ಜೆ.ಇ.ಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಹೆಗಡೆ
24-2-2026 ಮಂಗಳವಾರ ಯಲ್ಲಾಪುರ ಜೆ.ಇ.ಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಹೆಗಡೆ ದಿಶಾ ಅಶೋಕ ಹೆಗಡೆ ದಿಶಾ ಹೆಗಡೆ ಮೂಲತಃ…
24-2-2026 ಮಂಗಳವಾರ ಯಲ್ಲಾಪುರ ಜೆ.ಇ.ಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಹೆಗಡೆ ದಿಶಾ ಅಶೋಕ ಹೆಗಡೆ ದಿಶಾ ಹೆಗಡೆ ಮೂಲತಃ…
24-2-2026 ಮಂಗಳವಾರ ಯಲ್ಲಾಪುರ ವಿವಿದೆಡೆ ಸುರಿದ ಅಕಾಲಿಕ ಮಳೆ ತಾಲೂಕಿನ ಇಡಗುಂದಿ, ಮಂಚಿಕೇರಿ ಮುಂತಾದ ಭಾಗಗಳಲ್ಲಿಯೂ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.…
23-2-2026 ಸೋಮವಾರ ಯಲ್ಲಾಪುರ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎ ಮುಬಾಶರಿನ್ ಶೇಕ್ ಶೇ. 92.16 ಅಂಕ ಗಳಿಸಿ ಪ್ರಥಮ, ಆಕಾಶ್ ಪೂಜಾರಿ…
23-2-2026 ಸೋಮವಾರ ಯಲ್ಲಾಪುರ ಕಾರವಾರ ಆಸ್ಪತ್ರೆ ಬಿಜೆಪಿ ಪರಿಶ್ರಮದ್ದು- ಕುಮಟಾ ಮತ್ತು ಶಿರಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಕೊಡಿ: ಅನಂತಮೂರ್ತಿ ಹೆಗಡೆ ಅನಂತಮೂರ್ತಿ ಹೆಗಡೆ ಈ…
23-2-2026 ಸೋಮವಾರ ಯಲ್ಲಾಪುರ ದ್ವಿತೀಯ ಪಿ.ಯು.ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ದ್ವಿತೀಯ ಪಿ.ಯು.ಸಿ ಪರೀಕ್ಷೆ ಫೆ.28 ರಿಂದ ಮಾ.17 ರವರೆಗೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ…
23-2-2026 ಸೋಮವಾರ ಯಲ್ಲಾಪುರ ಲಯನ್ಸ್ ಕ್ಲಬ್ ಜೋನಲ್ ಚೇರ್ಮನ್ ಸುರೇಶ ಬೋರ್ಕರ್ ಗೆ ಸನ್ಮಾನ ಲಯನ್ಸ್ ಕ್ಲಬ್ ಚಟುವಟಿಕೆಗಳನ್ನು ವಿಸ್ತರಿಸಲು ಹಾಗೂ ಸಂಸ್ಥೆಯ ಸದಸ್ಯತ್ವವನ್ನು ಹೆಚ್ಚಿಸಲು ನಿರಂತರವಾಗಿ…
23-2-2026 ಸೋಮವಾರ ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಯಶಸ್ವಿಯಾಗಿ ನಡೆದ ಉಚಿತ ಡಯಾಬಿಟಿಸ್ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ. ಮಾತನಾಡಿ, ನಮ್ಮ…
21-2-2026 ಶನಿವಾರ ಯಲ್ಲಾಪುರ ಜನಮೆಚ್ಚುಗೆ ಪಡೆದ ಬಳಗಾರ ಆಲೆಮನೆ ಹಬ್ಬ ಶನಿವಾರ ಸಂಜೆ ಆರು ಗಂಟೆಗೆ ಗಣಪತಿ ಪೂಜೆಯೊಂದಿಗೆ ಆಲೆಮನೆ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ರಾತ್ರಿ…
21-2-2026 ಶನಿವಾರ ಯಲ್ಲಾಪುರ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ: ಮೂವರ ವಿರುದ್ಧ ಪ್ರಕರಣ ದಾಖಲು ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ಕಲ್ಯಾಣದ ನಿವಾಸಿಗಳಾದ ಸಾದಿಕ್ ಶೇಖ್, ಖಾಶಿಪ್ ಮಾಂಡೇಕರ್,…
21-2-2026 ಶನಿವಾರ ಯಲ್ಲಾಪುರ ಎಲೆಚುಕ್ಕೆ ರೋಗ ನಿವಾರಣೆಗಾಗಿ ಹುಲಗಾನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಅನುಷ್ಠಾನ ಆರಂಭ ಶನಿವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮ…
21-2-2026 ಶನಿವಾರ ಯಲ್ಲಾಪುರ ಪೂಜೆ, ಉತ್ಸವಗಳಿಂದ ದೇವತಾ ಸಾನ್ನಿಧ್ಯ ವೃದ್ಧಿ, ಕ್ಷೇತ್ರದ ಅಭಿವೃದ್ಧಿ: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ತಾಲೂಕಿನ ಚಂದಗುಳಿಯ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆದ ವಾರ್ಷಿಕ ವರ್ಧಂತಿ…
20-2-2026 ಶುಕ್ರವಾರ ಯಲ್ಲಾಪುರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಹೆಬ್ಬಾರರಿಗೆ ಇಡಗುಂದಿ ಸೊಸೈಟಿ ವತಿಯಿಂದ ಸನ್ಮಾನ ಶಿವರಾಮ ಹೆಬ್ಬಾರ್ ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಹಾಗೂ…
20-2-2026 ಶುಕ್ರವಾರ ಯಲ್ಲಾಪುರ ನಾಳೆ ಬಳಗಾರಿನಲ್ಲಿ ಆಲೆಮನೆ ಹಬ್ಬ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆದುಬಂದಿರುವ ಬಳಗಾರ ಆಲೆಮನೆ ಹಬ್ಬವು ಹಲವು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಿದ್ದು, ಜನರ ಮನಗೆದ್ದಿದೆ.…
19-2-2026 ಗುರುವಾರ ಯಲ್ಲಾಪುರ ಜಾತ್ರಾ ಯಶಸ್ಸಿಗೆ ಸಹಕರಿಸಿದ ಪೊಲೀಸರಿಗೆ ಸನ್ಮಾನ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾತ್ರೆ ಯಶಸ್ವಿಯಾಗಿ ನೆರವೇರಲು ಪೊಲೀಸ್ ಇಲಾಖೆಯ ಸಮರ್ಪಿತ ಸೇವೆಯು ಪ್ರಮುಖ…
19-2-2026 ಗುರುವಾರ ಯಲ್ಲಾಪುರ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ ಅನಂತಮೂರ್ತಿ ಹೆಗಡೆ ಈ ಕುರಿತು ಗುರುವಾರ ಪ್ರತಿಕ್ರಯಿಸಿದ ಅನಂತಮೂರ್ತಿ ಹೆಗಡೆ ಮಾತನಾಡಿ, ಜನಪರ…
19-2-2026 ಗುರುವಾರ ಯಲ್ಲಾಪುರ ಯಲ್ಲಾಪುರ ಜಾತ್ರೆಗೆ ವಿದ್ಯುಕ್ತ ತೆರೆ: ಗ್ರಾಮದೇವಿಯರ ಭವ್ಯ ಮೆರವಣಿಗೆ ಸಂಪನ್ನ ಇದಕ್ಕೂ ಪೂರ್ವದಲ್ಲಿ ಮಹಾಪೂಜೆ, ಮಂಗಳಾರತಿ. ಜಾತ್ರಾ ಮಂಟಪದಲ್ಲಿ ವಿವಿಧ ವಿಧಿ,ವಿಧಾನಗಳು ನಡೆದವು.…
ಗ್ರಾಮದೇವಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ ಗುರುವಾರ ಜಾತ್ರಾಮಹೋತ್ಸವ ಕೊನೆಗೊಳ್ಳಲಿದ್ದು, ಮಧ್ಯಾಹ್ನ ಮಹಾಪೂಜೆಯ ನಂತರ ಗದ್ದುಗೆಯಿಂದ ಮುಂಡಗೋಡ ರಸ್ತೆಯ ಪಾದಗಟ್ಟಿಯವರೆಗೆ ಗ್ರಾಮದೇವಿಯರ ಮೆರವಣಿಗೆ ನಡೆಯಲಿದೆ. ಬುಧವಾರ ನಸುಕಿನಿಂದಲೇ ಸಾವಿರಾರು…
18-2-2026 ಬುಧವಾರ ಯಲ್ಲಾಪುರ ಜೆಇಇ ಮೇನ್ಸ್ ಪರೀಕ್ಷೆ: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಸಾಧನೆಗೈದ ವಿದ್ಯಾರ್ಥಿಗಳು : ಕೇದಾರ್ ಜೋಶಿ ( 99.84), ಅನ್ಮೋಲ್ ಪ್ರಭು…
17-2-2026 ಮಂಗಳವಾರ ಯಲ್ಲಾಪುರ ತಂತ್ರಜ್ಞಾನಗಳ ಬಳಕೆ ಪ್ರಗತಿಯ ಸಂಕೇತ: ವಿ.ಪ.ಸದಸ್ಯ ಎಸ್.ವಿ.ಸಂಕನೂರು ಅವರು ಮಂಗಳವಾರ ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿ,…
17-2-2026 ಮಂಗಳವಾರ ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಪಾನಕಸೇವೆ, ಅನ್ನ ಪ್ರಸಾದ ವಿತರಣೆ ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾಮಹೋತ್ಸವದಲ್ಲಿ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಭಕ್ತರಿಗೆ…
16-2-2026 ಸೋಮವಾರ ಯಲ್ಲಾಪುರ ಉಷ್ಣ ಅಲೆ ಬಗ್ಗೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಸೂಚನೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸಾರ್ವಜನಿಕರು ಪ್ರಸ್ತುತ ಸಾಮಾನ್ಯ ಉಷ್ಣತೆಗಿಂತ ಸುಮಾರು 3 ರಿಂದ…
16-2-2026 ಸೋಮವಾರ ಯಲ್ಲಾಪುರ ಜಾತ್ರೆಯಲ್ಲಿ ಕಳೆದುಕೊಂಡಿದ್ದ ಬೆಲೆಬಾಳುವ ವಸ್ತುಗಳನ್ನು ಹುಡುಕಿಕೊಟ್ಟ ಪೊಲೀಸರು ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದ ಹಲವರು ತಮ್ಮ ಮೊಬೈಲ್, ಹಣ,…
15-2-2026 ರವಿವಾರ ಯಲ್ಲಾಪುರ ಸಂತ ಸೇವಾಲಾಲರ ಸಂದೇಶಗಳು ಸಮಾಜಕ್ಕೆ ಪ್ರೇರಣೆಯಾಗಿವೆ: ತಹಶೀಲ್ದಾರ್ ಚಂದ್ರಶೇಖರ್ ಹೊಸಮನಿ ತಹಶೀಲ್ದಾರ್ ಚಂದ್ರಶೇಖರ್ ಹೊಸಮನಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ,…
15-2-2026 ರವಿವಾರ ಯಲ್ಲಾಪುರ ಎಲ್ಲೆಡೆ ಮಹಾಶಿವರಾತ್ರಿ ಆಚರಣೆ, ಶಿವನಾಮ ಸ್ಮರಣೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಶಾಲ್ಮಲಾ ನದಿ ತಟದ ಭೀಮನಪಾದದಲ್ಲಿ ಉಭಯ…
14-2-2026 ಶನಿವಾರ ಯಲ್ಲಾಪುರ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳಲ್ಲಿ, 33 ವಿದ್ಯಾರ್ಥಿಗಳು ಶೇ.80ಕ್ಕಿಂತ ಹೆಚ್ಚು ಅಂಕಗಳೊಂದಿಗೆ…
13-2-2026 ಶುಕ್ರವಾರ ಯಲ್ಲಾಪುರ ಗ್ರಾಮದೇವಿ ದರ್ಶನಕ್ಕೆ ಆಗಮಿಸಿದ ಅಪಾರ ಭಕ್ತರು ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗ್ರಾಮದೇವಿಯರ ದರ್ಶನಕ್ಕೆ ಸರತಿ ಸಾಲಿನಲ್ಲಿ…
12-2-2026 ಗುರುವಾರ ಯಲ್ಲಾಪುರ ಒಂದು ವಾರದೊಳಗೆ ವಿಮಾ ಹಣ ಜಮಾ ಮಾಡಲು ಕೇಂದ್ರದಿಂದ ಸ್ಪಷ್ಟ ಆದೇಶ: ಸದಾನಂದ ಭಟ್ಟ ಅವರು ಗುರುವಾರ ಪ್ರಕಟಣೆ ನೀಡಿ, ಕರ್ನಾಟಕ ರಾಜ್ಯ…
12-2-2026 ಗುರುವಾರ ಯಲ್ಲಾಪುರ ಯಲ್ಲಾಪುರ ಜಾತ್ರಾ ಮಹೋತ್ಸವಕ್ಕೆ ಸ್ವರ್ಣವಲ್ಲೀ ಶ್ರೀಗಳ ಶುಭ ಸಂದೇಶ ನಮ್ಮ ನಾಡಿನ ಪ್ರಸಿದ್ಧ ಶಕ್ತಿದೇವತೆಯಾಗಿರುವ ಯಲ್ಲಾಪುರದ ಗ್ರಾಮದೇವಿಯ ಜಾತ್ರಾಮಹೋತ್ಸವವು ನೆರವೇರುತ್ತಿರುವುದು ಸಂತೋಷದ ಸಂಗತಿಯಾಗಿದೆ.…
11-2-2026 ಬುಧವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ: ಅದ್ದೂರಿಯಾಗಿ ನಡೆದ ಭವ್ಯ ಮೆರವಣಿಗೆ ಮಧ್ಯಾಹ್ನ 3.40 ಗಂಟೆಗೆ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿ,ವಿಧಾನದೊಂದಿಗೆ ದೇವಾಲಯದಿಂದ ಮೆರವಣಿಗೆ ಆರಂಭವಾಯಿತು. ಜಾಗಟೆ…
11-2-2026 ಬುಧವಾರ ಯಲ್ಲಾಪುರ ಗ್ರಾಮದೇವಿ ಜಾತ್ರಾ ಮೆರವಣಿಗೆಗೆ ಕ್ಷಣಗಣನೆ: ಎಲ್ಲೆಡೆ ಸಡಗರ, ಸಂಭ್ರಮ ವಿಶೇಷ ಪುರವಣಿ ಬಿಡುಗಡೆ ಯಲ್ಲಾಪುರ ಗ್ರಾಮದೇವಿ ಜಾತ್ರೆಯ ನಿಮಿತ್ತ ಸುಜ್ಞಾನ ವಾಹಿನಿ ಪತ್ರಿಕೆ…
10-2-2026 ಮಂಗಳವಾರ ಯಲ್ಲಾಪುರ ದೇವಾಲಯದಲ್ಲಿ ಗ್ರಾಮದೇವಿ ಪ್ರತಿಷ್ಠೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭ ಕೆಲವು ದಿನಗಳ ಹಿಂದೆ ಜಾತ್ರಾಪೂರ್ವದ ಧಾರ್ಮಿಕ ಆಚರಣೆಯಾದ ಅಂಕೆ ಹಾಕುವುದು, ಹೊರ ಮಂಗಳವಾರ…
10-2-2026 ಮಂಗಳವಾರ ಯಲ್ಲಾಪುರ ಮನಸ್ವಿನೀ ವಿದ್ಯಾನಿಲಯದಲ್ಲಿ ಯಶಸ್ವಿಯಾಗಿ ನಡೆದ ಸಪ್ತಶಕ್ತಿ ಸಂಗಮ ಕಾರ್ಯಕ್ರಮ ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಡೆಸಿದ ಈ ಕಾರ್ಯಕ್ರಮದಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ವೇದಾ ಪುರೋಹಿತ,…
9-2-2026 ಸೋಮವಾರ ಯಲ್ಲಾಪುರ ಗ್ರಾಮದೇವಿ ಜಾತ್ರೆಗೆ ಶೃಂಗಾರಗೊಂಡ ಯಲ್ಲಾಪುರ ಸಿದ್ಧಗೊಳ್ಳುತ್ತಿರುವ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಜಾತ್ರಾ ಆಕರ್ಷಣೆಗಳಲ್ಲಿ ಮುಖ್ಯವಾದ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಸಿದ್ಧಗೊಳ್ಳುತ್ತಿವೆ.…
9-2-2026 ಸೋಮವಾರ ಯಲ್ಲಾಪುರ ದೇವಸ್ಥಾನದ ಮರುನಿರ್ಮಾಣಕ್ಕೆ ಅನಂತಮೂರ್ತಿ ಹೆಗಡೆ ಸಂಕಲ್ಪ ಕಳೆದ ಸುಮಾರು ಒಂದೂ ಶತಮಾನಕ್ಕೂ ಅಧಿಕ ಸಮಯದಿಂದ ದೇವಾಲಯದ ಪುನರ್ ನಿರ್ಮಾಣಕ್ಕೆ ಊರವರು ಪ್ರಯತ್ನ ನಡೆಸುತ್ತಿದ್ದರೂ,…
8-2-2026 ರವಿವಾರ ಯಲ್ಲಾಪುರ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಯುವಕ ಇದನ್ನೂ ಓದಿ: ಯಲ್ಲಾಪುರ ಜಾತ್ರೆಗೆ ಸಕಲ ಸಿದ್ಧತೆ – ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ ಮಾಗೋಡಿನ…
8-2-2026 ರವಿವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ: ಕಣ್ಮನ ಸೆಳೆಯುವ ಆಕರ್ಷಕ ಜಾತ್ರಾ ಮಂಟಪ ಸಿದ್ಧಗೊಂಡಿದೆ ಆಕರ್ಷಕ ಜಾತ್ರಾ ಮಂಟಪ ಯಲ್ಲಾಪುರ ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಾತ್ರಾ…
8-2-2026 ರವಿವಾರ ಯಲ್ಲಾಪುರ ಯಲ್ಲಾಪುರ ಜಾತ್ರೆಗೆ ಸಕಲ ಸಿದ್ಧತೆ: ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ ಅವರು ರವಿವಾರ ದೇವಿ ಮೈದಾನದ ಜಾತ್ರಾ ಮಂಟಪದಲ್ಲಿ ಜಾತ್ರಾ ಉಸ್ತುವಾರಿ ಪ್ರಮುಖರೊಂದಿಗೆ…
6-2-2026 ಶುಕ್ರವಾರ ಯಲ್ಲಾಪುರ ಕರ್ನಾಕಟ ಶಿಲ್ಪಾಕಲಾ ಅಕಾಡೆಮಿ ಪ್ರಶಸ್ತಿಗೆ ಯಲ್ಲಾಪುರದ ಅರುಣ ಗುಡಿಗಾರ ಆಯ್ಕೆ ಅರುಣ ಗುಡಿಗಾರ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಮಾರ್ಚ ತಿಂಗಳಿನಲ್ಲಿ ಗೌರವ ಪುರಸ್ಕೃತರಿಗೆ…
6-2-2026 ಶುಕ್ರವಾರ ಯಲ್ಲಾಪುರ ವರ್ಗಾವಣೆಗೊಂಡ ತಹಶೀಲ್ದಾರ ಜುಫಿಶಾನ್ ಹಕ್ ಅವರಿಗೆ ಬೀಳ್ಕೊಡುಗೆ ಜುಫಿಶಾನ್ ಹಕ್ ಮಾತನಾಡಿ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ…
5-2-2026 ಗುರುವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ: ಪೊಲೀಸ್ ಬಂದೋಬಸ್ತ್ ಹೇಗಿದೆ? ವಿವರ ಇಲ್ಲಿದೆ ಒಬ್ಬರು ಡಿವೈಎಸ್ಪಿ, 6 ಪೊಲೀಸ್ ಇನ್ಸ್ಪೆಕ್ಟರ್, 25 ಪಿಎಸ್ಸೈಗಳು, 34 ಎಸ್ಸೈಗಳು, 250…
5-2-2026 ಗುರುವಾರ ಯಲ್ಲಾಪುರ ಕ್ಯೂ.ಆರ್.ಕೋಡ್ ಸ್ಕ್ಯಾನ್ ಮಾಡಿ, ಜಾತ್ರೆಯ ಸಂಪೂರ್ಣ ಮಾಹಿತಿ ಪಡೆಯಿರಿ ಗುರುವಾರ ಯಲ್ಲಾಪುರ ಪಟ್ಟಣದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಈ ಕ್ಯೂ.ಆರ್.ಕೋಡ್ ಅನ್ನು…
4-2-2026 ಬುಧವಾರ ಯಲ್ಲಾಪುರ ಯಲ್ಲಾಪುರ ಜಾತ್ರೆ : ವಾಹನ ಸಂಚಾರ ನಿಷೇಧ ಬದಲಿ ಸಂಚಾರ ಮಾರ್ಗವಾಗಿ ಸಂಕಲ್ಪ ಕ್ರಾಸ್ನಿಂದ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ ಸರ್ಕಲ್ ಮುಖಾಂತರ…
4-2-2026 ಬುಧವಾರ ಯಲ್ಲಾಪುರ ಕೊಲೆ ಆರೋಪಿಗೆ ಶಿಕ್ಷೆ ಪ್ರಕಟ ಆರೋಪಿತನು ಸಿರ್ಸಿ ನಗರದ ಸಿರ್ಸಿ-ಕರಿಗುಂಡಿ ರಸ್ತೆಯಲ್ಲಿ ಕಸ್ತೂರಬಾನಗರ ಕ್ರಾಸ್ ಹತ್ತಿರ ರಸ್ತೆ ಪಕ್ಕದಲ್ಲಿ ದಿ:23-04-2019 ರಂದು ರಾತ್ರಿ…
2-2-2026 ಸೋಮವಾರ ಯಲ್ಲಾಪುರ ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಪ್ರತಿಜ್ಞೆ ಅಭಿಯಾನ: ಅತಿದೊಡ್ಡ ಸಾಮೂಹಿಕ ಪ್ರಮಾಣ ವಚನ ಸ್ವೀಕಾರದೊಂದಿಗೆ ವಿಶ್ವ ದಾಖಲೆ ಸೃಷ್ಟಿ ಈ ಅಭೂತಪೂರ್ವ ಅಭಿಯಾನವು…
2-2-2026 ಸೋಮವಾರ ಯಲ್ಲಾಪುರ ವಾಹನ ಚಾಲಕರಿಗೆ ಸಂಚಾರಿ ನಿಯಮ, ಪಾರ್ಕಿಂಗ್ ಕುರಿತು ಪೊಲೀಸರ ಸೂಚನೆ ಫೆ.11ರಿಂದ ಆರಂಭವಾಗುವ ಯಲ್ಲಾಪುರ ಪಟ್ಟಣದ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ವಾಹನ ನಿಲುಗಡೆ,…
2-2-2026 ಸೋಮವಾರ ಯಲ್ಲಾಪುರ ಕೇಂದ್ರ ಬಜೆಟ್ ನಲ್ಲಿ ಆರ್ಥಿಕ ಶಿಸ್ತು ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ: ಹರಿಪ್ರಕಾಶ ಕೋಣೆಮನೆ ಅವರು ಸೋಮವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕಾ,ಚೀನಾ…
1-2-2026 ರವಿವಾರ ಯಲ್ಲಾಪುರ ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಆಯ್ಕೆ ಮನಸ್ವಿನೀ ವಿದ್ಯಾನಿಲಯ ಉತ್ತಮ ಪರಿಸರದಲ್ಲಿ, ಕಲಿಕೆಗೆ ಪೂರಕವಾದ ವಾತಾವರಣದಲ್ಲಿರುವ ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆ ಎಂದೇ…
1-2-2026 ರವಿವಾರ ಯಲ್ಲಾಪುರ ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಮಳಿಗೆಯಲ್ಲಿ ಆಕರ್ಷಕ ರಿಯಾಯಿತಿ, ಬಿಗ್ ಸೇಲ್ ಘೋಷಣೆ ಯಲ್ಲಾಪುರ ಗ್ರಾಮದೇವಿ ಜಾತ್ರೆಯ ನಿಮಿತ್ತ ಈ ಮಳಿಗೆಯಲ್ಲಿ ಎಲ್ಲ…
1-2-2026 ರವಿವಾರ ಯಲ್ಲಾಪುರ 54 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾಮಾಜಿಕ ಮುಖಂಡ, ವೀರ ಶಿವಾಜಿ ಸೇನೆಯ ಜಿಲ್ಲಾಧ್ಯಕ್ಷ ಮಹೇಶ ಪೂಜಾರ್ ಸರಳ ವ್ಯಕ್ತಿತ್ವದ ಮಹೇಶ ಪೂಜಾರ್…
31-1-2026 ಶನಿವಾರ ಯಲ್ಲಾಪುರ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಟ್ಯಾಂಕರ್ ಲಾರಿ ಆರೋಪಿ ಚಾಲಕ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿಯ ಶಿವಾನಂದ ತುಕಾರಾಮ ಬೀರಾದಾರ್ ಎಂಬಾತ…
31-1-2026 ಶನಿವಾರ ಯಲ್ಲಾಪುರ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ ಈ ಕಾರ್ಯಕ್ರಮವನ್ನು ರಾಜ್ಯ ಗ್ಲೋಬಲ್ ಇನ್ಸಿಟ್ಯೂಟ್ ಮತ್ತು ಆಹಾರ ಸುರಕ್ಷತಾ ತರಬೇತಿ ಮತ್ತು…
31-1-2026 ಶನಿವಾರ ಯಲ್ಲಾಪುರ ಸಮಾಜ ಸೇವೆಗೆ ಸಿದ್ಧಗಂಗಾ ಶ್ರೀಗಳಿಂದ ಪ್ರೇರಣೆ: ಅನಂತಮೂರ್ತಿ ಹೆಗಡೆ ಯಲ್ಲಾಪುರ ತಾಲೂಕಿನ ಮಲವಳ್ಳಿ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗಿ,…
31-1-2026 ಶನಿವಾರ ಯಲ್ಲಾಪುರ ನಕ್ಷತ್ರ ಮೊಬೈಲ್ಸ್ ಸೇಲ್ಸ್ & ಸರ್ವಿಸ್ ಬಿಗ್ ಧಮಾಕಾ ಆಫರ್ಮೊಬೈಲ್ ಖರೀದಿಸಿ: ಬಹುಮಾನ ಗೆಲ್ಲಿ!! ಈ ಮಳಿಗೆಯಲ್ಲಿ ಯಾವುದೇ ಮೊಬೈಲ್ ಖರೀದಿಸಿದರೂ ಅದೃಷ್ಟಶಾಲಿಗಳಿಗೆ…
30-1-2026 ಶುಕ್ರವಾರ ಯಲ್ಲಾಪುರ ವಧುವಿನ ಶೃಂಗಾರ ಹಾಗೂ ಎಲ್ಲ ರೀತಿಯ ಮೇಕಪ್ ಮತ್ತು ಬ್ಯೂಟಿಷಿಯನ್ ಸೇವೆಗೆ ಸಂಪರ್ಕಿಸಿ: ಅರ್ಚನಾ ಶೆಟ್ಟಿ ಮೇಕಪ್ ಆರ್ಟಿಸ್ಟ್&ಬ್ಯೂಟಿಷಿಯನ್ ಎಲ್ಲ ರೀತಿಯ ಮೇಕಪ್…
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜನಾಧಿಕಾರ ಸಮಾವೇಶ: ಮತ್ತೆ ಗುಡುಗಿದ ಎಂ.ಕೆ.ಭಟ್ ಯಡಳ್ಳಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರಾಜ್ಯದ ನಾನಾ ಭಾಗಗಳ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಒಕ್ಕೂಟದ…
29-1-2026 ಗುರುವಾರ ಯಲ್ಲಾಪುರ ಗ್ರಾಮದೇವಿ ಜಾತ್ರೆ: ತಾತ್ಕಾಲಿಕ ಅಂಗಡಿ ಪ್ಲಾಟ್ ಹರಾಜು ಪ್ರಕ್ರಿಯೆ ಆರಂಭ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ಮಾರ್ಕಿಂಗ್ ಮಾಡಲಾದ ಸ್ಥಳದಿಂದ ಹರಾಜು…
ಶಾಲೆಯ ಗುಣಮಟ್ಟದ ಮಾಪನ ಶಿಕ್ಷಣವೇ ಹೊರತು, ಸೌಕರ್ಯಗಳಲ್ಲ: ಅನಂತಮೂರ್ತಿ ಹೆಗಡೆ ಅವರು ಹೊನ್ನಾವರ ತಾಲೂಕಿನ ಇಳಿಕಾರ್ ಸಮೀಪದ ಕರ್ಕಿ ಸರಕಾರಿ ಪ್ರಾಥಮಿಕ ಶಾಲೆಗೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್…
29-1-2026 ಗುರುವಾರ ಯಲ್ಲಾಪುರ ರೈತ ಸಂಘದ ಸಭೆ: ಸಾಲ ಮನ್ನಾಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ತಾಲೂಕಿನಲ್ಲಿ ಅಡಿಕೆ ಗಿಡಗಳಿಗೆ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿರುವ ಎಲೆ ಚುಕ್ಕಿ ರೋಗ,…
29-1-2026 ಗುರುವಾರ ಯಲ್ಲಾಪುರ ಆಕರ್ಷಕ ಮೇಕಪ್ ಹಾಗೂ ವೈವಿವಿಧ್ಯಮಯ ಬ್ಯೂಟಿಷಿಯನ್ ಸೇವೆ ಇಲ್ಲಿ ಲಭ್ಯಅಮೃತಾ ಲೇಡಿಸ್ ಬ್ಯೂಟಿ ಪಾರ್ಲರ್ ಯಲ್ಲಾಪುರ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಇಲ್ಲಿ ಹಲವಾರು…
28-1-2026 ಬುಧವಾರ ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಜೂಜಾಟ ಆಡುತ್ತಿದ್ದ ಐದು ಜನರ ವಿರುದ್ಧ ಪ್ರಕರಣ ದಾಖಲು ಜೂಜಾಟ ಆಡುತ್ತಿದ್ದಾಗ ಪಿಎಸ್ಸೈ ರಾಜಶೇಖರ ವಂದಲಿ ಹಾಗೂ ಸಿಬ್ಬಂದಿಗಳು ದಾಳಿ…
28-1-2026 ಬುಧವಾರ ಯಲ್ಲಾಪುರ ಕಾರಿಗೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ ಆರೋಪಿ ಬೈಕ್ ಸವಾರ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ನಿವಾಸಿ ಪೇಂಟಿಂಗ್ ವೃತ್ತಿಯ ದಾಮೋದರ ದೇವರಾಯ ಕೊಟಾರಕರ್…
27-1-2026 ಮಂಗಳವಾರ ಯಲ್ಲಾಪುರ ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದರೆ ರೂ.1 ಲಕ್ಷ ಬಹುಮಾನ ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ…
27-1-2026 ಮಂಗಳವಾರ ಯಲ್ಲಾಪುರ ಹಸುವನ್ನು ಕೊಂದ ಹುಲಿ ಕಳೆದೆರಡು,ಮೂರು ತಿಂಗಳಿಂದೀಚೆಗೆ ಈ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಹದೈನೈದಕ್ಕೂ ಹೆಚ್ಚು ಹಸುಗಳು ಹುಲಿಗೆ ಬಲಿಯಾಗಿರುವುದಾಗಿ ತಿಳಿದುಬಂದಿದೆ. ಹೊನ್ನಳ್ಳಿ…
27-1-2026 ಮಂಗಳವಾರ ಯಲ್ಲಾಪುರ ವಿರೋಧಿಗಳಿಂದ ತೇಜೋವಧೆಗೆ ಸಂಚು: ಪೊಲೀಸರಿಗೆ ಅನಂತಮೂರ್ತಿ ಹೆಗಡೆ ದೂರು ಅನಂತಮೂರ್ತಿ ಹೆಗಡೆ ಡಿವೈಎಸ್ಪಿ ಗೀತಾ ಪಾಟೀಲ್ ಅವರಿಗೆ ಸಲ್ಲಿಸಿದ ದೂರಿನ ಸಾರಾಂಶ ಹೀಗಿದೆ:…
26-1-2026 ಸೋಮವಾರ ಯಲ್ಲಾಪುರ ವಿಜೃಂಭಣೆಯಿಂದ ನಡೆದ ತೆಂಗಿನಗೇರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯೆ ಸಂಗೀತಾ ಪಾಟೀಲ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…
25-1-2026 ರವಿವಾರ ಯಲ್ಲಾಪುರ ಕಲಿಕೆಗೆ ಹಬ್ಬದ ರೂಪ: ಕಂಚನಹಳ್ಳಿ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕಲಿಕಾ ಹಬ್ಬ ಈ ಕಾರ್ಯಕ್ರಮವು ಮಕ್ಕಳ ಕಲಿಕೆಯನ್ನು ಹಬ್ಬದ ರೂಪದಲ್ಲಿ ಅನುಭವಿಸುವ ವಿಶಿಷ್ಟ…
25-1-2026 ರವಿವಾರ ಯಲ್ಲಾಪುರ ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ.ವಾಹನ ಪಲ್ಟಿ ಚೆನ್ನೈನ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆಂದು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಟಿ.ಟಿ.ವಾಹನದಲ್ಲಿ…
ಯಶಸ್ವಿಯಾಗಿ ನಡೆದ ಆರ್ ಡಿಪಿಆರ್ ಕ್ರೀಡಾಕೂಟ ಶಿರಸಿ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪಂಚಾಯತ್…
24-1-2026 ಶನಿವಾರ ಯಲ್ಲಾಪುರ ಎಸ್.ಎಸ್.ಎಲ್.ಸಿ ಪೂರ್ವಸಿದ್ದತಾ ಪರೀಕ್ಷೆಗೆ ಎಸ್.ಓ.ಪಿ ರಚನೆ ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಡೆಯುವ ಎಸ್.ಎಸ್.ಎಲ್.ಸಿ…
22-1-2026 ಗುರುವಾರ ಯಲ್ಲಾಪುರ ಜ.25ರಂದು ಶಾರದಾಂಬಾ ದೇವಾಲಯದಲ್ಲಿ ಜಾತ್ರಾಮಹೋತ್ಸವ ಶ್ರೀ ಶಾರದಾಂಬಾ ದೇವರು ಈ ನಿಮಿತ್ತ ದೇವಾಲಯದಲ್ಲಿ ಅಂದು ಬೆಳಿಗ್ಗೆ ಬ್ರಹ್ಮಕೂರ್ಚ ಹವನ, ಗಣೇಶ ಹವನ, ಶ್ರೀಸೂಕ್ತ…
22-1-2026 ಗುರುವಾರ ಯಲ್ಲಾಪುರ ಗುಡಂದೂರು ಶಾಲೆಯಲ್ಲಿ ಕಲಿಕಾ ಹಬ್ಬದ ಸಂಭ್ರಮ: ಗ್ರಾಮೀಣ ಸೊಗಡಿನ ಅನಾವರಣ ಕಿರವತ್ತಿ ಭಾಗದ 11 ಶಾಲೆಗಳ ಸಹಯೋಗದಲ್ಲಿ ನಡೆದ ಕಲಿಕಾ ಹಬ್ಬವನ್ನು ಉದ್ಘಾಟಿಸಿದ…
21-1-2026 ಬುಧವಾರ ಯಲ್ಲಾಪುರ ಅವರು ಬುಧವಾರ ನಗರದ ಮಧುವನ ಹೋಟೆಲ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ಬೇಡ್ತಿ ವರದಾ ನದಿ ಯೋಜನೆ ಇಂದು ಬಹಳ ಚರ್ಚೆ ಆಗುತ್ತಿರುವ…
ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ ಪ್ರಜಾಪ್ರಭುತ್ವಕ್ಕೆ ಮಾರಕ ಸೋಮವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1983ರ ಜಿಲ್ಲಾ ಪಂಚಾಯತಿ ಕಾಯ್ದೆಯಲ್ಲಿ ಇರುವಂತೆ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಕೈಯಲ್ಲಿಯೇ…
18-1-2026 ರವಿವಾರ ಯಲ್ಲಾಪುರ ಸಮಾಜದ ಉನ್ನತಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು: ಸುಬ್ರಾಯ ನಂದೋಡಿ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ರವಿವಾರ ನಡೆದ ಗೀತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,…
ಶಿರಸಿ ಜಾತ್ರೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಫೆ.3 ಕ್ಕೆ ಅನಂತಮೂರ್ತಿ ಹೆಗಡೆ ಉಪವಾಸ ಸತ್ಯಾಗ್ರಹ ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತ್ರೆಗೆ ಸಂಬಂಧಿಸಿ,…
17-1-2026 ಶನಿವಾರ ಯಲ್ಲಾಪುರ ಉಪವಲಯ ಅರಣ್ಯ ಅಧಿಕಾರಿಗಳ ಸಂಘದ ದಿನಚರಿ, ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಅರಣ್ಯ ಸಂರಕ್ಷಣೆಯು ಒಬ್ಬ ವ್ಯಕ್ತಿಯ…
16-1-2026 ಶುಕ್ರವಾರ ಯಲ್ಲಾಪುರ ಯಲ್ಲಾಪುರದಲ್ಲಿ ರಸ್ತೆಯಂಚಿನ ಗೂಡಂಗಡಿ ತೆರವು ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ಅಂಚಿನಲ್ಲಿ ಹಾಗೂ ಬಸ್ ನಿಲ್ದಾಣದ ಎದುರಿನಲ್ಲಿ ಫೂಟ್ ಪಾತ್ ಮೇಲಿದ್ದ ಅಂಗಡಿಗಳನ್ನು…
16-1-2026 ಶುಕ್ರವಾರ ಯಲ್ಲಾಪುರ ರವಿವಾರ ನಂದೊಳ್ಳಿಯಲ್ಲಿ ಗೀತಾ ಸಮಾವೇಶ ಈ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಗೀತಾ ಜ್ಞಾನ ಯಜ್ಞ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ, ಭಗವದ್ಗೀತಾ ಅಭಿಯಾನ…
15-1-2026 ಗುರುವಾರ ಯಲ್ಲಾಪುರ ಹವ್ಯಕರ ಸಂಖ್ಯೆ, ಸಂಘಟನೆ, ಸಂಸ್ಕಾರ ಕ್ಷೀಣವಾಗದಿರಲಿ: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಗುರುವಾರ ಹವ್ಯಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ, ಧರ್ಮಸಭೆಯಲ್ಲಿ…
ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಗತಿಯಾಗಬೇಕು: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚನೆ ಅವರು ಬುಧವಾರ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ…
You cannot copy content of this page