ಸಂಬಂಧಿಕರ ನಡುವೆ ಹೊಡೆದಾಟ: ದೂರು, ಪ್ರತಿದೂರು ದಾಖಲು
14-1-2026 ಬುಧವಾರ ಸಂಬಂಧಿಕರ ನಡುವೆ ಹೊಡೆದಾಟ: ದೂರು, ಪ್ರತಿದೂರು ದಾಖಲು ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸಮೀಪದ ಹಿರೇಸರದ ಕೃಷಿಕ ಸತೀಶ ನಾರಾಯಣ ಹೆಗಡೆ ಹಾಗೂ ತೋಟದಕಲ್ಲಳ್ಲಿಯ ಗೋಪಾಲಕೃಷ್ಣ…
14-1-2026 ಬುಧವಾರ ಸಂಬಂಧಿಕರ ನಡುವೆ ಹೊಡೆದಾಟ: ದೂರು, ಪ್ರತಿದೂರು ದಾಖಲು ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸಮೀಪದ ಹಿರೇಸರದ ಕೃಷಿಕ ಸತೀಶ ನಾರಾಯಣ ಹೆಗಡೆ ಹಾಗೂ ತೋಟದಕಲ್ಲಳ್ಲಿಯ ಗೋಪಾಲಕೃಷ್ಣ…
14-1-2026 ಬುಧವಾರ ಗುರುವಾರ ಅಣಲಗಾರಿನಲ್ಲಿ ಸಂಕ್ರಾಂತಿ ಸಂಗೀತೋತ್ಸವ ಗುರುವಾರ ರಾತ್ರಿ 11 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯ ವರೆಗೆ ಖ್ಯಾತ ಕಲಾವಿದರಿಂದ ಸಂಗೀತ ರಸಧಾರೆ ಪ್ರಸ್ತುತವಾಗಲಿದೆ.…
13-1-2026 ಮಂಗಳವಾರ ಯಲ್ಲಾಪುರ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ ಪ್ರಕರಣದ ಹಿನ್ನಲೆ ದಾಂಡೇಲಿ ನಗರದ ಸಂಡೇ ಮಾಕೇಟ್ ಹತ್ತಿರದ ಶ್ರೀ ಅಯ್ಯಂಗಾರ ಬೇಕರಿ ಎದುರಿಗೆ ಪಟೇಲ್…
12-1-2026 ಸೋಮವಾರ ಯಲ್ಲಾಪುರ ಅರಬೈಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ರೇಖಾ ನಾಯ್ಕ ಕಲಿಕಾ ಹಬ್ಬದ ಮಹತ್ವದ ಬಗ್ಗೆ ಮಾತನಾಡಿ, ಪಾಲಕರು…
12-1-2026 ಸೋಮವಾರ ಯಲ್ಲಾಪುರ ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸ್ಟ್ರಾಂಗ್ ರೂಂ ಗೋಡೆಯನ್ನು ಹಾಗೂ ಬಾತ್ ರೂಂನ ಗೋಡೆಯನ್ನು ಕೊರೆದ ಕಳ್ಳರು…
12-1-2026 ಸೋಮವಾರ ಯಲ್ಲಾಪುರ ಪಾರ್ಟ್ ಟೈಮ್ ಉದ್ಯೋಗ ಆಮಿಷ: ಲಕ್ಷಾಂತರ ರೂ ಹಣ ಕಳೆದುಕೊಂಡ ವ್ಯಕ್ತಿ ಮುಂಡಗೋಡ ತಾಲೂಕಿನ ಮಳಗಿಯ ಅಕ್ಷಯ ರೇವಣಕರ್ ಎಂಬುವವರು ಸಾಮಾಜಿಕ ಜಾಲತಾಣವಾದ…
10-1-2026 ಶನಿವಾರ ಯಲ್ಲಾಪುರ ರಂಜಿತಾ ಕೊಲೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ವಿಶ್ವ ಹಿಂದು ಪರಿಷತ್ ಪ್ರಮುಖರ ಆಗ್ರಹ ಯಲ್ಲಾಪುರ ಪಟ್ಟಣದಲ್ಲಿ ಶನಿವಾರ ವಿಶ್ವಹಿಂದು ಪರಿಷತ್ತಿನ ರಾಜ್ಯ ಉಪಾಧ್ಯಕ್ಷ…
9-1-2026 ಶುಕ್ರವಾರ ಯಲ್ಲಾಪುರ ರಂಜಿತಾ ಬನ್ಸೋಡೆ ಕುಟುಂಬಕ್ಕೆ ಸಾಂತ್ವನ ಹೇಳಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮೀತಿಯ ರಾಜ್ಯ ಪ್ರಮುಖರು ಮೃತ ರಂಜಿತಾ ಅವರ…
8-1-2026 ಗುರುವಾರ ಯಲ್ಲಾಪುರ ರಂಜಿತಾ ಬನ್ಸೋಡೆ ಮನೆಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಭೇಟಿ ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಂಜಿತಾ ಕುಟುಂಬದ ದುಃಖದಲ್ಲಿ…
8-1-2026 ಗುರುವಾರ ಯಲ್ಲಾಪುರ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಪ್ರಮೋದ ಮುತಾಲಿಕ್ ಆಕ್ರೋಶ ಇತ್ತೀಚೆಗೆ ಮುಸ್ಲಿಂ ಯುವಕನಿಂದ ಹತ್ಯೆಯಾದ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ರಂಜಿತಾ ಬನ್ಸೋಡೆ ಮನೆಗೆ ಗುರುವಾರ…
8-1-2026 ಗುರುವಾರ ಯಲ್ಲಾಪುರ ಬಾಂಗ್ಲಾದಲ್ಲಿ ಮತಾಂಧರ ಅಟ್ಟಹಾಸಕ್ಕೆ ಕಡಿವಾಣ ಅಗತ್ಯ: ರಾಮು ನಾಯ್ಕ ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಡಿಸೆಂಬರ್ 2 ಕ್ಕೆ…
8-1-2026 ಗುರುವಾರ ಯಲ್ಲಾಪುರ ಅತಿಕ್ರಮಣದಾರರ ಸಂಕಷ್ಟದ ಕುರಿತು ಅರಣ್ಯ ಸಚಿವರಿಗೆ ಅನಂತಮೂರ್ತಿ ಹೆಗಡೆ ಮನವಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಂಕಷ್ಟವನ್ನು ಸಚಿವರ ಗಮನಕ್ಕೆ ತರಲಾಯಿತು.…
8-1-2026 ಗುರುವಾರ ಯಲ್ಲಾಪುರ ಹೊರಮಂಗಳವಾರ: ಪ್ರಕೃತಿಯ ಮಡಿಲಲ್ಲಿ ಆತಿಥ್ಯ ನೀಡಲು ಯು.ಕೆ.ನೇಚರ್ ಸ್ಟೇ ಸಿದ್ಧ ಪ್ರಕೃತಿಯ ಮಡಿಲಿನಿಲ್ಲಿ ಸಂಭ್ರಮಿಸಲು ಯು.ಕೆ.ನೇಚರ್ ಸ್ಟೇ ಅವಕಾಶ ಈ ವರ್ಷದ ಹೊರಮಂಗಳವಾರ…
7-1-2026 ಬುಧವಾರ ಯಲ್ಲಾಪುರ ವಿಶ್ವದರ್ಶನದಲ್ಲಿ ಉಚಿತ ಶಿಕ್ಷಣ: ವಿದ್ಯಾರ್ಥಿಗೆ ವಾಗ್ದಾನ ಪತ್ರ ನೀಡಿದ ಹರಿಪ್ರಕಾಶ ಕೋಣೆಮನೆ ಹಿಂದು ಮಹಿಳೆ ಹತ್ಯೆ ಖಂಡಿಸಿ ನಡೆದ ಯಲ್ಲಾಪುರ ಬಂದ್ ಮತ್ತು…
6-1-2026 ಮಂಗಳವಾರ ಯಲ್ಲಾಪುರ ಅವರು, ಮಂಗಳವಾರ ಕಾಳಮ್ಮನಗರದಲ್ಲಿ ಹವ್ಯಕ ಭವನ ನಿರ್ಮಾಣವಾಗುವ ಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕಾರ್ಯಕ್ರಮದ ಮಾಹಿತಿ ನೀಡಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿದರು.ಯತಿದ್ವಯರು…
6-1-2026 ಮಂಗಳವಾರ ಯಲ್ಲಾಪುರ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ 62 ವರ್ಷದ ಮಹಾಬಲೇಶ್ವರ ವಿಶ್ವೇಶ್ವರ ಭಟ್ಟ ಅವರು ಅಂಕೋಲಾ ತಾಲೂಕಿನ ಹೆಗ್ಗಾರ ಗ್ರಾಮದಲ್ಲಿನ ಸರ್ವೆ ನಂ.42, ಹಿಸ್ಸಾ…
5-1-2026 ಸೋಮವಾರ ಯಲ್ಲಾಪುರ ಕ್ಯಾಂಪ್ಕೋ ಸಂಸ್ಥೆಯಿಂದ ಸಹಾಧನದ ಚೆಕ್ ವಿತರಣೆ ಸಂಸ್ಥೆಯ ಸದಸ್ಯ ಶಂಕರ ಗಣಪತಿ ಹೆಬ್ಬಾರ ಅವರ ಪತ್ನಿ ಸಾವಿತ್ರಿ ಶಂಕರ ಹೆಬ್ಬಾರರ ತೆರದ ಹೃದಯ…
5-1-2026 ಸೋಮವಾರ ಯಲ್ಲಾಪುರ ಗ್ರಾಮದೇವಿ ಜಾತ್ರಾ ಪೂರ್ವಸಿದ್ಧತಾ ಸಭೆ: ಸಮನ್ವಯತೆಯಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಹೆಬ್ಬಾರ್ ಸೂಚನೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ…
4-1-2026 ರವಿವಾರ ಯಲ್ಲಾಪುರ ಕಾಂಗ್ರೆಸ್ ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ರವಿವಾರ ಯಲ್ಲಾಪುರ ಪಟ್ಟಣಕ್ಕೆ ಭೇಟಿನೀಡಿದ ಅವರು, ಖಾಸಗಿ ಹೊಟೇಲೊಂದರಲ್ಲಿ…
4-1-2026 ರವಿವಾರ ಯಲ್ಲಾಪುರ ಮೃತ ಮಹಿಳೆಯ ಕುಟುಂಬಕ್ಕೆ 8.5 ಲಕ್ಷ ರೂ. ಪರಿಹಾರ ವಿತರಿಸಿದ ಶಾಸಕ ಶಿವರಾಮ ಹೆಬ್ಬಾರ್ ಬಳಿಕ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ,…
4-1-2026 ರವಿವಾರ ಯಲ್ಲಾಪುರ ಮಹಿಳೆಯ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ: ಯಲ್ಲಾಪುರ ಬಂದ್ ಗೆ ಉತ್ತಮ ಸ್ಪಂದನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂರಾರು ಜನರು ಜಮಾಯಿಸಿ ಘಟನೆಯನ್ನು…
2-1-2026 ಶುಕ್ರವಾರ ಯಲ್ಲಾಪುರ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಇದನ್ನೂ ಓದಿ: ಸಿಲಿಂಡರ್ ಸ್ಫೋಟ: ತಪ್ಪಿದ ಅನಾಹುತ ಆರೋಪಿ ಎಕ್ಕಂಬಿಯ ನೀಲಪ್ಪ ಮಲ್ಲಪ್ಪ ಅಗಸೇಬಾಗಿಲು ಎಂಬಾತನ…
2-1-2026 ಶುಕ್ರವಾರ ಯಲ್ಲಾಪುರ ಯಲ್ಲಾಪುರದಲ್ಲಿ ಬೇಡ್ತಿ-ಅಘನಾಶಿನಿ ಜನ ಸಮಾವೇಶದ ಪೂರ್ವ ಸಿದ್ಧತಾ ಸಭೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಶಿರಸಿಯಲ್ಲಿ ಜ.11 ರಂದು ನಡೆಯುವ ಬ್ರಹತ್ ಜನ…
2-1-2026 ಶುಕ್ರವಾರ ಯಲ್ಲಾಪುರ ಗ್ಯಾಸ್ ಸಿಲಿಂಡರ್ ಸ್ಫೋಟ: ತಪ್ಪಿದ ಅನಾಹುತ ತಾಲೂಕಿನ ಆರತಿಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಹೆದ್ದಾರಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು,…
1-1-2026 ಗುರುವಾರ ಯಲ್ಲಾಪುರ ಹಳಿಯಾಳ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ನಂ-3 ಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆ ಹಾಗೂ ರೋಗ ರುಜಿನಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವದರ ಕುರಿತು…
31-12-2025 ಬುಧವಾರ ಯಲ್ಲಾಪುರ ಅಪರಿಚಿತ ವ್ಯಕ್ತಿಯಿಂದ ವಂಚನೆ: ಕೋಟ್ಯಾಂತರ ರೂ ಕಳೆದುಕೊಂಡ ನಿವೃತ್ತ ಶಿಕ್ಷಕ ಘಟನೆಯ ವಿವರ ನ.29 ರಂದು ಮುಂಡಗೋಡದ ಟಿಬೇಟಿಯನ್ ಕಾಲೋನಿಯ ಸೆಂಟ್ರಲ್ ಸ್ಕೂಲ್…
31-12-2025 ಬುಧವಾರ ಯಲ್ಲಾಪುರ ಹಸಿ ಅಡಿಕೆ ಕಳ್ಳತನ, ದೂರು ದಾಖಲು ಡಿ.27ರ ಸಂಜೆ 5.30 ಗಂಟೆಯಿಂದ ಡಿ.28 ಸಂಜೆ 4 ಗಂಟೆಯ ನಡುವಿನ ಅವಧಿಯಲ್ಲಿ ವಿಶ್ವೇಶ್ವರ ಹೆಗಡೆ…
30-12-2025 ಮಂಗಳವಾರ ಯಲ್ಲಾಪುರ ಅವರು ಮಂಗಳವಾರ ನಗರದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದರು. ಕಳೆದ ಜಾತ್ರೆಗೆಂದು ಶಾಸಕ ಭೀಮಣ್ಣನವರು 5 ಕೋಟಿ ಕೇಳಿದ್ದರು. ಅದರಲ್ಲಿ 3.5 ಕೋಟಿ ರೂಪಾಯಿ…
30-12-2025 ಮಂಗಳವಾರ ಯಲ್ಲಾಪುರ ವನ್ಯಪ್ರಾಣಿ ಹತ್ಯೆ ಮಾಡಲು ಸಂಚು: ಮೂರು ಜನರ ಬಂಧನ ಯಲ್ಲಾಪುರ ತಾಲೂಕಿನ ಮಂಚಿಕೇರಿ ವಲಯದ ಚಿಕ್ಕೊತ್ತಿ ಗ್ರಾಮದ ಅರಣ್ಯದಲ್ಲಿ ವನ್ಯಜೀವಿ ಹತ್ಯೆ ಮಾಡಲು…
ಡಿಸೆಂಬರ್ 22 ರಿಂದ ಆರಂಭಗೊಂಡ ಕರಾವಳಿ ಉತ್ಸವದಲ್ಲಿ ರಾಷ್ಟ್ರ ಮತ್ತು ರಾಜ್ಯದ ಪ್ರಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಸೋನು ನಿಗಮ್, ರಫ್ತಾರ್, ದಲೇರ್ ಮೆಹಂದಿ. ಮೊಹಮದ್ ದಾನೀಷ್,…
ಕುಮಟಾ-ಶಿರಸಿ ರಸ್ತೆಯಲ್ಲಿ ಡಿ.30 ರಿಂದ ಬಸ್ ಸಂಚಾರ : ಜಿಲ್ಲಾಧಿಕಾರಿ ಆದೇಶ ಕುಮಟಾ-ಶಿರಸಿ, ರಾಷ್ಟ್ರೀಯ ಹೆದ್ದಾರಿ-766 ಇ ರಸ್ತೆಯಲ್ಲಿ ನಿಷೇಧಿಸಲಾದ ಬಸ್ ಸಂಚಾರವನ್ನು, ಶಿರಸಿ ಶ್ರೀ ಮಾರಿಕಾಂಬಾ…
27-12-2025 ಶನಿವಾರ ಯಲ್ಲಾಪುರ ಅವರು ಶನಿವಾರ ಸಂಜೆ ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕೈಗಾ ಅಣುಸ್ಥಾವರ ಯೋಜನೆಯು ಜನಪರವಾಗಿ…
27-12-2025 ಶನಿವಾರ ಯಲ್ಲಾಪುರ ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಮೈದಾನದಲ್ಲಿ, ಶನಿವಾರ ಆಯೋಜಸಿದ್ದ ಶ್ವಾನ ಪ್ರದರ್ಶನದಲ್ಲಿ, ಲ್ಯಾಬ್ರಾಡರ್, ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರಿವರ್, ಮುಧೋಳ ಹೌಂಡ್,…
26-12-2025 ಶುಕ್ರವಾರ ಯಲ್ಲಾಪುರ ಸಂಗೀತ ಮತ್ತು ಕ್ರೀಡೆಯಿಂದ ಮನಶಾಂತಿ: ಆರ್. ವಿ ದೇಶಪಾಂಡೆ ದಿನನಿತ್ಯ ಉದ್ಯೋಗದಲ್ಲಿ ಒತ್ತಡದಲ್ಲಿ ತೊಡಗಿಕೊಂಡು ಜೀವನ ಸಾಗಿಸದೇ, ಪ್ರತಿ ದಿನ ಸಂಗೀತ ಕೇಳುವುದರಿಂದ…
24-12-2025 ಬುಧವಾರ ಯಲ್ಲಾಪುರ ಆರೋಪಿ ಲಾರಿ ಚಾಲಕ ಸೋಲಾಪುರದ ಶಿವಾನಂದ ಮಾಳಪ್ಪ ಗೋಡಕೆ ಎಂಬಾತ ತನ್ನ ಲಾರಿಯನ್ನು ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ವೇಗವಾಗಿ ಚಲಾಯಿಸಿಕೊಂಡುಹೋಗಿ, ಹಿಟ್ಟಿನಬೈಲ್…
24-12-2025 ಬುಧವಾರ ಯಲ್ಲಾಪುರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಶಿವಮೊಗ್ಗ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಶಿವಮೊಗ್ಗ…
22-12-2025 ಸೋಮವಾರ ಯಲ್ಲಾಪುರ ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ಸೋಮವಾರ ನಡೆದ ಗ್ರಾಮದೇವಿ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆಯು ಊರಿಗೆ…
22-12-2025 ಸೋಮವಾರ ಯಲ್ಲಾಪುರ ಹಳಿಯಾಳ ತಾಲೂಕಿನ ಅಮ್ಮನಕೊಪ್ಪ ಮೈಲಾರ ದೇವಾಲಯದಲ್ಲಿ ಡಿ.7ರಂದು ರಾತ್ರಿ ಈ ಕಳ್ಳತನ ನಡೆದಿತ್ತು. ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಹಾಲಿ…
22-12-2025 ಸೋಮವಾರ ಯಲ್ಲಾಪುರ ಆರೋಪಿ KSRTC ಬಸ್ ಚಾಲಕ ಬೆಳಗಾವಿಯ ಅಪ್ಪಾಸಾಹೇಬ ಸುನೀಲ ಮಾಪಾಗರ್ ಎಂಬಾತ ಬಸ್ಸನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀ ವೇಗ ಹಾಗೂ…
21-12-2025 ರವಿವಾರ ಯಲ್ಲಾಪುರ ಸಭೆಯಲ್ಲಿ ಪಾಲ್ಗೊಂಡಿದ್ದ ಸಿರಿಕಲಾ ಬಳಗದ ಮುಖ್ಯಸ್ಥ ರವೀಂದ್ರ ಭಟ್ಟ ವೈದಿಕರಮನೆ ಮಾತನಾಡಿ, ಈ ಇಬ್ಬರೂ ಮಹನೀಯರ ಅಭಿಮಾನಿಗಳು, ಒಡನಾಡಿಗಳೆಲ್ಲರ ಸಹಕಾರದೊಂದಿಗೆ ಸಂಸ್ಮರಣಾ ಕಾರ್ಯಕ್ರಮ…
21-12-2025 ರವಿವಾರ ಯಲ್ಲಾಪುರ ಕಿರಾಣಿ ಅಂಗಡಿಯಲ್ಲಿ ಕಳ್ಳತನ ಅಂಕೋಲಾ ತಾಲೂಕಿನ ಕನಕನಹಳ್ಳಿಯಲ್ಲಿರುವ ನರಸಿಂಹ ಭಾಗ್ವತ್ ಅವರ ಅನ್ನಪೂರ್ಣ ಮಾರ್ಟ್ ಕಿರಾಣಿ ಅಂಗಡಿಯ ಹಿಂದಿನ ಬಾಗಿಲಿಗೆ ರಂಧ್ರ ಮಾಡಿ,…
21-12-2025 ರವಿವಾರ ಯಲ್ಲಾಪುರ 90ನೇ ವರ್ಷದ ಸಂಭ್ರಮದಲ್ಲಿರುವ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಆವಾರದಲ್ಲಿ ಆಯೋಜಿಸಲಾಗಿದ್ದ ತಾರುಣ್ಯಸಿಂಧು ಶಕ್ತಿ-ಯುಕ್ತಿಗಳ ಸಮ್ಮಿಲನ ಕಾರ್ಯಕ್ರಮದ ಮುಖ್ಯ…
ಕರಾವಳಿ ಉತ್ಸವ 2025ರ ಅಂಗವಾಗಿ ಡಿ.22 ರಂದು ಮಧ್ಯಾಹ್ನ 4 ಗಂಟೆಗೆ ಕಾರವಾರದ ಸುಭಾಷಚಂದ್ರ ವೃತ್ತದಿಂದ ಮಯೂರ ವರ್ಮ ವೇದಿಕೆಯ ವರೆಗೆ 14 ಕಲಾ ತಂಡಗಳಿಂದ ಮೆರವಣಿಗೆ…
20-12-2025 ಶನಿವಾರ ಯಲ್ಲಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ ದೇವರು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪ್ರತಿಭೆಯನ್ನು ಕರುಣಿಸಿರುತ್ತಾನೆ. ಸಾಧನೆಗೆ ಶುದ್ಧವಾದ ಮನಸ್ಸು ಮುಖ್ಯ.…
18-12-2025 ಗುರುವಾರ ಯಲ್ಲಾಪುರ ಈ ಕುರಿತು ಕಾರವಾರದ ಮುದಗಾದ ಸೀ-ಬರ್ಡ್ ಕಾಲೋನಿಯ ನಿವಾಸಿ ಸಚಿನ್ ಪ್ರಕಾಶ ದುರ್ಗೇಕರ್ ಕಾರವಾರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,…
18-12-2025 ಗುರುವಾರ ಯಲ್ಲಾಪುರ ದಾಂಡೇಲಿ,ಕುಳಗಿ, ಮರಗಳ ದಾಸ್ತಾನು, ಆನೆ ಕ್ಯಾಂಪ್, ಉದ್ಯಾನವನ, ಮಾಗೋಡು, ಜೇನುಕಲ್ಲು ಗುಡ್ಡ ಸೇರಿದಂತೆ ರಕ್ಷಿತ ಅರಣ್ಯ ಪ್ರದೇಶದಲ್ಲಿನ ಅರಣ್ಯ ತಾಣಗಳಲ್ಲಿ ಮಕ್ಕಳಿಗೆ ಕಾಡಿನ,…
18-12-2025 ಗುರುವಾರ ಯಲ್ಲಾಪುರ ಮಾವಿನಮನೆ ಸೊಸೈಟಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ, ಹಾನಿ ಸಂಘದ ಯುಪಿಎಸ್ ಸಿಸ್ಟಂ, ಜನರೇಟರ್ ಸೇರಿದಂತೆ ವಿವಿಧ ವಸ್ತುಗಳು ಬೆಂಕಿಗೆ ಸುಟ್ಟುಹೋಗಿವೆ. ಈ ಘಟನೆಯಲ್ಲಿ…
18-12-2025 ಗುರುವಾರ ಯಲ್ಲಾಪುರ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ತಂತಿ ಕಳ್ಳತನ ಯಲ್ಲಾಪುರ ತಾಲೂಕಿನ ಜನಶೆಟ್ಟಿಕೊಪ್ಪದ ಟಿ.ಸಿ.ಯಿಂದ ಕೈರಗಾಳಿ ಗ್ರಾಮದ ಟಿ.ಸಿ.ವರೆಗೆ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಮೂರು ಲೈನಿನ…
16-12-2025 ಮಂಗಳವಾರ ಯಲ್ಲಾಪುರ ಬೈಕ್ ಅಪಘಾತ: ಇಬ್ಬರಿಗೆ ಗಾಯ ಬೈಕ್ ಸವಾರ ಸಹಸ್ರಳ್ಳಿ ಸಮೀಪದ ಹೊಸಗದ್ದೆಯ ಅಭಿಲಾಷ ಸುರೇಶ ಪವಾರ ತನ್ನ ಬೈಕಿನ ಹಿಂಬದಿಗೆ ತನ್ನ ಅಣ್ಣನಾದ…
16-12-2025 ಮಂಗಳವಾರ ಯಲ್ಲಾಪುರ ಹೋರಾಟಗಾರರ ಆಗ್ರಹಕ್ಕೆ ಸ್ಪಂದನೆ: ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಚಿವ ತಂಗಡಗಿ ಅವರು ಮಂಗಳವಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ…
16-12-2025 ಮಂಗಳವಾರ ಯಲ್ಲಾಪುರ ಬುಧವಾರ ವಿವಿದೆಡೆ ವಿದ್ಯುತ್ ವ್ಯತ್ಯಯ ಊರಿಗೆ ಬಂದ ಕಾಳಿಂಗ ಸರ್ಪ ರಕ್ಷಣೆ ಯಲ್ಲಾಪುರ ತಾಲೂಕಿನ ಉಮ್ಚಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಕಾಣಿಸಿಕೊಂಡ ಹತ್ತು…
13-12-2025 ಶನಿವಾರ ಯಲ್ಲಾಪುರ ಯಲ್ಲಾಪುರ: ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್: 279 ಪ್ರಕರಣ ಇತ್ಯರ್ಥ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 85 ಪ್ರಕರಣಗಳು ದಾಖಲಾಗಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರಾದ…
13-12-2025 ಶನಿವಾರ ಯಲ್ಲಾಪುರ ಬೈಕ್ ಸ್ಕಿಡ್: ಯುವಕ ಸ್ಥಳದಲ್ಲಿಯೇ ಸಾವು ಘಟನೆಯ ವಿವರ: ಎಂ.ಬಿ.ಬಿ.ಎಸ್. ಕಲಿಯುತ್ತಿದ್ದ ಯುವಕರು ಪ್ರವಾಸಿ ತಾಣವಾದ ಉತ್ತರಕನ್ನಡ ಜಿಲ್ಲೆಯ ಯಾಣವನ್ನು ವೀಕ್ಷಿಸಲೆಂದು ಸ್ನೇಹಿತರೊಂದಿಗೆ…
12-12-2025 ಶುಕ್ರವಾರ ಯಲ್ಲಾಪುರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಐವರಿಗೆ ಗಾಯ ಆರೋಪಿ ಕಾರು ಚಾಲಕ ಬೆಳಗಾವಿ ಜಿಲ್ಲೆಯ ಮೂಡಲಗಿಯ ಸಂತೋಷ ಕಾಶಪ್ಪ ಕಲಾಲ್ ಎಂಬಾತ…
11-12-2025 ಗುರುವಾರ ಯಲ್ಲಾಪುರ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಿ ಮಾಡಿಸಿದ ಶಾಸಕರಿಗೆ ರಾಮು ನಾಯ್ಕ ಅಭಿನಂದನೆ ರಾಮು ನಾಯ್ಕ ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ…
10-12-2025 ಬುಧವಾರ ಅಣಕು ಕಾರ್ಯಚರಣೆ, ಆತಂಕ ಬೇಡ : ಜಿಲ್ಲಾಧಿಕಾರಿ ಕೆ.ಲಕ್ಷಿಪ್ರಿಯಾ ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎನ್ಡಿಆರ್ಎಫ್ ನ ರಕ್ಷಣಾ ಉಪಕರಣಗಳ ಪ್ರದರ್ಶನ ವಿಕ್ಷೀಸಿ…
9-12-2025 ಮಂಗಳವಾರ ಯಲ್ಲಾಪುರ ಮಾಗೋಡ ಕಾಲೋನಿಯನ್ನು ವಿಶೇಷ ಔದ್ಯೋಗಿಕ ವಲಯ ಎಂದು ಘೋಷಿಸಲು ಮನವಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ನಿಯೋಗವು…
8-12-2025 ಸೋಮವಾರ ಯಲ್ಲಾಪುರ ಜ್ಞಾನೇಶ್ವರಿ ಪೀಠದ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನಡೆದ ದೈವಜ್ಞ ದರ್ಶನ ಸಮಾರಂಭ ಈ ಸಮಾರಂಭವನ್ನು ಉದ್ಘಾಟಿಸಿದ ಕರ್ಕಿ ದೈವಜ್ಞ ಬ್ರಾಹ್ಮಣ ಮಠದ…
7-12-2025 ರವಿವಾರ ಯಲ್ಲಾಪುರ ಮನೆ ಕಳ್ಳತನ, ಮೆಡಿಕಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ಪಕ್ಕದಲ್ಲಿರುವ ಮೆಡಿಕಲ್ ಅಂಗಡಿಯಲ್ಲಿ…
7-12-2025 ರವಿವಾರ ಯಲ್ಲಾಪುರ ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯ ರೂ.21 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿ: ಸಚಿವ ವಿ.ಸೋಮಣ್ಣ ಮಲೆನಾಡು ಮತ್ತು ಬಯಲು ಸೀಮೆಯನ್ನು ಜೋಡಿಸುವ ಉದ್ದೇಶದಿಂದ…
7-12-2025 ರವಿವಾರ ಯಲ್ಲಾಪುರ ನಾಳೆ ಯಲ್ಲಾಪುರದಲ್ಲಿ ದೈವಜ್ಞ ದರ್ಶನ ಸಮಾರಂಭ: ಜ್ಞಾನೇಶ್ವರಿ ಪೀಠದ ಉಭಯ ಶ್ರೀಗಳ ಸಾನ್ನಿಧ್ಯ ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ಉಭಯ ಶ್ರೀಗಳ…
6-12-2025 ಶನಿವಾರ ಯಲ್ಲಾಪುರ ಅದ್ದೂರಿಯಾಗಿ ನಡೆದ ಕೃಪಾ ಹೆಗಡೆ ಭರತನಾಟ್ಯ ರಂಗಪ್ರವೇಶ ಸಮಾರಂಭ ಸಮಾರಂಭವನ್ನು ಉದ್ಘಾಟಿಸಿದ ಖ್ಯಾತ ಸಿನಿಮಾ ನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಭರತನಾಟ್ಯವು ಶ್ರೇಷ್ಠವಾದ…
5-12-2025 ಶುಕ್ರವಾರ ಯಲ್ಲಾಪುರ ಸ್ಕೂಟಿ ಕದ್ದ ಆರೋಪಿಯ ಬಂಧನ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಎಂ.ಎಚ್.ನಾಯ್ಕ ಕಾಂಪೌಂಡ್ ಸಮೀಪದ ನಿವಾಸಿ, ಅಡಿಕೆ ವ್ಯಾಪಾರಿ ರಾಘವೇಂದ್ರ ಮಹಾಬಲೇಶ್ವರ ಭಟ್ಟ ಎಂಬುವವರು…
5-12-2025 ಶುಕ್ರವಾರ ಶಿಕ್ಷಕರ ಅರ್ಹತಾ ಪರಿಕ್ಷೆ : ನಿಷೇಧಾಜ್ಞೆ ಜಾರಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಡಿ.7 ರಂದು ನಡೆಯಲಿದ್ದು, ಸದರಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ…
3-12-2025 ಬುಧವಾರ ಯಲ್ಲಾಪುರ ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿ ಸಾವು ಬುಧವಾರ ಮಧ್ಯಾಹ್ನ 12.30 ಗಂಟೆಯಿಂದ 12.35 ಗಂಟೆಯ ಸಮಯದಲ್ಲಿ ನಾಗರಖಾನಿನ ನಿವಾಸಿ 73 ವರ್ಷದ ವಿಶ್ವೇಶ್ವರ…
2-12-2025 ಮಂಗಳವಾರ ಯಲ್ಲಾಪುರ ಡಿ.8ರಂದು ಯಲ್ಲಾಪುರಕ್ಕೆ ಜ್ಞಾನೇಶ್ವರಿ ಪೀಠದ ಉಭಯ ಶ್ರೀಗಳ ಆಗಮನ: ದೈವಜ್ಞ ದರ್ಶನ ಸಮಾರಂಭ ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ಉಭಯ ಶ್ರೀಗಳ…
1-12-2025 ಸೋಮವಾರ ಯಲ್ಲಾಪುರ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಹರ್ಷನಿಗೆ ಸನ್ಮಾನ ಹರ್ಷನನ್ನು ಸನ್ಮಾನಿಸಿದ ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಕಿರಿಯ…
1-12-2025 ಸೋಮವಾರ ಯಲ್ಲಾಪುರ ನೈತಿಕತೆ ಮತ್ತು ಸೃಜನಶೀಲತೆ ಬೆಳೆಸಿಕೊಳ್ಳಿ : ಜಿ. ಐ. ಹೆಗಡೆ ಅವರು ಸಿದ್ದಾಪುರ ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿಯ ಚೇತನಾ ವಿಜ್ಞಾನ ಪದವಿ…
1-12-2025 ಸೋಮವಾರ ಯಲ್ಲಾಪುರ ಡಿ. 6ಕ್ಕೆ ಕೃಪಾ ಹೆಗಡೆ ಭರತನಾಟ್ಯ ರಂಗ ಪ್ರವೇಶ ಕೃಪಾ ಹೆಗಡೆ ಖ್ಯಾತ ಸಿನಿಮಾ ನಟ ರಾಮಕೃಷ್ಣ ನೀರ್ನಳ್ಳಿ, ಶಾಸಕ ಶಿವರಾಮ ಹೆಬ್ಬಾರ್,…
29-11-2025 ಶನಿವಾರ ಯಲ್ಲಾಪುರ ಯೋಗಬಲದಿಂದ ಶ್ರೇಷ್ಠ ಸಾಧನೆ ಸಾಧ್ಯ: ಭವರಲಾಲ್ ಆರ್ಯ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಸಂಜೆ ನಡೆದ ವಿಶ್ವದರ್ಶನ ಸಂಭ್ರಮ…
28-11-2025 ಶುಕ್ರವಾರ ಯಲ್ಲಾಪುರ ದೇಶದ ಪ್ರಗತಿಗೆ ಸಹಕಾರಿಯಾಗುವ ಸಾಧನೆ ಮಾಡಬೇಕು : ಆದರ್ಶ ಗೋಖಲೆ ಶುಕ್ರವಾರ ಸಂಜೆ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ…
28-12-2025 ಶುಕ್ರವಾರ ಯಲ್ಲಾಪುರ ಭಗವದ್ಗೀತಾ ಅಭಿಯಾನ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಿರಿಯ ವಕೀಲರಾದ ಜಿ.ಎಸ್.ಭಟ್ಟ ಹಳವಳ್ಳಿ, ಭಗವದ್ಗೀತಾ ಅಭಿಯಾನ ಸಮೀತಿಯ ತಾಲೂಕಾ ಅಧ್ಯಕ್ಷರಾದ ಜಿ.ಎನ್.ಭಟ್…
28-12-2025 ಶುಕ್ರವಾರ ಯಲ್ಲಾಪುರ ಮಾತೃಭಾಷೆಯ ಜೊತೆ ಇಂಗ್ಲೀಷ್ ಭಾಷೆಯ ಕಲಿಕೆಯೂ ಅಗತ್ಯ : ಶಾಸಕ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ಬೆಳಿಗ್ಗೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ…
26-11-2025 ಬುಧವಾರ ಯಲ್ಲಾಪುರ ನ.28, 29ರಂದು ವಿಶ್ವದರ್ಶನ ಸಂಭ್ರಮ : ಸಮಾರಂಭಕ್ಕೆ ಭರದ ಸಿದ್ಧತೆ ವಿಶ್ವದರ್ಶನ ಸಂಭ್ರಮದಲ್ಲಿ ಶಿಕ್ಷಣ ಸಮೂಹದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆಗೆ ತಾಲೂಕಿನ…
25-11-2025 ಮಂಗಳವಾರ ಯಲ್ಲಾಪುರ ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿಗೆ ವಿಶೇಷ ಶಿಬಿರ ಶಿಬಿರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಶಶಿ, ಜಿಲ್ಲಾ ಪಂಚಾಯತ್…
25-11-2025 ಮಂಗಳವಾರ ಯಲ್ಲಾಪುರ ಮೊಳಗಿದ ಭಗವದ್ಗೀತೆ: ಭಗವದ್ಗೀತಾ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ಇನ್ನಷ್ಟು ಸ್ಥಳಗಳಲ್ಲಿ ಅಭಿಯಾನ ನಡೆಯಲಿದೆ ಎಂದು ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್…
24-11-2025 ಸೋಮವಾರ ಯಲ್ಲಾಪುರ ಯಲ್ಲಾಪುರದಲ್ಲಿ ಸಿಇಟಿ, ನೀಟ್ ತರಬೇತಿ ಜೊತೆಗೆ ರೆಸಿಡೆನ್ಷಿಯಲ್ ಪಿಯು ಕಾಲೇಜು ಆರಂಭ : ಹರಿಪ್ರಕಾಶ ಕೋಣೆಮನೆ ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜು…
24-11-2025 ಸೋಮವಾರ ಯಲ್ಲಾಪುರ ಗೋವಾದಲ್ಲಿ ವಿಜೃಂಭಣೆಯಿಂದ ನಡೆದ ಭಗವದ್ಗೀತಾ ಅಭಿಯಾನ ಗೋವಾದಲ್ಲಿರುವ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಓದುಗರು ಭಗವದ್ಗೀತಾ ಅಭಿಯಾನದ ಈ ಮಾಹಿತಿಯನ್ನು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್…
23-11-2025 ರವಿವಾರ ಯಲ್ಲಾಪುರ ಯಶಸ್ವಿಯಾಗಿ ನಡೆದ ಭಗವದ್ಗೀತಾ ಅಭಿಯಾನ ಸ್ಪರ್ಧೆ : ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಸ್ಪರ್ಧಾ ನಿರ್ಣಾಯಕರಾಗಿ ಲಕ್ಷ್ಮೀನಾರಾಯಣ ಗುಮ್ಮಾನಿ, ಪ್ರಕಾಶ ಭಟ್ ತುಂಬೆಬೀಡು,…
23-11-2025 ರವಿವಾರ ಯಲ್ಲಾಪುರ ಭಗವದ್ಗೀತಾ ಅಭಿಯಾನ ತಾಲೂಕಾ ಮಟ್ಟದ ಸ್ಪರ್ಧೆಗೆ ಚಾಲನೆ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲಾ ಸಭಾಭವನದಲ್ಲಿ ರವಿವಾರ ನಡೆದ ಭಗವದ್ಗೀತಾ ಅಭಿಯಾನದ ತಾಲೂಕಾ…
You cannot copy content of this page