Category: news

ರಸ್ತೆ ಕುಸಿತಗೊಂಡ ಕೌಡಿಕೆರೆ ಪ್ರದೇಶಕ್ಕೆ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ್ ಭೇಟಿ.

15-7-2022. ಶುಕ್ರವಾರ. E-YELLAPUR DIGITAL NEWS. ಮಳೆ ಹಾಗೂ ಗಾಳಿಯಿಂದ ಕುಸಿತವಾಗುತ್ತಿರುವ ಯಲ್ಲಾಪುರ ತಾಲೂಕಿನ ಕವಡಿಕೆರೆಯ ಕೆರೆ ದಡದ ರಸ್ತೆ ಪ್ರದೇಶಕ್ಕೆ ಶುಕ್ರವಾರ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ…

ಮಳೆ,ಗಾಳಿಯಿಂದ ಮದನೂರಿನಲ್ಲಿ ಮನೆಗೆ ಹಾನಿ.

14-7-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಗುರುವಾರ ಸುರದ ಭಾರಿ ಮಳೆ, ಗಾಳಿಯಿಂದಾಗಿ ಯಲ್ಲಾಪುರ ತಾಲೂಕಿನ ಮದನೂರು ಗ್ರಾಮದ ಇಂತ್ರೋಜ ಪ್ರಾನಸಿಸ್ ಸಿದ್ದಿಯವರ ವಾಸ್ತವ್ಯದ ಮನೆಯ ಮೇಲ್ಛಾವಣಿ…

ಅಕ್ರಮವಾಗಿ ಸಾಗಿಸುತ್ತಿದ್ದ 6 ಒಂಟೆಗಳ ವಶ ; ಪ್ರಕರಣ ದಾಖಲು.

10-7-2022. ರವಿವಾರ. e-yellapur.com news ಯಲ್ಲಾಪುರ. ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ 6 ಒಂಟೆಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ರವಿವಾರ ಯಲ್ಲಾಪುರ ಪಟ್ಟಣದ…

ಆಷಾಡ ಏಕಾದಶಿ ನಿಮಿತ್ತ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ತುಳಸಿ ಅರ್ಚನೆ.

10-7-2022. ರವಿವಾರ. e-yellapur.com news ಯಲ್ಲಾಪುರ. ಆಷಾಢ ಶುದ್ಧ ಏಕಾದಶಿಯ ನಿಮಿತ್ತ ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ರವಿವಾರ ತುಳಸಿ…

ಟಿ.ಎಸ್.ಎಸ್.ಸಂಸ್ಥೆಯ ವತಿಯಿಂದ ಪೊಲೀಸ್ ಠಾಣೆಗೆ ಬ್ಯಾರಿಕೇಡ್‍ ಕೊಡುಗೆ.

advt 7-7-2022. ಗುರುವಾರ. e-yellapur.com news ಯಲ್ಲಾಪುರ ಟಿ.ಎಸ್.ಎಸ್ ಸೂಪರ್ ಮಾರ್ಕೆಟ್ ಸಂಸ್ಥೆಯ ವತಿಯಿಂದ ಗುರುವಾರ ಯಲ್ಲಾಪುರ ಪೊಲೀಸ್ ಠಾಣೆಗೆ ಹತ್ತು ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಸುಗಮ…

ಪ್ರಮೋದ ಹೆಗಡೆಯವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ; ವಿಜಯ ಹೆಗಡೆ ದೊಡ್ಮನೆ.

4-7-2022. ಸೋಮವಾರ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನಾ ಸಮಿತಿಯ ಉಪಾಧ್ಯಕ್ಷರು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರೂ ಆದ ಪ್ರಮೋದ ಹೆಗಡೆಯವರು ಎಪ್ಪತ್ತು ವರ್ಷಕ್ಕೆ…

ಭಾರಿ ಮಳೆಗೆ ಸೂರಿಮನೆ ರಸ್ತೆ ಕುಸಿತ.

4-7-2022. ಸೋಮವಾರ. ಸೋಮವಾರ ಸುರಿದ ಭಾರಿ ಮಳೆಗೆ ಯಲ್ಲಾಪುರ ತಾಲೂಕಿನ ತುಡುಗುಣಿ ಸಮೀಪದ ಸೂರಿಮನೆ ರಸ್ತೆಯು ಕುಸಿತಗೊಂಡಿದೆ. ರಸ್ತೆ ಕುಸಿತಗೊಂಡ ಸ್ಥಳಕ್ಕೆ ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್…

ಆಧುನಿಕತೆಯ ತಂತ್ರಜ್ಞಾನ ರೈತರಿಗೆ ನೆರವಾಗಬೇಕು ; ಪ್ರಗತಿಪರ ಕೃಷಿಕ ಎನ್ ಡಿ ಹೆಗಡೆ ಅಂತ್ರವಳ್ಳಿ.

3-6-2022. ರವಿವಾರ. ಕಾಳುಮೆಣಸು ತೋಟಗಾರಿಕೆಯ ಮಹತ್ವದ ಆದಾಯ ತರುವ ಬೆಳೆಯಾಗಿದ್ದು ರೈತರು ಪ್ರಮುಖವಾಗಿ ಬೆಳೆಯಬಹುದು. ಕೃಷಿಯಲ್ಲಿ ಸುಲಭವಾಗಿ ಮತ್ತು ಸಹಜವಾಗಿ ಬೆಳೆಯುತ್ತಾ ಆಧುನಿಕತೆಯ ತಂತ್ರಜ್ಞಾನವನ್ನು ಬಳಸಿಕೊಂಡರೆ ಕಾಳುಮಣಸು…

ಈ ನೆಲವನ್ನು ಪ್ರತಿನಿಧಿಸುವ ಬೆಳೆಯ ಗುಣಮಟ್ಟವನ್ನು ಜಗತ್ತಿಗೆ ಪರಿಚಯಿಸಬೇಕಿದೆ ; ಸಚಿವ ಶಿವರಾಮ ಹೆಬ್ಬಾರ್.

3-6-2022. ರವಿವಾರ. ಮಲೆನಾಡಿನ ನಮ್ಮ ಭೂಮಿಯು ತೋಟಗಾರಿಕೆಗೆ ಮೀಸಲಾದ ಕ್ಷೇತ್ರ. ಈ ನೆಲವನ್ನು ಪ್ರತಿನಿಧಿಸುವ ಬೆಳೆಯ ಗುಣಮಟ್ಟವನ್ನು ಜಗತ್ತಿಗೆ ನಾವು ಪರಿಚಯಿಸಬೇಕಿದೆ ಎಂದು ಕಾರ್ಮಿಕ ಸಚಿವ ಶಿವರಾಮ…

ವೃಕ್ಷೋದ್ಯಾನ ನಿರ್ಮಾಣಕ್ಕೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ.

3-7-2022. ರವಿವಾರ. ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಯಲ್ಲಾಪುರ ಪಟ್ಟಣದ ಗಾಂಧಿನಗರದಲ್ಲಿ ಆಯೋಜಿಸಲಾಗಿದ್ದ ವೃಕ್ಷೋದ್ಯಾನ ನಿರ್ಮಾಣಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು…

ಪೋಲಿಸ್ ಹಾಗೂ ಅಗ್ನಿ ಶಾಮಕ ದಳದವರಿಂದ ಸ್ನೇಹಸಾಗರ ಶಾಲೆಯಲ್ಲಿಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರ.

2-7-2022. ಶನಿವಾರ. ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಪೋಲಿಸ್ ಹಾಗೂ ಅಗ್ನಿಶಾಮಕದಳದವರ ಕಾರ್ಯಾಚರಣೆಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರ ನೆರವೇರಿತು.ಯಲ್ಲಾಪುರ ಪೋಲಿಸ್ ಠಾಣೆ…

ಯಲ್ಲಾಪುರ ಹೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಅದಾಲತ್.

2-7-2022. ಶನಿವಾರ. ಯಲ್ಲಾಪುರ ಪಟ್ಟಣದ ಹೆಸ್ಕಾಂ ಇಲಾಖೆಯ ಆವಾರದಲ್ಲಿ ಶನಿವಾರ ವಿದ್ಯುತ್ ಗ್ರಾಹಕರ ಆದಾಲತ್ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ವಿದ್ಯುತ್ ಗ್ರಾಹಕರು ವಿದ್ಯುತ್ ಸಂಬಂಧಿ ವಿವಿಧ ಸಮಸ್ಯೆಗಳನ್ನು…

ಉತ್ತಮ ಸಾಧನೆ ಮಾಡಲು ಡಿಜಿಟಲ್ ಗ್ರಂಥಾಲಯದ ವ್ಯವಸ್ಥೆ ವಿದ್ಯಾರ್ಥಿಗಳಿಗೆ ನೆರವಾಗಬೇಕಿದೆ ; ಸಂತೋಷಿ ಬಂಟ್.

2-7-2022. ಶನಿವಾರ. ಯಲ್ಲಾಪುರ. ಆಧುನಿಕತೆಯ ಇಂದಿನ ಯುಗದಲ್ಲಿ ಮಕ್ಕಳಿಗೆ ಬೌದ್ಧಿಕ ವಿಕಾಸದ ಬಗೆಗೆ ಆದ್ಯತೆ ನೀಡಬೇಕಿದೆ. ವಜ್ರಳ್ಳಿಯ ಗ್ರಾಮ ಪಂಚಾಯತ ಗ್ರಂಥಾಲಯವು ಡಿಜಿಟಲ್ ಗ್ರಂಥಾಲಯ ಆಗುವ ಮೂಲಕ…

ವಜೃಳ್ಳಿಯಲ್ಲಿ ಸಾವಯವ ಕೃಷಿಪದ್ದತಿ ಮತ್ತು ಸಾವಯವ ಗ್ರಾಮದ ಬಗ್ಗೆ ಕಾರ್ಯಾಗಾರ.

1-7-2022. ಶುಕ್ರವಾರ. ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ ಗ್ರಾ.ಪಂ ವಜ್ರಳ್ಳಿ ವ್ಯಾಪ್ತಿಯ ಭಾಗ್ಯಶ್ರೀ ಸಂಜೀವಿನಿ ವಾರ್ಡ ಮಟ್ಟದ ಒಕ್ಕೂಟ ಇವರ ಆಶ್ರಯದಲ್ಲಿ ಸಾವಯವ ಕೃಷಿ ಪದ್ದತಿ…

ಸೇವಾ ನಿವೃತ್ತಿಹೊಂದಿದ ಅಬ್ದುಲ್ ಅಜೀಜ್ ಅವರಿಗೆ ಬೀಳ್ಕೊಡುಗೆ.

1-7-2022. ಶುಕ್ರವಾರ. ಜೀವನದಲ್ಲಿ ನಾವು ಆಗಾಗ ನಮ್ಮ ಜೀವನಪಥವನ್ನು ಹಿಂದಿರುಗಿ ನೋಡಬೇಕು. ಹಿಂದಿರುಗಿ ನೋಡುವುದರಿಂದ ಮುಂದಿನ ದಾರಿಯಲ್ಲಿ ಸರಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಸೇವಾ ನಿಋತ್ತಿಹೊಂದಿದ ಯಲ್ಲಾಪುರ…

ಯಲ್ಲಾಪುರ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರಿಗೆ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ.

1-7-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರಿಗೆ 2022 ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಳೆದ…

ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ.

advt 28-6-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ನಾಯ್ಕನಕೆರೆಯ ಸಂತೋಷ ಲೊಪೀಸ್ ಅವರ ಬೈಕನ್ನು ಕಳ್ಳರು…

ಯು.ಕೆ.ಬ್ಯಾಂಕಿಗೆ ಭಾರತೀಯ ಜೀವ ವಿಮಾ ನಿಗಮದ ಹಿರಿಯ ಅಧಿಕಾರಿಗಳ ಭೇಟಿ.

advt 28-6-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ಯು.ಕೆ.ಬ್ಯಾಂಕಿನ ಪ್ರಧಾನ ಕಚೇರಿಗೆ ಮಂಗಳವಾರ ಭಾರತೀಯ ಜೀವ ವಿಮಾ ನಿಗಮದ ಧಾರವಾಡ ವಿಭಾಗದ ಹಿರಿಯ ವಿಭಾಗಾಧಿಕಾರಿ…

ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ, ಪ್ರತಿಷ್ಠಾಮಹೋತ್ಸವ ಸಂಪನ್ನ.

23-6-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ನಡೆದ ಅಷ್ಟಬಂಧ-ಪ್ರತಿಷ್ಠಾ ಮಹೋತ್ಸವವು ಗುರುವಾರ ಸಂಪನ್ನಗೊಂಡಿತು. ಗುರುವಾರ ಬೆಳಿಗ್ಗೆ ಪುಣ್ಯಾಹ, ನವಗ್ರಹ ಹವನ,…

ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ-ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ ; ಸ್ವರ್ಣವಲ್ಲೀ ಶ್ರಿಗಳಿಂದ ಆಶೀರ್ವಚನ.

advt ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823 22-2022. ಬುಧವಾರ. E-YELLAPUR.COM…

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನಾ ಕಾರ್ಯಕ್ರಮ.

advt ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823 22-2022. ಬುಧವಾರ. E-YELLAPUR.COM…

ಸ್ವಂತ ಖರ್ಚಿನಲ್ಲಿ ಜೋಡುಕೆರೆ ರಸ್ತೆ ಸಮತಟ್ಟುಗೊಳಿಸಿದ ಗುತ್ತಿಗೆದಾರ ನಾಗೇಶ ಭೋವಿವಡ್ಡರ್.

advt ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823 22-2022. ಬುಧವಾರ. E-YELLAPUR.COM…

ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ ಅಸ್ತಿತ್ವಕ್ಕೆ ; ಜೂ.25ರಂದು ಉದ್ಘಾಟನೆ.

advt ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823 22-6-2022. ಬುಧವಾರ. E-YELLAPUR.COM…

ಮತ್ತೆ ವಕ್ಕರಿಸಿದ ಕೊರೋನಾ ಸೋಂಕು; ಕಿರವತ್ತಿಯಲ್ಲಿ ಒಂದು ಪ್ರಕರಣ ದಾಖಲು.

advt ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823 21-6-2022. ಮಂಗಳವಾರ. E-YELLAPUR.COM…

ಜೀವನಾನುಭವವೇ ಸಾಹಿತ್ಯದ ಮೂಲಧಾತು ; ದತ್ತಾತ್ರೇಯ ಭಟ್ಟ ಕಣ್ಣೀಪಾಲ.

ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823 21-6-2022. ಮಂಗಳವಾರ. E-YELLAPUR.COM NEWS…

ಕಾಂಗ್ರೆಸ್ ನಾಯಕರ ಮೇಲೆ ರಾಜಕೀಯ ಸೇಡು; ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನೆ, ಮನವಿ ಸಲ್ಲಿಕೆ.

ಯಲ್ಲಾಪುರ ಪಟ್ಟಣದ ಸೀತಾಪುರ (ಕಲ್ಮಠದಲ್ಲಿ) ಸುವ್ಯವಸ್ಥಿತ ಮನೆ ಬಾಡಿಗೆಗೆ ಇದೆ. (ಸಸ್ಯಹಾರಿಗಳಿಗೆ ಮಾತ್ರ )ಆಸಕ್ತರು ಸಂಪರ್ಕಿಸಿ – ಪ್ರಶಾಂತ ಭಟ್. 9845900823 21-6-2022. ಮಂಗಳವಾರ. E-YELLAPUR.COM NEWS…

ಯೋಗವು ಜೀವ ಚೈತನ್ಯದ ಶಕ್ತಿ ; ಜಿ.ಎಸ್.ಗಾಂವ್ಕಾರ್.

21-6-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ಜ್ಞಾನವನ್ನು ಪಡೆಯಲು ಯೋಗ ಸಹಾಯಕವಾಗಿದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಲು ಧ್ಯಾನ ಮತ್ತು ಪ್ರಾಣಾಯಾಮ ಸಹಕಾರಿಯಾಗಿವೆ ಎಂದು ನಿವೃತ್ತ ಕಲಾ ಶಿಕ್ಷಕ…

ಸ್ನೇಹಸಾಗರ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ ಯೋಗದಿನಾಚರಣೆ.

21-6-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿಶಾಲೆಯಲ್ಲಿ ಮಾನವೀಯತೆಗಾಗಿ ಯೋಗ ದಿನಾಚರಣೆಯು ಮಂಗಳವಾರ ನಡೆಯಿತು. ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎಲ್.ಭಟ್ ಈ…

ಯಲ್ಲಾಪುರ ನ್ಯಾಯಾಲಯದ ಆವಾರದಲ್ಲಿ ಯೋಗದಿನಾಚರಣೆ.

21-6-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪತಂಜಲಿ ಯೋಗ ಪರಿವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರ ಪಟ್ಟಣದ ನ್ಯಾಯಾಲಯದ…

ಗ್ರಾಮದೇವಿ ದೇವಾಲಯದ ಆವಾರದಲ್ಲಿ ವಿಶ್ವಯೋಗ ದಿನಾಚರಣೆ.

21-6-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ಗ್ರಾಮದೇವಿ ದೇವಾಲಯದ ಆವಾರದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವಯೋಗದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವನವಾಸಿ…

ಜೂ.22,23ರಂದು ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ, ಪ್ರತಿಷ್ಠಾಮಹೋತ್ಸವ.

20-6-2022. ಸೋಮವಾರ. E-YELLAPUR.COM NEWS ಯಲ್ಲಾಪುರ ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಜೂ.22 ಬುಧವಾರ ಮತ್ತು 23 ಗುರುವಾರದಂದು ಶ್ರೀದೇವರ ಅಷ್ಟಬಂಧ-ಪ್ರತಿಷ್ಠಾಮಹೋತ್ಸವ ನಡೆಯಲಿದೆ.…

ತಟಗಾರ, ಹುಟಕಮನೆ,ಆನಗೋಡ ಭಾಗಕ್ಕೆ ವಿಶ್ವದರ್ಶನ ಸಂಸ್ಥೆಯಿಂದ ಬಸ್ ಸೇವೆ ಆರಂಭ.

20-6-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ತಟಗಾರ, ಜೋಡಳ್ಳ, ಹುಟಕಮನೆ, ಆನಗೋಡ ಮುಂತಾದ ಭಾಗಗಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ, ಈ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕೆಂದು…

ಯುವಕ,ಯುವತಿಯರಿಗೆ ಉಚಿತ ಸೇನಾ ತರಬೇತಿ ಶಿಬಿರ.

19-6-2022. ರವಿವಾರ. E-YELLAPUR.COM NEWS ಯಲ್ಲಾಪುರ. ಬೆಳಗಾವಿಯ ಭಾರತ ಅಕಾಡೆಮಿ ಹಾಗೂ ಯಲ್ಲಾಪುರದ ವಿಶ್ವದರ್ಶನ ಸೇವಾ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವಕ,ಯುವತಿಯರಿಗೆ ಉಚಿತ ಸೇನಾ ತರಬೇತಿ…

ನಂದೊಳ್ಳಿಯಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ.

18-6-2022. ಶನಿವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ಶನಿವಾರ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ತಹಸೀಲ್ದಾರ್…

ಗಾಂಜಾ ಸಾಗಾಟ ಮಾಡುತ್ತಿದ್ದ ಅಂತರ್‍ ರಾಜ್ಯ ಆರೋಪಿಗಳ ಬಂಧನ.

17-6-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಬಿಜಾಪುರದಿಂದ ಕೇರಳಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣದ ಜೋಡುಕೆರೆ ಚೆಕ್ ಪೋಸ್ಟ್ ಬಳಿ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.…

ಕಿರವತ್ತಿ ಭಾಗದಲ್ಲಿ ಮುಸುಕಿನ ಜೋಳಕ್ಕೆ ಲದ್ದಿಹುಳುಗಳ ಬಾಧೆ.

16-6-2022. ಗುರುವಾರ. E-YELLAPUR.COM NEWS ಯಲ್ಲಾಪುರ. ತಾಲೂಕಿನ ಕಿರವತ್ತಿ ಹಾಗೂ ಮದನೂರು ಗ್ರಾಮ ಪಂಚಾಯತಿಯ ಬೈಲಂದೂರು, ಹೊಸಳ್ಳಿ, ಕಿರವತ್ತಿ, ಕಂಚನಳ್ಳಿ, ಮದನೂರು, ಹೆಗ್ಗಾಪುರ ಗ್ರಾಮಗಳಲ್ಲಿ ಬಿತ್ತನೆ ಮಾಡಿದ…

ಭಾರತಸೇವಾದಳದ ಅಧ್ಯಕ್ಷರಾಗಿ ಎಂ.ಆರ್.ಹೆಗಡೆ ಪುನರಾಯ್ಕೆ.

15-6-2022. ಬುಧವಾರ. E-YELLAPUR.COM NEWS ಯಲ್ಲಾಪುರ. ಭಾರತ ಸೇವಾದಳದ ಸಭೆಯು ಪಟ್ಟಣದ ನೌಕರ ಭವನದಲ್ಲಿ ನಡೆಯಿತು. ಸಭೆಯಲ್ಕಿ 2022-25 ಅವಧಿಗಾಗಿ ಸೇವಾದಳದ ತಾಲೂಕಾ ಸಮಿತಿ ರಚಿಸಲಾಯಿತು. ಅಡಿಕೆ…

ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ.

15-6-2022. ಬುಧವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪಟ್ಟಣದ ನೌಕರರ ಭವನದಲ್ಲಿ ನಡೆಯಿತು. ಮುಂದಿನ ಮೂರು…

ಮಂಚಿಕೇರಿಯಲ್ಲಿ ಜನಜಾಗೃತಿ ಸಮಾವೇಶ; ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಒಕ್ಕೊರಲ ವಿರೋಧ.

E-YELLAPUR.COM NEWS ಯಲ್ಲಾಪುರ. 14-6-2022. ಮಂಗಳವಾರ. ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಪಕ್ಷಬೇಧ ಮರೆತು ಸರ್ಕಾರಕ್ಕೆ…

ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಉಚಿತ ಯೋಗ ತರಬೇತಿ ಸಪ್ತಾಹ.

14-6-2022 ಮಂಗಳವಾರ. E-YELLAPUR.COM NEWS ಯಲ್ಲಾಪುರ. ಜೂನ್ 21 ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯಲ್ಲಾಪುರ ತಾಲೂಕಾ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಯೋಗ ತರಬೇತಿ…

ನದಿ ತಿರುವು ಯೋಜನೆ ವಿರೋಧಿಸಿ ನಾಳೆ ಮಂಚಿಕೇರಿಯಲ್ಲಿ ಜನಜಾಗೃತಿ ಸಮಾವೇಶ.

13-6-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ಹಾಗೂ ನದಿ ತಿರುವು ಯೋಜನೆಯನ್ನು ವಿರೋಧಿಸಿ, ಈಗಾಗಲೇ ನಡೆದಿರುವ ಬೇಡ್ತಿ ಕಣಿವೆ ಸಂರಕ್ಷಣಾ ಆಭಿಯಾನವು…

ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ; ಯಲ್ಲಾಪುರದಲ್ಲಿ ಶೇ.90.37 ಮತದಾನ.

E-YELLAPUR. COM NEWS ಯಲ್ಲಾಪುರ. 13-6-2022. ಸೋಮವಾರ. ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಮತದಾರ ಕ್ಷೇತ್ರದ ಚುನಾವಣೆಯ ಮತದಾನವು ಸೋಮವಾರ ತಾಲೂಕಿನಲ್ಲಿ ಶಾಂತಿ-ಸುವ್ಯವಸ್ಥೆಯಿಂದ ನಡೆಯಿತು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ…

ಕಿರವತ್ತಿ ಡಿಪೋದಲ್ಲಿ ಬಿತ್ತೋತ್ಸವ.

12-6-2022. ರವಿವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಕಿರವತ್ತಿಯ ಮರಮಟ್ಟು ಸಂಗ್ರಹಾಲಯ ಜಂಗ್ಲಿ ಡಿಪೋದಲ್ಲಿ ರವಿವಾರ ಬಿತ್ತೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಅರಣ್ಯ…

ಲೋಕ್ ಅದಾಲತ್ ಪೂರ್ವಭಾವಿ ಸಭೆ.

10-6-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಮುಂಬರುವ ಜೂ.25ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ನಡೆಯಿತು. ADVT…

ಅರಣ್ಯ ಸಂಪತ್ತು ಹೆಚ್ಚಿಸುವ ಹೊಣೆಗಾರಿಕೆ ನಮ್ಮದಾಗಲಿ ; ಎಸಿಎಫ್ ಹಿಮವತಿ ಭಟ್.

10-6-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ನಾವು ನಮ್ಮ ಹೃದಯದಲ್ಲಿ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡುವುದೇ ಒಂದು ಪುಣ್ಯದ ಕೆಲಸ. ಮಕ್ಕಳನ್ನು ಪರಿಸರದ ಶಿಶುಗಳಾಗಿ ಬೆಳಸಬೇಕು. ಆ…

ಸ್ವರ್ಣವಲ್ಲೀ ಶ್ರೀಗಳಿಂದ ಶಂಕರಸಂಹಿತಾಖ್ಯಾನ ಗ್ರಂಥ ಬಿಡುಗಡೆ.

10-6-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಶ್ರೀಶಂಕರಸಂಹಿತಾಖ್ಯಾನ ಗೃಂಥದ ಪುನರ್ ಮುದ್ರಣ ಕೃತಿಯನ್ನು ಸ್ವರ್ಣವಲ್ಲೀ ಮಠದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಬಿಡುಗಡೆಗೊಳಿಸಿದರು. ADVT ನಂತರ ಆಶೀರ್ವಚನ…

ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಮಲವಳ್ಳಿಯಲ್ಲಿ ಪರಿಸರ ದಿನಾಚರಣೆ.

7-6-2022.ಮಂಗಳವಾರ. E-YELLAPUR.COM NEWS ಯಲ್ಲಾಪುರ. ವಿಶ್ವ ಪರಿಸರದ ದಿನಾಚರಣೆಯ ಅಂಗವಾಗಿ ಯಲ್ಲಾಪುರ ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್…

ಅರಬೈಲ್ ಘಟ್ಟದಲ್ಲಿ ಕಾಕಂಬಿ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ. ಹೆದ್ದಾರಿಯಲ್ಲಿ ಹರಿದ ಕಾಕಂಬಿ.

5-6-2022. ರವಿವಾರ. E-YELLAPUR.COM NEWS ಯಲ್ಲಾಪುರ. ಚಾಲಕನ ನಿಯಂತ್ರಣ ತಪ್ಪಿದ ಕಾಕಂಬಿ(ಬೆಲ್ಲ) ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ಅರಬೈಲ್ ಘಟ್ಟದ ತಿರುವುನಲ್ಲಿ ರವಿವಾರ ನಡೆದಿದೆ. ADVT ಟ್ಯಾಂಕರ್…

ಸ್ನೇಹಸಾಗರ ವಸತಿ ಶಾಲೆಯಲ್ಲಿ ಪರಿಸರ ದಿನಾಚರಣೆ.

5-6-2022. ರವಿವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ರವಿವಾರ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ADVT ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ…

ನಾಳಿನ ಉತ್ತಮ ಭವಿಷ್ಯಕ್ಕಾಗಿ ಗಿಡ ನೆಡಬೇಕು, ಅರಣ್ಯ ಬೆಳೆಸಬೇಕು ; ಡಿಸಿಎಫ್ ಎಸ್.ಜಿ.ಹೆಗಡೆ.

5-6-2022. ರವಿವಾರ. E-YELLAPUR.COM NEWS ಯಲ್ಲಾಪುರ. ಮನುಕುಲದ ಉತ್ತಮ ಭವಿಷ್ಯಕ್ಕಾಗಿ ಹಾಗೂ ಎಲ್ಲರ ಒಳಿತಿಗಾಗಿ ನಾವೆಲ್ಲರೂ ಪರಿಸರವನ್ನು ರಕ್ಷಿಸಬೇಕು. ಗಿಡಗಳನ್ನು ನೆಡುವ ಮೂಲಕ ಅರಣ್ಯವನ್ನು ಬೆಳೆಸಬೇಕು ಎಂದು…

ಕಾರ್ಬನ್ ಫೈಬರ್ ದೋಟಿ ಮೂಲಕ ಔಷಧ ಸಿಂಪರಣಾ ಕಾರ್ಯಾಗಾರ.

3-6-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಹಾಸಣಗಿ ಪಂಚಾಯತ ವ್ಯಾಪ್ತಿಯ ಹೊನ್ನಳ್ಳಿ ಗುರುಪ್ರಸಾದ ಮೋಹನ ಭಟ್ಟ ಅವರ ಅಡಿಕೆ ತೋಟದಲ್ಲಿ ಜೂ.4 ಶನಿವಾರ ಕಾರ್ಬನ್ ಫೈಬರ್ ದೋಟಿ…

ದಕ್ಷತೆಯಿಂದ, ಜನಾನುರಾಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸಾರಿಗೆ ಅಧಿಕಾರಿ ಸಿ.ಡಿ.ನಾಯ್ಕ.

1-6-2022. ಬುಧವಾರ. E-YELLAPUR.COM NEWS ಯಲ್ಲಾಪುರ. ವಿಶೇಷ ಲೇಖನ. ಪ್ರವೃತ್ತಿ ಮತ್ತು ನಿವೃತ್ತಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವ್ಯಕ್ತಿಯೋರ್ವ ಸರ್ಕಾರಿ ಸೇವೆಗೆ ಸೇರಿದ ದಿನವೇ…

ನಿವೃತ್ತ ಶಿಕ್ಷಕಿ ಇಂದಿರಾ ನಾಯಕರಿಗೆ ಬೀಳ್ಕೊಡುಗೆ.

31-5-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ ಕಳೆದ 15 ವರ್ಷಗಳಿಂದ ಯಲ್ಲಾಪುರ ತಾಲೂಕಿನ ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇಂದಿರಾ ನಾಯಕ ಅವರು…

ವಿಶ್ವ ತಂಬಾಕು ನಿಷೇಧ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ.

31-5-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ತಂಬಾಕು ನಿಷೇಧ ದಿನಾಚರಣೆಯನ್ನು ಸಾರ್ಥಕಗೊಳಿಸೋಣ ಎಂದು ತಾಲೂಕಾ ಕಾನೂನು…

ಗುಣಮಟ್ಟದ ಸುರಕ್ಷತಾ ಸಾಧನಗಳ ಅಳವಡಿಕೆ ಅತ್ಯಂತ ಅಗತ್ಯವಾಗಿದೆ ; ಸಿಪಿಐ ಸುರೇಶ ಯಳ್ಳೂರು.

30-5-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಬ್ಯಾಂಕ್, ಸೊಸೈಟಿ ಪ್ರಮುಖರು ಹಾಗೂ ಆಭರಣಗಳ ಅಂಗಡಿಕಾರರಿಗೆ ಸುರಕ್ಷತಾ ಜಾಗೃತಿ ಕಾರ್ಯಾಗಾರವು ಪಟ್ಟಣದ ಏಪಿಎಂಸಿ ಆವಾರದ ಅಡಕೆ…

ಭಂಡಾರಿ ಸಮಾಜದ ಪ್ರಮುಖರ ಸಭೆ; ಆಡಳಿತ ಸಮಿತಿ, ಸಲಹಾ ಸಮಿತಿ ರಚನೆ.

30-5-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ತಾಲೂಕಿನ ಭಂಡಾರಿ ಸಮಾಜದ ಪ್ರಮುಖರ ಸಭೆ ನಡೆಯಿತು. ADVT ಸಮಾಲೋಚನಾ ಸಭೆಯಲ್ಲಿ ಸಂಘಟನೆಯ…

ವೈದಿಕ ಸೀಮಾ ಪರಿಷತ್ ವತಿಯಿಂದ ಚಂದಗುಳಿಯಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ.

30-5-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಸೀಮಾ ವೈದಿಕ ಪರಿಷತ್ ವತಿಯಿಂದ ರವಿವಾರ ತಾಲೂಕಿನ ಶ್ರೀ ಕ್ಷೇತ್ರ ಚಂದ್ಗುಳಿ ಸಿದ್ಧಿವಿನಾಯಕ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಅಥರ್ವ…

ತಾಂತ್ರಿಕ ಡಿಪ್ಲೊಮಾ-ಸುಲಭ ನೂತನ ಪಠ್ಯಕ್ರಮ-ಹೆಚ್ಚಿನ ಉದ್ಯೋಗಾವಕಾಶ:

28-5-2022. ಶನಿವಾರ. E-YELLAPUR.COM NEWS ಯಲ್ಲಾಪುರ. ವಿಶೇಷ ಲೇಖನ.ಎನ್.ಕೆ.ಕಿಣಿಪ್ರಾಚಾರ್ಯರು. ಎಮ್.ಇ.ಎಸ್,ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಶಿರಸಿ. ದೇಶದ ಪ್ರಗತಿಯಲ್ಲಿ ಇಂಜಿನಿಯರುಗಳ ಪಾತ್ರ ಎಷ್ಟು ಮುಖ್ಯವೋ, ಡಿಪ್ಲೊಮಾ ಇಂಜಿನಿಯರುಗಳ ಪಾತ್ರವೂ ಮಹತ್ವವಾಗಿದ್ದು…

ಬಾಳೆಗದ್ದೆಯಲ್ಲಿ ಆರೋಗ್ಯ ಮಾಹಿತಿ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ.

27-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ನಾವು ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು. ದೇಹದ ಸ್ವಚ್ಛತೆಯಿಂದ ನಮಗೆ ಬರುವ ಅನೇಕ ರೋಗಗಳನ್ನು ತಡೆಯಬಹುದು. ADVT…

ಬಿತ್ತನೆ ಬೀಜ, ಗೊಬ್ಬರ ಸಾಕಷ್ಟು ದಾಸ್ತಾನು ಇದೆ ; ನಾಗರಾಜ ನಾಯ್ಕ.

27-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಈ ವರ್ಷ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಮಳೆ ಬೀಳುತ್ತಿದೆ. ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಿದೆ. ADVT…

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ.

27-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ವಿವಿದೆಡೆ ಅನಧಿಕ್ರತವಾಗಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡುತ್ತಿದ್ದ ಅಂಗಡಿಗಳ ADVT ಮೇಲೆ ತಾಲೂಕಾ ತಂಬಾಕು ನಿಯಂತ್ರಣಕೋಶದ…

ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ.

26-5-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಗುರುವಾರ ಯಲ್ಲಾಪುರ ಪಟ್ಟಣದ ADVT ಭಾರತೀಯ…

ಎಸ್.ಬಿ.ಐ. ಬ್ಯಾಂಕ್ ಕಳ್ಳತನ ಮಾಡಲು ಪ್ರಯತ್ನಿಸಿದ್ದ ಆರೋಪಿಯ ಬಂಧನ, ಬೈಕ್, ಕಾರು ವಶ.

24-5-2022. ಮಂಗಳವಾರ. E-YELLAPUR.COM NEWS ಯಲ್ಲಾಪುರ. ಕಳೆದ ಮೇ.11 ರಂದು ಸಾಯಂಕಾಲ 6 ಗಂಟೆಯಿಂದ, ಮೇ.12ರಂದು ಬೆಳಗ್ಗೆ 9.30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ಪಟ್ಟಣದ ಸಂಭ್ರಮ್…

ಮಳೆಗಾಲ ಪೂರ್ವ ಸಿದ್ಧತೆ; ಪಟ್ಟಣ ಪಂಚಾಯತಿ ವತಿಯಿಂದ ಚರಂಡಿ ಸ್ವಚ್ಛತೆ.

23-5-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಮಳೆಗಾಲದ ಪೂರ್ವಸಿದ್ಧತೆಯಾಗಿ ಯಲ್ಲಾಪುರ ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ADVT ಈಗಾಗಲೇ…

ಬಸವೇಶ್ವರ ದೇವಾಲಯದಲ್ಲಿ ವರ್ಧಂತಿ ಉತ್ಸವ.

23-5-2022. ಸೋಮವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮವು ನಡೆಯಿತು. ಈ ನಿಮಿತ್ತ ADVT ದೇವಾಲಯದಲ್ಲಿ ರುದ್ರಹೋಮ,ಗಣಹವನ,ರುದ್ರಾಭಿಷೇಕ,…

S.S.L.C. ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ.

22-5-2022. ರವಿವಾರ. E-YELLAPUR.COM NEWS ಯಲ್ಲಾಪುರ. ಇತ್ತೀಚೆಗೆ ಪ್ರಕಟವಾದ SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಯಲ್ಲಾಪುರ ಪಟ್ಟಣದ ಶಾರದಾಗಲ್ಲಿಯ ವಿದ್ಯಾರ್ಥಿಗಳನ್ನು ಸ್ಥಳೀಯರು ಸನ್ಮಾನಿಸಿ, ಗೌರವಿಸಿದರು. ADVT…

7 ತಾಲೂಕುಗಳ ಅಧಿಕಾರಿಗಳಿಗೆ ಜೆಜೆಎಂ ತಾಂತ್ರಿಕ ತರಬೇತಿ ಕಾರ್ಯಾಗಾರ.

21-5-2021 ಶನಿವಾರ. E-YELLAPUR.COM NEWS ಯಲ್ಲಾಪುರ. ಜಿಲ್ಲಾಪಂಚಾಯತಿ ಉತ್ತರಕನ್ನಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಲಜೀವನ ಮಿಷನ್ ಯೋಜನೆಯ…

ತಹಸೀಲ್ದಾರ್ ಕಚೇರಿಯಲ್ಲಿ ಮುಂಗಾರು ಸಿದ್ಧತಾ ಸಭೆ.

21-5-2022. ಶನಿವಾರ. E-YELLAPUR.COM NEWS ಯಲ್ಲಾಪುರ ಸಹಾಯಕ ಆಯುಕ್ತ ದೇವರಾಜ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮುಂಗಾರು ಸಿದ್ಧತಾ ಸಭೆ ನಡೆಯಿತು. ADVT ಮಳೆಗಾಲದ ಪೂರ್ವದಲ್ಲಿ…

SSLC ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದ ನಂದೊಳ್ಳಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು.

20-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಸರ್ಕಾರಿ ಪ್ರೌಢಶಾಲೆಯು ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆಯನ್ನು ನಿರ್ಮಿಸಿದೆ ADVT ಈ ಶಾಲೆಯ…

ತುಡುಗುಣಿ – ಸೂರಿಮನೆ ರಸ್ತೆ ಕುಸಿತ.

20-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತುಡುಗುಣಿಯಿಂದ ಸೂರಿಮನೆಗೆ ಹೋಗುವ ರಸ್ತೆಗೆ ತುಡುಗುಣಿ ಹೊಳೆಯ ಪಕ್ಕದಲ್ಲಿ ಶುಕ್ರವಾರ ಮತ್ತೆ ಕುಸಿತ…

ಬಾಳೆಗದ್ದೆ ಗ್ರಾಮಸ್ಥರಿಂದ ಶ್ರಮದಾನ.

20-5-2022. ಶುಕ್ರವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಳೆಗದ್ದೆ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು. ADVT ಬಾಳೆಗದ್ದೆಯಿಂದ…

ರಾಜ್ಯ ಮಟ್ಟದ ಸಾಧನೆ ಮಾಡಿದ ನಂದೊಳ್ಳಿ ಹಾಗೂ ಹಿತ್ಲಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು.

19-5-2022. ಗುರುವಾರ. E-YELLAPUR.COM NEWS ಯಲ್ಲಾಪುರ ಗುರುವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ನಂದೊಳ್ಳಿ ಸರ್ಕಾರಿ ಪ್ರೌಢ ಶಾಲೆಯ ADVT ವಿದ್ಯಾರ್ಥಿ ಯಶಸ್ ಭಾಗ್ವತ್ ಹಾಗೂ…

ಎಸ್.ಎಸ್.ಎಲ್.ಸಿ.ಫಲಿತಾಂಶದಲ್ಲಿ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ.

19-5-2022. ಗುರುವಾರ. E-YELLAPUR.COM NEWS ಯಲ್ಲಾಪುರ ಗುರುವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆ ಶೇ97.30% ಫಲಿತಾಂಶವನ್ನು ದಾಖಲಿಸಿದೆ.…

ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ. ಶಿರಸಿಯ ಚಿರಾಗ್ ಗೆ 625/625

19-5-2022. ಗುರುವಾರ. E-YELLAPUR.COM NEWS ಬೆಂಗಳೂರು. ; 2022 ನೇ ಸಾಲಿನ ಎಸ್.ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಪ್ರಕಟಿಸಿದ್ದಾರೆ. ಈ ಬಾರಿ…

ಗೋಮಾಂತಕ ಫೆಡರೇಶನ್ ಗೆ ಸಂಚಾಲಕರ ಆಯ್ಕೆ.

19-5-2022. ಗುರುವಾರ. E-YELLAPUR.COM NEWS ಯಲ್ಲಾಪುರ. ಗೋಮಾಂತಕ ಫೆಡರೇಶನ್ ಗೆ ಉತ್ತರ ಕನ್ನಡ ಜಿಲ್ಲೆಯ ಸಂಚಾಲಕರಾಗಿ ಉತ್ತರ ಕನ್ನಡದಿಂದ ಯಲ್ಲಾಪುರ ಗೋಮಾಂತಕ ಸಮಾಜದ ಅಧ್ಯಕ್ಷ ನಾಗೇಶ ಯಲ್ಲಾಪುರಕರ,…

ಸತ್ಯಸಾಯಿ ಸೇವಾ ಕ್ಷೇತ್ರ ಲೋಕಾರ್ಪಣೆ.

18-5-2022. ಬುಧವಾರ. E-YELLAPUR.COM NEWS ಯಲ್ಲಾಪುರ. ಯಲ್ಲಾಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸತ್ಯಸಾಯಿ ಸೇವಾ ಕ್ಷೇತ್ರವನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು. ADVT ಈ ನಿಮಿತ್ತ ಶ್ರೀಸತ್ಯಸಾಯಿ ಸೇವಾ ಸಮಿತಿ…

ವಿಫುಲ ಉದ್ಯೋಗಾವಕಾಶ ಮತ್ತು ಸ್ವಉದ್ಯೋಗಕ್ಕಾಗಿ ವೃತ್ತಿ ಆಧಾರಿತ ಐ.ಟಿ.ಐ.ಶಿಕ್ಷಣ ನೀಡುತ್ತಿರುವ ಶಿರಸಿಯ ಎಂ.ಇ.ಎಸ್. ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ.

18-5-2022. ಬುಧವಾರ. E-YELLAPUR .COM NEWS ಯಲ್ಲಾಪುರ (ಪ್ರಾಯೋಜಿತ) ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ.ಯ ನಂತರದ ಶಿಕ್ಷಣದ ಆಯ್ಕೆ ಅತ್ಯಂತ ಮಹತ್ವವಾದದ್ದು. ಎಸ್.ಎಸ್.ಎಲ್.ಸಿ. ನಂತರದ ಶಿಕ್ಷಣದ ಸೂಕ್ತ ಆಯ್ಕೆ…

You cannot copy content of this page