಡೆಯುತ್ತಿರುವ ವೀರಭದ್ರ ದೇವರ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ದೇವಾಲಯದ ಆವಾರದಲ್ಲಿ ಶನಿವಾರ ಸಂಜೆ ನಡೆದ ಸಂಗೀತ…
26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್ ಹೊನ್ನಗದ್ದೆಯ ವೀರಭದ್ರ ದೇವಾಲಯದಲ್ಲಿ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ಆರಂಭಗೊಂಡಿವೆ. ದೇವಾಲಯದಲ್ಲಿ…
26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತೋಟಗಾರಿಕಾ ಮಹಾವಿದ್ಯಾಲಯ ಶಿರಸಿ ಹಾಗೂ ಉಮ್ಮಚ್ಗಿಯ ಸರ್ವಜ್ಞೇಂದ್ರ ರೈತ ಉತ್ಪಾತಕರ ಕಂಪನಿಯ ಸಹಭಾಗಿತ್ವ ದಲ್ಲಿ ಯಲ್ಲಾಪುರ ಹಾಗೂ ಅಂಕೋಲಾ…
26-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. (ಪ್ರಾಯೋಜಿತ) ಕಳೆದ ಅನೇಕ ದಿನಗಳಿಂದ ಯಲ್ಲಾಪುರ ತಾಲೂಕಿನ ಹಾಗೂ ಇತರ ಪ್ರದೇಶಗಳ ಕ್ರೀಡಾಳುಗಳಿಗೆ ಹಾಗೂ ಕ್ರೀಡಾ ಸಂಘಟಕರಿಗೆ ಎಲ್ಲ…
24-3-2022. ಗುರುವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶೃಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಮತ್ತು ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ…
24-3-2022. ಗುರುವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಇಡಗುಂದಿ ಕಾರ್ಯಕ್ಷೇತ್ರ ವ್ಯಾಪ್ತಿಯ ಆಯ್ದ ಬಡ ಕುಟುಂಬಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ದಂಪತಿಗಳು ನೀಡಿದ…
24-3-2022. ಗುರುವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ಪಟ್ಟಣದ ಮಂಜುನಾಥ ನಗರದ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಬಹುಕಾಲದಿಂದ ನಿರ್ಮಾಣ ಹಂತದಲ್ಲಿರುವ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ…
23-3-2022. ಬುಧವಾರ. ADVT ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ವಿವಿಧ…
23-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ, ಸಾರ್ವಜನಿಕ ಆರೋಗ್ಯ ಅಭಿಯಾನದ ಅಂಗವಾಗಿ ಪಟ್ಟಣದ ಬಸ್ ನಿಲ್ಧಾಣದ ಆವಾರದಲ್ಲಿ…
23-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ತಾಲೂಕಾ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಇವುಗಳ ಸಂಯುಕ್ತ ಆಶೃಯದಲ್ಲಿ ಪಟ್ಟಣದ ಅಡಿಕೆ…
22-3-2022. ಮಂಗಳವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಹಾಯಕ ಆಯುಕ್ತ ದೇವರಾಜ ಆರ್. ಹೇಳಿದರು. ಅವರು…
21-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವಾಲಯದಲ್ಲಿ ಪ್ರತಿಷ್ಠಾ ಮಹೋತ್ಸವ, ಶಿಖರ ಪ್ರತಿಷ್ಠೆ,ಧ್ವಜ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳು ಮಾ.26 ಶನಿವಾರದಿಂದ…
21-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ಪಟ್ಟಣದ ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜಿನ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿ ಬಾಬು ಜಾನು ಪಾಂಡ್ರಮಿಸೆ ಮಾ.28ರಿಂದ 31ರವರೆಗೆ…
21-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಉಮ್ಮಚಗಿಯ ವಿ.ಎಸ್. ಎಸ್. ಸಭಾಂಗಣದಲ್ಲಿ ರಂಗ ಸಮೂಹ ಮಂಚಿಕೇರಿಯವರಿಂದ ಕಾಲಚಕ್ರ ನಾಟಕ ಪ್ರದರ್ಶನ ನಡೆಯಿತು. ADVT ನಾಟಕ…
19-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಯಲ್ಲಾಪುರ ತಾಲೂಕಿನ ಕಣ್ಣೀಗೇರಿ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ, ಆಧಿಕಾರಿಗಳಿಂದ ಮನವಿ ಸ್ವಿಕಾರ…
19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಹುಲೇಕೋಣೆಯಲ್ಲಿ ಶುಕ್ರವಾರ ರಾತ್ರಿ ಮಾರುತಿ ಪ್ರತಾಪ ಯಕ್ಷಗಾನ ಬಯಲಾಟ ನಡೆಯಿತು. ಹುಲೇಕೋಣೆಯ ವೆಂಕಟ್ರಮಣ ಭಟ್ಟ ಹಾಗೂ ಗ್ರಾಮಸ್ಥರು…
19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಹೋಳಿ ಹಬ್ಬದ ನಿಮಿತ್ತ ಶನಿವಾರ ಯಲ್ಲಾಪುರ ಪಟ್ಟಣದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಅವರು ಸಾರ್ವಜನಿಕರೊಂದಿಗೆ ಬಣ್ಣದಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.…
19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ 2022-23ನೇ ಸಾಲಿಗೆ ವಸತಿ ಸಹಿತ ಹಾಗೂ ವಸತಿ ರಹಿತ ಪ್ರವೇಶ ಪ್ರಕ್ರಿಯೆ…
19-3-2022. ಶನಿವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಹೋಳಿಹಬ್ಬದ ನಿಮಿತ್ತ ಯಲ್ಲಾಪುರ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ಬೇಡರ ವೇಶ ಪ್ರದರ್ಶನ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು.…
18-3-2022. ಶುಕ್ರವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಹಾಗೂ ತಾಲೂಕ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಂಚಿಕೇರಿ…
18-3-2022. ಶುಕ್ರವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕೊರೋನ ಕಂಟಕದಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗಿದ್ದ ಹೋಳಿ ಹಬ್ಬವನ್ನು ಈ ವರ್ಷ ತಾಲೂಕಿನಲ್ಲಿ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ.…
16-3-2022. ಬುಧವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಕಾಂಗ್ರೆಸ್ ಮುಖಂಡ, ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆಯವರ 75 ನೇ ಹುಟ್ಟುಹಬ್ಬವನ್ನು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ…
14-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ಹೋಳಿ ಹಬ್ಬ ಹಾಗೂ ಯುಗಾದಿ ಉತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಸಾರ್ವಜನಿಕ ಶಾಂತಿ ಸಭೆಯು ಪಟ್ಟಣದ…
14-3-2022. ಸೋಮವಾರ. ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್. ತಾಲೂಕಿನ ಇಡಗುಂದಿ ಸಮೀಪದ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪಾಲಕರ ಸಮಾವೇಶ ನಡೆಯಿತು. ಈ…
1-3-2022. ಮಂಗಳವಾರ. E-YELLAPUR.COM NEWS ; ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ. ನವರಸಗಳನ್ನು ಅಭಿವ್ಯಕ್ತಿಸುವ ವೇದಿಕೆ ಪರಂಪರೆಯ ಉಳಿಸುವ ಕಾರ್ಯಗಳು ಹಳ್ಳಿಗಳ…
1-3-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ.ಎಲ್ಲ ಬಗೆಯ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಫರ್ನಿಚರ್ ಮಾರಾಟದಲ್ಲಿ ಪ್ರಸಿದ್ಧಿಯಾದ, ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳಿಗೆಗಳನ್ನು ಹೊಂದಿರುವ…
1-3-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ.ತಾಲೂಕಿನಾದ್ಯಂತ ಇಂದು ಮಹಾಶಿವರಾತ್ರಿಯ ಆಚರಣೆ ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ಶಿವರಾತ್ರಿ ಆಚರಣೆಯು ಈ…
28-2-2022. ಸೋಮವಾರ. E-YELLAPUR.COM NEWS ಯಲ್ಲಾಪುರ.ಯಲ್ಲಾಪುರ ಪಟ್ಟಣದ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಗೌತಮ ಜುವೆಲ್ಲರ್ಸ್ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಗೆ 12 ಸಾವಿರ ರೂ ಮೌಲ್ಯದ ಎರಡು…
28-2-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳಿಗೆಗಳನ್ನು ಹೊಂದಿರುವ ಸುಪ್ರಸಿದ್ಧ ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆಯಾದ ಮಿಲನ್ ಎಂಟರ್ ಪ್ರೈಸಸ್…
28-2-2022. ಸೋಮವಾರ. E-YELLAPUR.COM NEWS ಯಲ್ಲಾಪುರ.ಪಟ್ಟಣ ಪಂಚಾಯತಿ ಮಾಸಿಕ ಸರ್ವ ಸಾಮಾನ್ಯ ಸಭೆಯು ಸೋಮವಾರ ಪ.ಪಂ.ಅಧ್ಯಕ್ಷೆ ಸುನಂದಾ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್.ಎಫ್.ಸಿ. ಕುಡಿಯುವ ನೀರಿನ…
27-2-2022. ಭಾನುವಾರ. E-YELLAPUR.COM NEWS. ಯಲ್ಲಾಪುರ. ಪಟ್ಟಣದ ಅಡಕೆ ಭವನದಲ್ಲಿ ಭಾನುವಾರ ಸಂತ ಸೇವಾಲಾಲ ಮಹಾರಾಜರ 283 ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ವಿಜಯಪುರ ಜಿಲ್ಲೆಯ ಸಿಂದಗಿ…
26-2-2022. ಶನಿವಾರ. E-YELLAPUR.COM NEWS ಯಲ್ಲಾಪುರ.ಬೆಳವಡಿ ಮಲ್ಲಮ್ಮ ಉತ್ಸವ-2022 ಅಂಗವಾಗಿ ಸಂಚರಿಸುತ್ತಿರುವ ಜ್ಯೋತಿ ಯಾತ್ರೆಯು ಶನಿವಾರ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ತಾಲೂಕಾ…
You cannot copy content of this page