Category: news

ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ 1.12 ಕೋಟಿ ರೂ. ನಿವ್ವಳ ಲಾಭ ; ಮುರಳಿ ಹೆಗಡೆ.

19-9-2022. ಸೋಮವಾರ. ಯಲ್ಲಾಪುರ ಪಟ್ಟಣದ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕು 2021-22 ನೇ ಸಾಲಿನಲ್ಲಿ 1,12,55871 ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಮೂರೂ ಶಾಖೆಗಳೂ…

ಯಲ್ಲಾಪುರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮ.

18-9-2022. ರವಿವಾರ. ಯಲ್ಲಾಪುರ ಲಯನ್ಸ್ ಕ್ಲಬ್‍ನ 2022-23ನೇ ಸಾಲಿನ ಪದಾಧಿಕಾರಿಗಳ ಪ್ರದಗ್ರಹಣ ಸಮಾರಂಭ ಹಾಗೂ ಶಿಕ್ಷಕರಿಗೆ ಗುರುವಂದನ ಕಾರ್ಯಕ್ರಮವು ಪಟ್ಟಣದ ಬಸ್ ನಿಲ್ಧಾಣ ಸಮೀಪದ ಏಕದಂತ ಆರ್ಕೆಡ್‍ನಲ್ಲಿ…

ಪ್ರಪಾತಕ್ಕೆ ಬಿತ್ತು ಟೈಲ್ಸ್ ಸಾಗಿಸುತ್ತಿದ್ದ ಲಾರಿ !! , ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು.

17-9-2022. ಶನಿವಾರ. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪ್ರಪಾತಕ್ಕೆ ಬಿದ್ದು, ಲಾರಿಯ ಚಾಲಕ ಹಾಗೂ ಕ್ಲೀನರ್ ಮೃತಪಟ್ಟ ಘಟನೆ ಶನಿವಾರ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನಲ್ಲಿ…

ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ವಾರ್ಷಿಕ ಮಹಾಸಭೆ.

16-9-2022. ಶುಕ್ರವಾರ. ಯಲ್ಲಾಪುರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ (ಟಿ.ಎಂ.ಎಸ್.) ವಾರ್ಷಿಕ ಮಹಾಸಭೆಯು ಶುಕ್ರವಾರ ಎಪಿಎಂಸಿ ಆವರದ ಟಿ.ಎಂ.ಎಸ್.ಸಭಾಭವನದಲ್ಲಿ ನಡೆಯಿತು. ಟಿ.ಎಂ.ಎಸ್.ಅಧ್ಯಕ್ಷ ನಾರಾಯಣ ಭಟ್ಟ…

ಬಿಜೆಪಿ ವತಿಯಿಂದ ಸೆ.17ರಿಂದ ಅ.2ರವರೆಗೆ ಸೇವಾಪಾಕ್ಷಿಕ ಕಾರ್ಯಕ್ರಮ ಆಯೋಜನೆ ; ಗೋಪಾಲಕೃಷ್ಣ ಗಾಂವ್ಕಾರ್.

16-9-2022. ಶುಕ್ರವಾರ. ಈ ಸುದ್ದಿಯ ವಿಡಿಯೋ ದೃಶ್ಯಾವಳಿಯ ವೀಕ್ಷಣೆಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ…

ಯಲ್ಲಾಪುರ ; ಅರ್ಥಪೂರ್ಣವಾಗಿ ನಡೆದ ಎಂಜಿನೀಯರ್ಸ್ ದಿನಾಚರಣೆ.

15-9-2022. ಗುರುವಾರ. ಯಲ್ಲಾಪುರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವಾರದಲ್ಲಿ ವಿವಿಧ ಇಲಾಖೆಯ ಆಶ್ರಯದಲ್ಲಿ ಗುರುವಾರ ಎಂಜಿನೀಯರ್ಸ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸುದ್ದಿಯ ವೀಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು…

ಸೆ. 17ರಂದು ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

15-9-2022. ಗುರುವಾರ. ಯಲ್ಲಾಪುರದ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಾಗೂ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ. 17 ಶನಿವಾರದಂದು ಮಧ್ಯಾಹ್ನ…

ಮಹಾಮೇಧಾವಿ, ಅಪ್ರತಿಮ ತಂತ್ರಜ್ಞ ಸರ್.ಎಂ. ವಿಶ್ವೇಶ್ವರಯ್ಯ.

15-9-2022. ಗುರುವಾರ. ವಿಶೇಷ ಲೇಖನ. ಯುಗಪುರುಷ ಸರ್.ಎಂ.ವಿಶ್ವೇಶ್ವರಯ್ಯ. ಮಹಾಮೇಧಾವಿ, ಅಪ್ರತಿಮ ತಂತ್ರಜ್ಞ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ನಮ್ಮ ನಾಡಿನ ಹೆಮ್ಮೆಯ ತಂತ್ರಜ್ಞರು ಮಾತ್ರವಲ್ಲಿ ಅನೇಕ ಮಹತ್ವಪೂರ್ಣ ಸಾಧನೆಯನ್ನು ಮಾಡಿದ…

ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಾಯ್.ಟಿ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ.

14-9-2022. ಬುಧವಾರ. ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಯಲ್ಲಾಪುರ ಪಟ್ಟಣದ ವಾಯ್.ಟಿ.ಎಸ್.ಎಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಿರಿಯ ಪ್ರಾಥಮಿಕ…

ಸಹ್ಯಾದ್ರಿ ಸೇವಾ ಸಹಕಾರಿ ಸಂಘಕ್ಕೆ 44ಲಕ್ಷ ರೂ ನಿವ್ವಳ ಲಾಭ ; ಉಮೇಶ ಭಾಗ್ವತ್.

14-9-2022. ಬುಧವಾರ. ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘವು 2021-22 ನೇ ಸಾಲಿನಲ್ಲಿ 44,52,943 ರೂ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ತಿಳಿಸಿದರು.…

ಅಂಗಾರಕ ಸಂಕಷ್ಟಿಯ ನಿಮಿತ್ತ ಘಂಟೆಗಣಪತಿ ದೇವಾಲಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು.

13-9-2022. ಮಂಗಳವಾರ. ಈ ಸುದ್ದಿಯ ವಿಡಿಯೋ ದೃಶ್ಯಾವಳಿ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಅಂಗಾರಕ ಸಂಕಷ್ಟಿಯ ನಿಮಿತ್ತ ಮಂಗಳವಾರ ಯಲ್ಲಾಪುರ ತಾಲೂಕಿನ ಪ್ರಸಿದ್ಧ ಸುಕ್ಷೇತ್ರವಾದ ಚಂದಗುಳಿಯ…

ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಂಘಕ್ಕೆ 40 ಲಕ್ಷ ರೂ ನಿವ್ವಳ ಲಾಭ ; ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ.

12-9-2022. ಸೋಮವಾರ. ಯಲ್ಲಾಪುರ ಪಟ್ಟಣದ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಂಘವು 2021-22 ನೇ ಸಾಲಿನಲ್ಲಿ ಒಟ್ಟೂ 40,60950 ರೂ ನಿಕ್ಕಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ…

ಸುಜ್ಞಾನ ಫೌಂಡೇಶನ್ (ರಿ) ಲೋಗೋ ಅನಾವರಣಗೊಳಿಸಿದ ಸಚಿವ ಶಿವರಾಮ ಹೆಬ್ಬಾರ್.

ವಿಡಿಯೋ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. 11-9-2022. ರವಿವಾರ. ಸಾಮಾಜಿಕ, ಸಾಂಸ್ಕೃತಿಕ , ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ರಚನಾತ್ಮಕ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ…

ರಚನಾತ್ಮಕ ಸ್ಪರ್ಧಾ ಕಾರ್ಯಕ್ರಮಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ; ಸಚಿವ ಶಿವರಾಮ ಹೆಬ್ಬಾರ್.

11-9-2022. ರವಿವಾರ. ಈ ಸುದ್ದಿಯ ವಿಡಿಯೋ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ರಚನಾತ್ಮಕ ಸ್ಪರ್ಧಾ ಕಾರ್ಯಕ್ರಮಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ…

ಬ್ರಹ್ಮಶ್ರೀ ನಾರಾಯಣಗುರುಗಳ ಸ್ಮರಣೆ ಇಂದಿನ ದಿನಗಳಲ್ಲಿ ಅವಶ್ಯ ; ಸಚಿವ ಶಿವರಾಮ ಹೆಬ್ಬಾರ್.

10-9-2022. ಶನಿವಾರ. ಅನಿಷ್ಟ ಪದ್ಧತಿಗಳ ವಿರುದ್ದ ಜನರ ಜಾಗ್ರತಿಗೆ ಕಾರಣಿಭೂತರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಮರಣೆ ಇಂದಿನ ದಿನಗಳಲ್ಲಿ ಅತೀ ಅವಶ್ಯಕವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್…

ಪ್ರತಿಭಾ ಕಾರಂಜಿಯಲ್ಲಿ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ.

10-9-2022. ಶನಿವಾರ. ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ನಡೆದ ವಲಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಒಟ್ಟೂ 16 ಸ್ಪರ್ಧೆಗಳ ಪೈಕಿ…

ಮಳೆಯಿಂದ ಹಾನಿಗೊಳಗಾದ ಉಮ್ಮಚಗಿ ಭಾಗಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳ ಭೇಟಿ, ಪರಿಶೀಲನೆ.

10-9-2022. ಶನಿವಾರ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಯಲ್ಲಾಪುರ ತಾಲೂಕಿನ ಉಮ್ಮಚಗಿ,ಕುಂದರಗಿ,ಆನಗೋಡ,ಕಿರವತ್ತಿ,ಹಿತ್ಲಳ್ಳಿ ಭಾಗದ ಕೃಷಿ ಜಮೀನುಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ.…

ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸೆ.11ರಂದು ಬಹುಮಾನ ವಿತರಣಾ ಸಮಾರಂಭ.

9-9-2020 ಶುಕ್ರವಾರ. ಸುಜ್ಞಾನ ಸೇವಾ ಫೌಂಡೇಶನ್ (ರಿ) ಯಲ್ಲಾಪುರ ಮತ್ತು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ ರಂಗಸಹ್ಯಾದ್ರಿ ಹಾಗೂ ಗೌತಮ ಜುವೆಲ್ಲರ್ಸ್ ಯಲ್ಲಾಪುರ ಇವರ ಸಹಯೋಗದಲ್ಲಿ ಶ್ರೀಕೃಷ್ಣ…

ಯಲ್ಲಾಪುರ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ.

6-9-2022. ಮಂಗಳವಾರ. ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಯಲ್ಲಾಪುರ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರಿಗೆ ಮಂಗಳವಾರ ಬೆಂಗಳೂರಿನ ವಿಧಾನಸೌಧದ ಬ್ವಾಂಕ್ವೆಟ್‍ಹಾಲ್‍ನಲ್ಲಿ ನಡೆದ…

ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ನಡೆದ ಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿ.

5-9-2022. ಸೋಮವಾರ. ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ಸೋಮವಾರ ಪ್ರಪ್ರಥಮಬಾರಿಗೆ ಮೂಳೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪಟ್ಟಣದ 60 ವರ್ಷದ ಮಹಿಳೆಯೊಬ್ಬರು ಕಾಲುಜಾರಿ ಬಿದ್ದು ಕೈಮೂಳೆ ಹಾಗೂ ಕಾಲು…

ಸಮಾಜದ ಸುಸ್ಥಿರ ಅಭಿವೃದ್ಧಿಗೆ ಯುವಕರು ಪಣ ತೊಡಬೇಕು ; ಕೆ.ಜಿ. ಹೆಗಡೆ.

4-9-2022. ರವಿವಾರ. ಸಂಘಟಿತ ಹೋರಾಟದಲ್ಲಿ ಗೆಲುವಿದೆ. ಸುಸ್ಥಿರ ಅಭಿವೃದ್ಧಿಗೆ ಸಮಾಜದ ಯುವಕರು ಪಣತೊಡಬೇಕು. ದೇಶೀ ನೆಲವನ್ನು ಪ್ರತಿನಿಧಿಸುವ ಯುವ ಸಮೂಹದ ಶಕ್ತಿ ಸದುಪಯೋಗವಾಗಬೇಕು ಎಂದು ಹಿರಿಯ ಪಶು…

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕವಾಳೆ ಗಣಪತಿ ಭಾಗವತರಿಗೆ ಸನ್ಮಾನ.

4-9-2022. ರವಿವಾರ. ಯಕ್ಷಗಾನ ಅಕಾಡೆಮಿಯ ಪ್ರಸಕ್ತ ಸಾಲಿನ ಯಕ್ಷಸಿರಿ ಪುರಸ್ಕಾರಕ್ಕೆ ಆಯ್ಕೆಯಾದ ಖ್ಯಾತ ಮದ್ದಳೆವಾದಕ ಗಣಪತಿ ಭಾಗ್ವತ್ ಕವಾಳೆಯವರನ್ನು ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ…

ಹೋಲಿ ರೋಜರಿ ಪ್ರೌಢಶಾಲೆಯ ಶಿಕ್ಷಕ ಅಂತೋನ ಎಸ್ ರೋಡ್ರಿಗಸ್ ಅವರಿಗೆ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ.

4-9-2022. ರವಿವಾರ. ವಿಶೇಷ ಲೇಖನ. ಯಲ್ಲಾಪುರ ಪಟ್ಟಣದ ಹೋಲಿರೋಜರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಅಂತೋನ ಎಸ್ ರೋಡ್ರಿಗಸ್ ಅವರು ಪ್ರಸಕ್ತ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ…

ಗುಣಾತ್ಮಕ ಬೋಧನೆಗೆ ಸದಾ ಹಂಬಲಿಸುವ ಶಿಕ್ಷಕ ಸುಧಾಕರ ನಾಯಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಗೌರವ.

3-9-2022. ಶನಿವಾರ.ವಿಶೇಷ ಲೇಖನ. ಯಲ್ಲಾಪುರ ತಾಲೂಕಿನ ಕಿರವತ್ತಿ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ನಾಯಕ ಅವರು ಪ್ರಸಕ್ತ ಸಾಲಿನ ರಾಜ್ಯ…

ಅನಧಿಕೃತವಾಗಿ ದಾಸ್ತಾನು ಮಾಡಿದ್ದ 30 ಗ್ಯಾಸ್ ಸಿಲಿಂಡರ್ ವಶ.

2-9-2022. ಶುಕ್ರವಾರ. ಯಲ್ಲಾಪುರ ತಾಲೂಕಿನ ಕಣ್ಣಿಗೆರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಸೆ ಗ್ರಾಮದಲ್ಲಿ ಅನಧಿಕೃತ ಹಾಗೂ ಅಸುರಕ್ಷಿತವಾಗಿ ದಾಸ್ತಾನು ಮಾಡಿದ್ದ 3೦ ಗ್ಯಾಸ್ ಸಿಲಿಂಡರ್‌ಗಳನ್ನು ಜಪ್ತಿಮಾಡಿಕೊಂಡು, ತಹಸೀಲ್ದಾರ್…

ಗಣೇಶನ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ! ಮಳೆಯ ಅಬ್ಬರಕ್ಕೆ ಧರೆಗುರುಳಿದ ವಿದ್ಯುತ್ ಕಂಬಗಳು.

31-8-2022. ಬುಧವಾರ. ಯಲ್ಲಾಪುರ ತಾಲೂಕಿನ ವಿವಿದೆಡೆ ಬುಧವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ಗಣೇಶನ ಹಬ್ಬದ ಸಂಭ್ರಮದ ಉತ್ಸಾಹಕ್ಕೆ ಮಳೆ ತಣ್ಣೀರು ಎರೆಚಿದೆ. ಯಲ್ಲಾಪುರ ಪಟ್ಟಣದಲ್ಲಿ ಸುರಿದ…

ಗಣೇಶನ ಹಬ್ಬಕ್ಕೆ ಖರೀದಿಯ ಭರಾಟೆ ಜೋರು. ಮಾರುಕಟ್ಟೆಯಲ್ಲಿ ಜನಜಂಗುಳಿ.

30-8-2022.. ಮಂಗಳವಾರ. ಈ ಸುದ್ದಿಯ ದೃಶ್ಯಾವಳಿಯ ವೀಕ್ಷಣೆಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಗಣೇಶೋತ್ಸವವನ್ನು ತಾಲೂಕಿನಾದ್ಯಂತ ಅದ್ದೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಬ್ಬದ ಸಂದರ್ಭದಲ್ಲಿ ಹೂವು-ಹಣ್ಣುಗಳ…

ತಾಲೂಕಾ ಆರೋಗ್ಯಾಧಿಕಾರಿ ಕೈಯಲ್ಲಿ ಅರಳಿದ ಪರಿಸರಸ್ನೇಹಿ ಗಣೇಶ.

30-8-2022. ಮಂಗಳವಾರ. ಯಲ್ಲಾಪುರ ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಅವರು ತಾವೇ ಸ್ವತಃ ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶನ ಮೂರ್ತಿಯನ್ನು ಆಕರ್ಷಕವಾಗಿ ತಯಾರಿಸಿದ್ದಾರೆ. ಕಳೆದ ೧೫ ವರ್ಷಗಳಿಂದ…

ವಿದ್ಯಾದಾನ ಪುಣ್ಯದ ಕೆಲಸ ; ಇಂದಿರಾ ಭಟ್ಟ.

30-8-2022. ಮಂಗಳವಾರ. ಬದುಕಿನ ಚಹರೆಯಲ್ಲಿ ದೋಷಗಳಿರಬಾರದು. ಶಿಕ್ಷಕಿಯಾಗಿ ಕೆಲಸ ಮಾಡುವುದು ನನಗೆ ದೊರೆತ ಭಾಗ್ಯ. ಮಕ್ಕಳಿಗೆ ನೀಡುವ ವಿದ್ಯಾದಾನ ಶಾಶ್ವತವಾದ ಪುಣ್ಯ ಎಂದು ಶಿಕ್ಷಕಕಿಯಾಗಿ ಸೇವೆಯಿಂದ ನಿವೃತ್ತಿ…

ಬಡಗುತಿಟ್ಟಿನ ಸವ್ಯಸಾಚಿ ಗಣಪತಿ ಭಾಗ್ವತ್ ಕವಾಳೆಯವರಿಗೆ ಯಕ್ಷ ಸಿರಿ ಪ್ರಶಸ್ತಿ.

29-8-2022. ಸೋಮವಾರ. ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವಿಶೇಷ ವರದಿ. ಬಡಗುತಿಟ್ಟಿನ ಖ್ಯಾತ ಮದ್ದಳೆವಾದಕ ಗಣಪತಿ ಭಾಗ್ವತ್ ಕವಾಳೆಯವರಿಗೆ ಯಕ್ಷಗಾನ ಅಕಾಡೆಮಿಯ ೨೦೨೨ನೇ ಸಾಲಿನ ಯಕ್ಷಸಿರಿ ಪ್ರಶಸ್ತಿ ದೊರೆತಿರುವುದು…

ಆಕರ್ಷಕ ಗಣೇಶಮೂರ್ತಿಗಳ ತಯಾರಕ ಪದವೀಧರ ಯುವಕ,ವಜ್ರಳ್ಳಿಯ ಸತೀಶ ಮಹಾಲೆ.
ವಿಶೇಷ ವರದಿ.

29-8-2022. ಸೋಮವಾರ. ಚಿತ್ರ-ಬರಹ; ದತ್ತಾತ್ರೇಯ ಕಣ್ಣಿಪಾಲ ಇದನ್ನೂ ನೋಡಿ. ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಕಲಾತ್ಮಕತೆಯಿಂದ ಗಣೇಶನ ಮಣ್ಣಿನ ಮೂರ್ತಿ ತಯಾರಿಸುವಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಪಾರಂಪರಿಕ ಕಲಾನೈಪುಣ್ಯದೊಂದಿಗೆ ಆಕರ್ಷಕ…

ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹ.

28-8-2022. ಸೋಮವಾರ. ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ತಾಲೂಕಾ ಬೇಡ ಜಂಗಮ ಒಕ್ಕೂಟದಿಂದ ಯಲ್ಲಾಪುರ ಪಟ್ಟಣದಲ್ಲಿ ಸೋಮವಾರ ತಹಶೀಲ್ದಾರ್ ಶ್ರೀಕೃಷ್ಣ…

ಎಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ, ಭಕ್ತರ ಮನೆಗಳಲ್ಲಿ ಪೂಜೆಗೊಳ್ಳಲು ಯಲ್ಲಾಪುರ ಪಟ್ಟಣದಲ್ಲಿ ಸಿದ್ಧಗೊಂಡಿವೆ ಸಾವಿರಾರು ಗಣೇಶ ವಿಗ್ರಹಗಳು.

29-8-2022. ಸೋಮವಾರ. ಈ ಸುದ್ದಿಯ ದೃಶ್ಯಾವಳಿಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಈಗ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ನಾಳೆ…

ಹಾದಿಬಾವಿಗಲ್ಲಿಯಲ್ಲಿ ಮನೆಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ.

28-8-2022 . ರವಿವಾರ. ಯಲ್ಲಾಪುರ ಪಟ್ಟಣದ ಹಾದಿಬಾವಿಗಲ್ಲಿಯಲ್ಲಿ ಮನೆಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾದಿಬಾವಿಗಲ್ಲಿಯ ನಿವೃತ್ತ ಶಿಕ್ಷಕ ತಮ್ಮಣ್ಣ ಸುಬ್ರಾಯ ಭಟ್ಟ ಅವರ ಮನೆಯಲ್ಲಿ ಆ.೨೫ರಂದು…

ಗಂಗಾವಳಿ ನದಿಗೆ ಬಿದ್ದಿದ್ದ ಲಾರಿ ಮೇಲೆತ್ತಲು ಕಾರ್ಯಾಚರಣೆ.

25-8-2022.ಗುರುವಾರ. ಗಂಗಾವಳಿ ನದಿಯಿಂದ ಲಾರಿಯನ್ನು ಮೇಲೆತ್ತಲು ನಡೆದ ಕಾರ್ಯಾಚರಣೆಯ ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸಮೀಪದ ಫಣಸಗುಳಿ ತಾತ್ಕಾಲಿಕ…

ಫಣಸಗುಳಿ ಸೇತುವೆಯ ಮೇಲಿಂದ ಗಂಗಾವಳಿ ನದಿಗೆ ಉರುಳಿಬಿದ್ದ ಲಾರಿ, ಲಾರಿಯಲ್ಲಿದ್ದ ಐವರ ರಕ್ಷಣೆ. ಮತ್ತೊಬ್ಬ ವ್ಯಕ್ತಿಗಾಗಿ ಹುಡುಕಾಟ.

24-8-2022. ಬುಧವಾರ. SEE VIDEO ಫಣಸಗುಳಿ ಸೇತುವೆಯ ಮೇಲಿಂದ ಗಂಗಾವಳಿ ನದಿಗೆ ಬಿದ್ದ ಲಾರಿ…. ವಿಡಿಯೋ ವೀಕ್ಷಿಸಲುಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳ ವೀಡಿಯೋ…

ವಾಯುವ್ಯಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲ್ ಔಟ್. ಮುಂದಿನ ಬೆಳವಣಿಗೆಯತ್ತ ಹೆಚ್ಚಿದ ಕುತೂಹಲ.

24-8-2022. ಬುಧವಾರ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರನ್ನು ಈ ಸ್ಥಾನದಿಂದ ಕೈಬಿಡಲಾಗಿದೆ. ಅವರ…

ಸಾಗವಾನಿ ಮರಗಳನ್ನು ಕಡಿದು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ.

23-8-2022. ಮಂಗಳವಾರ. ಹಸಿ ಸಾಗವಾನಿ ಮರಗಳನ್ನು ಕಡಿದು, ತುಂಡುಗಳಾಗಿ ಪರಿವರ್ತಿಸಿ ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯವರು ದಾಳಿ ನಡೆಸಿ…

ಚಿರತೆ ಓಡಿಸಲು ಕೂಂಬಿಂಗ್ ಕಾರ್ಯಾಚರಣೆ.

23-8-2022. ಮಂಗಳವಾರ. ಯಲ್ಲಾಪುರ ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಹಗಲು ಹೊತ್ತಿನಲ್ಲಿ ಚಿರತೆ ಓಡಾಡುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.…

ತಟಗಾರ ಅರಣ್ಯ ಸಮಿತಿ ರಚನೆ: ಅಧ್ಯಕ್ಷರಾಗಿ ನರಸಿಂಹ ಬೋಳಪಾಲ್ ಆಯ್ಕೆ.

22-8-2022. ಸೋಮವಾರ. ಗ್ರಾಮಸ್ಥರ ಬಹು ದಿನದ ಬೇಡಿಕೆಯಂತೆ ಯಲ್ಲಾಪುರ ತಾಲೂಕಿನ ತಟಗಾರದಲ್ಲಿ ನೂತನ ಗ್ರಾಮ ಅರಣ್ಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಸಮಿತಿಯ ಅಧ್ಯಕ್ಷರಾಗಿ ಸ್ಥಳೀಯ ಮುಖಂಡರಾದ ನರಸಿಂಹ…

ಬಂದಿದೆ ಪಂಚಖಾದ್ಯ ಕಿಟ್. ಒಂದೇ ಪೊಟ್ಟಣದಲ್ಲಿ ಸ್ವಾದಿಷ್ಟಭರಿತ ಸಾಂಪ್ರದಾಯಿಕ ಚೌತಿ ಕಜ್ಜಾಯಗಳು !!
ಜಿಲ್ಲಾ ಸಾವಯವ ಒಕ್ಕೂಟದ ವಿನೂತನ ಕಿಟ್‍ಗೆ ಹೆಚ್ಚಿದ ಬೇಡಿಕೆ.

20-8-2022. ಶನಿವಾರ. ಈಗ ಎಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಶುರುವಾಗುತ್ತಿದೆ. ಜನರು ಸಡಗರ-ಸಂಭ್ರಮದಿಂದ ಈ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಮಲೆನಾಡಿನ ಭಾಗಗಳಲ್ಲಿ ಗಣೇಶ ಚೌತಿ ಎಂದರೆ ಮೊದಲು…

ಜಿಲ್ಲಾ ಸಾವಯವ ಒಕ್ಕೂಟದಿಂದ ಇಂದು ಚಕ್ಕುಲಿ ಸ್ಪರ್ಧೆ, ಚಕ್ಕುಲಿ ಕಂಬಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ.

20-8-2022. ಶನಿವಾರ. ಶಿರಸಿ: ಗಣೇಶ ಚತುರ್ಥಿ ನಿಮಿತ್ತ ಉತ್ತರ ಕನ್ನಡ ಸಾವಯವ ಒಕ್ಕೂಟದಿಂದ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ, ಚಕ್ಕುಲಿ ಸ್ಪರ್ಧೆ, ಚಕ್ಕುಲಿ ಕಂಬಳ ಪ್ರದರ್ಶನ ಹಾಗೂ…

ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾಲಗೋಪಾಲ ಸ್ಪರ್ಧೆ.

19-8-2022. ಶುಕ್ರವಾರ. ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬಾಲಗೋಪಾಲ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 52 ವಿದ್ಯಾರ್ಥಿಗಳು ಬಾಲಗೋಪಾಲ ವೇಷಧರಿಸಿ…

ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದಿಂದ ಆಯೋಜಿಸಿದ್ದ ಉತ್ತರಕನ್ನಡ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2022ರ ಫಲಿತಾಂಶ ಪ್ರಕಟ.

18-8-2022. ಗುರುವಾರ. ಸುಜ್ಞಾನ ನೆಟ್‍ವರ್ಕ್ ಯಲ್ಲಾಪುರ ಅವರ ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದ ವತಿಯಿಂದ ಯಲ್ಲಾಪುರದ ರಂಗಸಹ್ಯಾದ್ರಿ ಹಾಗೂ ಗೌತಮ್ ಜುವೆಲ್ಲರ್ಸ್ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಏರ್ಪಡಿಸಲಾಗಿದ್ದ…

ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ನಿರ್ಮಾಣಗೊಂಡ 15 ಅಡಿ ಎತ್ತರದ ಆಕರ್ಷಕ ರಥ.

17-8-2022. ಬುಧವಾರ. ಯಲ್ಲಾಪುರ ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ 15 ಅಡಿ ಎತ್ತರದ ಆಕರ್ಷಕ ಕಾಷ್ಠ ರಥವನ್ನು ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ದಕ್ಷಿಣ…

ಯಲ್ಲಾಪುರ ಟಿ.ಎಂ.ಎಸ್.ನಿರ್ದೇಶಕ ಸ್ಥಾನಕ್ಕೆ ಮಂಜುನಾಥ ಹೆಗಡೆ ಅವಿರೋಧ ಆಯ್ಕೆ.

16-8-2022. ಮಂಗಳವಾರ. ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಖಾಲಿ ಇದ್ದ ಅ ವರ್ಗದ ಪ್ರಾಥಮಿಕ ಸಹಕಾರಿ ಸಂಘಗಳ ಕ್ಷೇತ್ರದ ಪ್ರತಿನಿಧಿಯ ಒಂದು ಸ್ಥಾನಕ್ಕೆ ಕುಂದರಗಿ ಸೇವಾ ಸಹಕಾರಿ…

ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ.

16-8-2022. ಮಂಗಳವಾರ. ಸುಜ್ಞಾನ ನೆಟ್ ವರ್ಕ್ಸ್ ಅವರ ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದ ವತಿಯಿಂದ, ಯಲ್ಲಾಪುರದ ರಂಗಸಹ್ಯಾದ್ರಿ ಸಂಘಟನೆ ಹಾಗೂ ಗೌತಮ ಜುವೆಲ್ಲರ್ಸ್ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ…

ಯಲ್ಲಾಪುರ ; ಎಲ್ಲೆಡೆ ಸಡಗರ, ಸಂಭ್ರಮದ ಸ್ವಾತಂತ್ರ್ಯೋತ್ಸವ. ತಾಲೂಕಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರೆವೇರಿಸಿದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್.

15-8-2022. ಸೋಮವಾರ. ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ಸೋಮವಾರ ಬೆಳಿಗ್ಗೆ ಸಡಗರ,ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಈ ಸುದ್ದಿಯ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್…

ಸ್ವಾತಂತ್ರ್ಯದ ಅಮೃತಮಹೋತ್ಸವದ ನಿಮಿತ್ತ ಆಕರ್ಷಕ ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ನಾನಾ ಇಲಾಖೆಯ ಕಟ್ಟಡಗಳು.

14-8-2022. ರವಿವಾರ. ಈ ಸುದ್ದಿಯ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಸ್ವಾತಂತ್ರ್ಯದ ಅಮೃತಮಹೋತ್ಸವದ ನಿಮಿತ್ತ ಯಲ್ಲಾಪುರ ಪಟ್ಟಣದಲ್ಲಿರುವ ನಾನಾ ಇಲಾಖೆಗಳ ಕಟ್ಟಡಗಳಿಗೆ ಆಕರ್ಷಕ…

ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ಮಾತೆಯರಿಂದ ಕುಂಕುಮಾರ್ಚನೆ.

14-8-2022. ರವಿವಾರ. ಈ ಸುದ್ದಿಯ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ರವಿವಾರ…

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಅನುಷ್ಠಾನದ ಸಾಧಕ-ಬಾಧಕ ಸಮಾಲೋಚನಾ ಸಭೆ.

advt 13-8-2022. ಶನಿವಾರ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಅನುಷ್ಠಾನದ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಸಮಾಲೋಚನಾ ಸಭೆಯು ಪಟ್ಟಣದ ಅಡಕೆ ಭವನದಲ್ಲಿ ಶನಿವಾರ ನಡೆಯಿತು.ಈ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಕೇಂದ್ರೀಕರಣ…

ಮಳೆಗಾಲದ ಅತಿಥಿ ದಿಕ್ಬಳ್ಳಿ ; ಬೀರಣ್ಣ ನಾಯಕ ಮೊಗಟಾ ಲೇಖನ.

advt 12-8-2022. ಶುಕ್ರವಾರ. ದಿಕ್ಬಳ್ಳಿ ದಾಟ್ದೆ…ಊರ..ಊರ ಸುತ್ದೆ’ ಎಂಬ ಮಾತು ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಇನ್ನೂ ಜೀವಂತವಾಗಿದೆ. ದಿಕ್ಬಳ್ಳಿಯನ್ನು ದಾಟಿದರೆ ದಿಕ್ಕೇ ತೋಚದಂತಾಗಿ,ಹುಚ್ಚರಂತಾಗಿ ಊರೂರು ಅಲೆದರೂ…

ಉಮ್ಮಚ್ಗಿ ಗ್ರಂಥಾಲಯದಲ್ಲಿ ಚೆಸ್ ಪಂದ್ಯಾವಳಿ.

advt 12-8-2022. ಶುಕ್ರವಾರ. ಮಕ್ಕಳು ಮೊಬೈಲ್ ನಿಂದ ಆದಷ್ಟು ದೂರವಿರಬೇಕು. ಲೈಬ್ರರಿಗೆ ಬಂದು ಪುಸ್ತಕದ ಪುಟಗಳನ್ನು ತೆರೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಹಿರಿಯರೂ ತಮ್ಮ ಮಕ್ಕಳೊಂದಿಗೆ ಲೈಬ್ರರಿಗೆ ಬಂದು…

ಎರಡುಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ.

11-8-2022. ಗುರುವಾರ. ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63…

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅರಬೈಲ್ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆ.

10-8-2022. ಬುಧವಾರ. ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw 75ನೇ…

ಹರ್ ಘರ್ ತಿರಂಗಾ ಅಭಿಯಾನ ಜಾಥಾಕ್ಕೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ.

10-8-2022. ಬುಧವಾರ. ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw ಸ್ವಾತಂತ್ರ್ಯದ…

ಎಂ.ಕೆ.ಬಿ. ಪರಿವಾರದ ಮಹಾಲಕ್ಷ್ಮಿ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ವ್ಯಾಪಾರ, ಮುಗಿಬಿದ್ದು ಬಟ್ಟೆ ಖರೀದಿಸುತ್ತಿರುವ ಗ್ರಾಹಕರು.

9-8-2022. ಮಂಗಳವಾರ. ಯಲ್ಲಾಪುರ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾದ ಎಂ.ಕೆ.ಬಿ. ಪರಿವಾರದ ನೂತನ ಮಹಾಲಕ್ಷ್ಮಿ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು…

ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2022.

advt 9-8-2022. ಮಂಗಳವಾರ. ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ E- YELLAPUR DIGITAL ಮಾಧ್ಯಮದ ವತಿಯಿಂದ, ರಂಗಸಹ್ಯಾದ್ರಿ ಸಂಘಟನೆ ಹಾಗೂ ಗೌತಮ ಜ್ಯುವೆಲ್ಲರ್ಸ್ ಯಲ್ಲಾಪುರ ಇವರ ಸಹಯೋಗದಲ್ಲಿ ಎರಡನೇ…

ಮಳೆ ಅವಘಡ, ಯಲ್ಲಾಪುರ ತಾಲೂಕಿನ ವಿವಿದೆಡೆ ಹಾನಿ.

advt 8-8-2022. ಸೋಮವಾರ. ಯಲ್ಲಾಪುರ ಹಾಗೂ ಸುತ್ತಲಿನ ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ.…

ಯಲ್ಲಾಪುರ ; ಎಂ.ಕೆ.ಬಿ. ಪರಿವಾರದ ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಜವಳಿ ಮಳಿಗೆ ಶುಭಾರಂಭ.

7-8-2022. ರವಿವಾರ. ಅನೇಕ ದಶಕಗಳಿಂದ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ವ್ಯವಹಾರಗಳಿಗೆ ಪ್ರಸಿದ್ಧಿಯಾದ ಯಲ್ಲಾಪುರ ಪಟ್ಟಣದ ಎಂ.ಕೆ.ಬಿ. ಪರಿವಾರದ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್…

ಎಂ.ಕೆ.ಬಿ. ಪರಿವಾರದಿಂದ ಮತ್ತೊಂದು ಕೊಡುಗೆ. ಮಹಾಲಕ್ಷ್ಮೀ ಸಿಲ್ಕ್ & ಸಾರಿಸ್ ಜವಳಿ ಮಳಿಗೆ ನಾಳೆ ಶುಭಾರಂಭ.

6-8-2022. ಶನಿವಾರ. ಕಳೆದ ಅನೇಕ ದಶಕಗಳಿಂದ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ವ್ಯವಹಾರಗಳಿಂದ ಗ್ರಾಹಕರ ಮನಗೆದ್ದ ಯಲ್ಲಾಪುರ ಪಟ್ಟಣದ ಎಂ.ಕೆ.ಭಟ್ & ಕಂಪನಿಯ ಪರಿವಾರದ ವತಿಯಿಂದ ಈಗ ಮತ್ತೊಂದು…

ಜೀವರಕ್ಷಣಾ ಕೌಶಲ್ಯ ತರಬೇತಿ ಕಾರ್ಯಾಗಾರ.

5-8-2022. ಶುಕ್ರವಾರ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದ ವತಿಯಿಂದ ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಶುಕ್ರವಾರ ಯಲ್ಲಾಪುರ-ಮುಂಡಗೋಡ ತಾಲೂಕುಗಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ…

ಗುರುವಾರದ ವಿವಿಧ ಪ್ರಮುಖ ಸುದ್ದಿಗಳು.

4-8-2022. ಗುರುವಾರ. ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಪಲ್ಟಿ. ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಯಲ್ಲಾಪುರ ತಾಲೂಕಿನ ಅರಬೈಲ್ ಮಾರುತಿ ದೇವಾಲಯದ ಸಮೀಪ, ರಾಷ್ಟ್ರೀಯ ಹೆದ್ದಾರಿ63ರಲ್ಲಿ ಗುರುವಾರ ಪಲ್ಟಿಯಾಗಿದೆ. ಲಾರಿಯಲ್ಲಿ…

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ಕೃಷ್ಟ ಸಾಧನೆ, ಸಮಗ್ರ ವೀರಾಗ್ರಣಿ ಸ್ಥಾನ ಪಡೆದ ಸ್ನೇಹಸಾಗರ ಶಾಲೆ.

4-8-2022. ಗುರುವಾರ. ಪ್ರಸಕ್ತ ಸಾಲಿನ ವಲಯ ಮಟ್ಟದ ಶೈಕ್ಷಣಿಕ ಕ್ರೀಡಾಕೂಟದಲ್ಲಿ ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ಶಾಲೆಯು ಕ್ರೀಡಾರಂಗದಲ್ಲಿ ಉತ್ಕೃಷ್ಟ ಸಾಧನೆಯನ್ನು ಮಾಡುವುದರ ಮೂಲಕ ಸಮಗ್ರ ವೀರಾಗ್ರಣಿ…

ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ.

3-8-2022. ಬುಧವಾರ. ಜು.26ರಂದು ಯಲ್ಲಾಪುರ ಪಟ್ಟಣದ ಮಹಾಗಣಪತಿ ಜ್ಯೂವೆಲರ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳು ಅಂಗಡಿಯಿಂದ 1 ಲಕ್ಷ 20…

ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆ.

3-8-2022. ಬುಧವಾರ. ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯು ಯಲ್ಲಾಪುರ. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆಯಿತು. ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯೋತ್ಸವ…

ಕಲಿತ ವಿದ್ಯೆಯು ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿ ; ವಿವೇಕ ಹೆಬ್ಬಾರ್.

3-8-2022. ಬುಧವಾರ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆ ಜೀವನ ಶಿಕ್ಷಣವನ್ನು ಕಲಿಯಬೇಕು. ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸುಶಿಕ್ಷಿತರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕಲಿತ ವಿದ್ಯೆಯು ಸಮಾಜದ ಅಭಿವೃದ್ಧಿಗೆ…

ವ್ಯಸನಮುಕ್ತ ದಿನಾಚರಣೆ- ಜಾಗೃತಿ ಜಾಥಾ.

1-8-2022. ಸೋಮವಾರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಪ್ರಯುಕ್ತ ವಿವಿಧ ಇಲಾಖೆಗಳ ಆಶ್ರಯದಲ್ಲಿ ಯಲ್ಲಾಪುರ ಪಟ್ಟಣದ ತಾಲೂಕಾ ಪಂಚಾಯತಿ ಆವಾರದಲ್ಲಿ ಸೋಮವಾರ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ನಡೆಯಿತು.…

ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ.

29-7-2022. ಶುಕ್ರವಾರ. ಕಳೆದ ಜೂ.14 ರಂದು ಯಲ್ಲಾಪುರ ತಾಲೂಕಿನ ಬೊಮ್ಮನಳ್ಳಿ ಗ್ರಾಮದ ಸಿಡ್ಲಗುಂಡಿ ರಸ್ತೆಯಲ್ಲಿ ಮುಂಬೈ ಮೂಲದ ವ್ಯಕ್ತಿಗಳ ಕಾರನ್ನು ಅಡ್ಡಗಟ್ಟಿ, ಕಾರಿನಲ್ಲಿದ್ದವರಿಗೆ ಹಲ್ಲೆ ಮಾಡಿ, ದರೋಡೆ…

ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಲಾರಿ.

29-7-2022. ಶುಕ್ರವಾರ. ಸಿಮೆಂಟ್ ತುಂಬಿಕೊಂಡು ಚಲಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿಯು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆಯು ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ಮೊಗೆದ್ದೆ ಬಳಿ…

ಲೋಕ್ ಅದಾಲತ್ ಪೂರ್ವಭಾವಿ ಸಭೆ.

28-7-2022. ಗುರುವಾರ. ಅಗಷ್ಟ 13 ರಂದು ಲೋಕ್ ಅದಾಲತ್ ನಡೆಯಲಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಸಿವಿಲ್…

ಬಿಜೆಪಿಯಲ್ಲಿ ಶುರುವಾಯ್ತು ರಾಜೀನಾಮೆ ಪರ್ವ; ಯಲ್ಲಾಪುರ ಯುವಮೋರ್ಚಾ ಪ್ರಮುಖರ ಸಾಮೂಹಿಕ ರಾಜೀನಾಮೆ.

28-7-2022. ಗುರುವಾರ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಹತ್ಯೆಯನ್ನು ಖಂಡಿಸಿ ಹಾಗೂ ಇಂತಹ ಘಟನೆಗಳಲ್ಲಿ ಬಿಜೆಪಿ ಪಕ್ಷದ ನಾಯಕರ ನಡೆಯ…

ಪದಾಧಿಕಾರಿಗಳ ರಾಜೀನಾಮೆಗೆ ಹೆಚ್ಚಿದ ಒತ್ತಡ, ಬಿಜೆಪಿ ಸ್ಥಳೀಯ ಮುಖಂಡರಲ್ಲಿ ಶುರುವಾಯ್ತು ತಳಮಳ.

28-7-2022. ಗುರುವಾರ. ವರ್ತಮಾನ , ವಿಶ್ಲೇಷಣೆ. ಸುಳ್ಯ ತಾಲುಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ಹತ್ಯೆಯ ಹಿನ್ನೆಲೆಯಲ್ಲಿ, ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಬೇಗುದಿ ಹೆಚ್ಚುತ್ತಿದೆ.…

ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ; ಯಲ್ಲಾಪುರದಲ್ಲಿ ಸಂಭ್ರಮಾಚರಣೆ.

25-7-2022. ಸೋಮವಾರ. ಭಾರತದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಯಲ್ಲಾಪುರ ಬಿಜೆಪಿ ಮಂಡಳದ ವತಿಯಿಂದ ಪಟ್ಟಣದ ಅಂಬೇಡ್ಕರ್…

ಶ್ರಾವಣಮಾಸದಲ್ಲಿ ಶಕ್ತಿಗಣಪತಿ ದೇವರ ಸನ್ನಿಧಿಯಲ್ಲಿ ನಿತ್ಯ ಗಣಹವನ, ನಾನಾ ಕಾರ್ಯಕ್ರಮ.

24-7-2022. ರವಿವಾರ. VIDEO ಯಲ್ಲಾಪುರ ಪಟ್ಟಣದ ರವೀಂದ್ರನಗರದ ಶಕ್ತಿಗಣಪತಿ ದೇವಾಲಯದಲ್ಲಿ ಶ್ರಾವಣಮಾಸದ ನಿಮಿತ್ತ ಒಂದುತಿಂಗಳ ಕಾಲ ಪ್ರತಿದಿನ ಗಣಹವನ ಹಾಗೂ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಾಲಯದ…

ವೈರಲ್ ಆಯ್ತು ಹೆಜ್ಜೆ ಇಟ್ಟಿಹಳು ದ್ರೌಪದಿ !! ಚಿಂತನಾ ಮಾಳ್ಕೋಡು ಭಾಗವತಿಕೆಯ ಯಕ್ಷಗಾನ ಶೈಲಿಯ ಪದ್ಯ.

24-7-2022. ರವಿವಾರ. ಭಾರತದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರತಿಭಾವಂತ ಯುವ ಭಾಗವತರಾದ ಕು.ಚಿಂತನಾ ಹೆಗಡೆ ಮಾಳ್ಕೋಡು ಅವರು ಬಡಗುತಿಟ್ಟಿನ ಯಕ್ಷಗಾನಶೈಲಿಯಲ್ಲಿ ಹಾಡಿರುವ…

ICSE ಪರೀಕ್ಷೆಯಲ್ಲಿ ಗುಜರಾತ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೀಗಾರಿನ ದಿಶಿತಾ ಕೋಮಾರ.

advt 18-7-2022. ಸೋಮವಾರ. E-YELLAPUR DIGITAL NEWS ICSE ಪರೀಕ್ಷಾ ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ಬೀಗಾರಿನ ದಿಶಿತಾ ಕೋಮಾರ ಇವಳು ಗುಜರಾತ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ…

ನಾನು ಕಾಂಗ್ರೆಸ್ ಸೇರುವ ಕುರಿತು ಹರಿದಾಡುತ್ತಿರುವ ಸುದ್ದಿ ಕೇವಲ ವದಂತಿ ; ವಿ.ಎಸ್.ಪಾಟೀಲ್ ಸ್ಪಷ್ಟನೆ.

ADVT 18-7-2022. ಸೋಮವಾರ. E-YELLAPUR DIGITAL NEWS. ನಾನು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದೇನೆ ಎಂಬ ಕುರಿತು ಹರಿದಾಡುತ್ತಿರುವ ಸುದ್ದಿ ಕೇವಲ ವದಂತಿಯಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಹ…

You cannot copy content of this page