ರಕ್ತದಾನ ಆರೋಗ್ಯಕ್ಕೆ ಬಹಳ ಒಳ್ಳೆಯದು: ಡಾ.ನರೇಂದ್ರ ಪವಾರ್
ರಕ್ತದಾನ ಆರೋಗ್ಯಕ್ಕೆ ಬಹಳ ಒಳ್ಳೆಯದು: ಡಾ.ನರೇಂದ್ರ ಪವಾರ್ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತವನ್ನು ಕೃತಕವಾಗಿ ಸೃಷ್ಟಿಸಲು…
ರಕ್ತದಾನ ಆರೋಗ್ಯಕ್ಕೆ ಬಹಳ ಒಳ್ಳೆಯದು: ಡಾ.ನರೇಂದ್ರ ಪವಾರ್ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತವನ್ನು ಕೃತಕವಾಗಿ ಸೃಷ್ಟಿಸಲು…
ಪ.ಜಾತಿ ಮತ್ತು ಪಂಗಡದವರ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ: ಜಿಲ್ಲಾಧಿಕಾರಿ ನಿರ್ದೇಶನ ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೆರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ…
ಸ್ವಚ್ಛ ಪರಿಸರದಿಂದ ಆರೋಗ್ಯಕರ ಜೀವನ: ಆರ್.ವಿ.ದೇಶಪಾಂಡೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 3 ದಿನಗಳ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಾಂಡೇಲಿ ಕೈಗಾರಿಕ ನಗರವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿನ…
ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಜಿಲ್ಲೆಯ ಎಲ್ಲ ಸಾರ್ವಜನಿಕರು ವೆಬ್ ಪೋರ್ಟಲ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಬಹುದಾಗಿದ್ದು, ಕುಟುಂಬದ ಯಾವುದೇ…
ಕಾಡಿನಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸರ ಮನವಿ ಶನಿವಾರ ಕಪ್ಪೆಗದ್ದೆ ಅರಣ್ಯ ಪ್ರದೇಶದಲ್ಲಿ ಹೊಳಗೇರಿ ಮರಕ್ಕೆ ನೈಲಾನ್ ಹಗ್ಗದಿಂದ ನೇಣುಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ…
ಎ.8 ರಿಂದ ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ: ಗಣಪತಿ ಮಾನಿಗದ್ದೆ ಅವರು ಗುರುವಾರ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಮಾಧ್ಯಮದವರೊಂದಿಗೆ ಮಾತನಾಡಿ ಕಾರ್ಯಕ್ರಮದ…
ಶಿರಸಿಯಲ್ಲಿ ಬೃಹತ್ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ : ನ್ಯಾ.ಪರಮೇಶ್ವರ ಪ್ರಸನ್ನ ಬಿ. ಬೃಹತ್ ಮಾನಸಿಕ ಆರೋಗ್ಯ ಅರಿವು ಕಾರ್ಯಗಾರದಲ್ಲಿ ಜಿಲ್ಲೆಯ ಕಂದಾಯ ಇಲಾಖೆ, ಪೊಲೀಸ್ ಇಲಾಖೆ,…
KSRTC ಬಸ್ಸಿಗೆ ಟಿ.ವಿ.ಎಸ್.ಎಕ್ಸೆಲ್ ಡಿಕ್ಕಿ: ಮೃತಪಟ್ಟ ಟಿ.ವಿ.ಎಸ್.ಎಕ್ಸೆಲ್ ಸವಾರ ಕುಮಟಾ ಡಿಪೋದ ಕೆ.ಎಸ್.ಆರ್.ಟಿ.ಸಿ ಬಸ್ಸು ವಿಜಯಪುರದಿಂದ ಹುಬ್ಬಳ್ಳಿ ಮೂಲಕ ಯಲ್ಲಾಪುರ ಮಾರ್ಗವಾಗಿ ಬರುತ್ತಿರುವಾಗ ಮಂಗಳವಾರ ಬೆಳಗಿನ ಜಾವ…
ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಮುದಾಯದ ಪಾತ್ರ ಹಿರಿದು ಅವರು ಸಿರಸಿಯ ಸಾಮ್ರಾಟ್ ಹೋಟೆಲ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ…
ನ್ಯಾಯಾಲಯದ ಆವರಣದಲ್ಲಿ ವಿಶ್ವ ಜಲ ದಿನಾಚರಣೆ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿಶ್ವಗ್ರಾಹಕರ ಹಕ್ಕುಗಳ ದಿನಾಚರಣೆ ಮತ್ತು ವಿಶ್ವ ಜಲ ದಿನಾಚರಣೆ…
ರೈತರ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ಅನಂತಮೂರ್ತಿ ಹೆಗಡೆ ಆಗ್ರಹ ಅವರು ಶಿರಸಿ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಎಲೆಚುಕ್ಕಿ ರೋಗದ ತೀವ್ರತೆಗೆ ಜಿಲ್ಲೆಯ ಜನ…
21-3-2026 ಶನಿವಾರ ಯಲ್ಲಾಪುರ ಎರಡು ಕಾರುಗಳ ನಡುವೆ ಡಿಕ್ಕಿ: 8 ಜನರಿಗೆ ಗಾಯ ಆರೋಪಿ ಕಾರು ಚಾಲಕ ಧಾರವಾಡದ ಬಸವರಾಜ ಗದಿಗೆಪ್ಪ ಗೊಂದಿ ಎಂಬಾತ ತಾನು ಚಾಲನೆ…
21-3-2026 ಶನಿವಾರ ಯಲ್ಲಾಪುರ ಪುಸ್ತಕ ಅವಲೋಕನ ಓದಿನತ್ತ ಕೊಂಡೊಯ್ಯಲು ಸಹಕಾರಿ: ಎಂ.ಆರ್.ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲೆನಾಡು ಸೇವಾಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ನಾನು ಸಾಹಿತಿಯಲ್ಲದಿದ್ದರೂ…
21-3-2026 ಶನಿವಾರ ಯಲ್ಲಾಪುರ ದೇಸಾಯಿಮನೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾನ ವೈಭವ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ದೇಸಾಯಿಮನೆಯವರ ನೂತನ ಗೃಹಪ್ರವೇಶ ಸಮಾರಂಭದ ನಿಮಿತ್ತ ಹಿಮ್ಮೇಳ ವೈಭವವನ್ನು ಆಯೋಜಿಸಲಾಗಿತ್ತು.…
20-3-2026 ಶುಕ್ರವಾರ ಯಲ್ಲಾಪುರ ಯಲ್ಲಾಪುರದಲ್ಲಿ ಅದ್ದೂರಿಯಾಗಿ ಶುಭಾರಂಭಗೊಂಡ ಅಪ್ಕೋಸ್ ಟ್ರೇಡ್ ಸೆಂಟರ್ ಶಾಸಕ ಶಿವರಾಮ ಹೆಬ್ಬಾರ್ ಅವರು ಅಪ್ಕೋಸ್ ಟ್ರೇಡ್ ಸೆಂಟರ್ ಅನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಶುಭಕೋರಿದರು.…
20-3-2026 ಶುಕ್ರವಾರ ಯಲ್ಲಾಪುರ ಲಾರಿ ಡಿಕ್ಕಿ: ಬೈಕ್ ಸವಾರ ಸಾವು ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗವಾಗಿ ಚಲಾಯಿಸಿಕೊಂಡುಬಂದು,…
19-3-2026 ಗುರುವಾರ ಯಲ್ಲಾಪುರ ನದಿ ತಿರುವು ಯೋಜನೆ ವಿರೋಧಿಸಿ ಭಜನಾ ಅಭಿಯಾನಕ್ಕೆ ಚಾಲನೆ ನಂತರ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಶಕ್ತಿಯ ಮೂಲಕ ನದಿ ಸಂರಕ್ಷಣೆಯ ಸಂಕಲ್ಪ…
19-3-2026 ಗುರುವಾರ ಯಲ್ಲಾಪುರ ಸ್ಕೂಟಿ ಸ್ಕಿಡ್: ಮೃತಪಟ್ಟ ಸಹಸವಾರ ತಾಲೂಕಿನ ಹೊಸಳ್ಳಿಯ ರಾಮು ಸಾಕ್ರು ಹುಂಬೆ ತಮ್ಮ ಸ್ಕೂಟಿಯ ಹಿಂಬದಿಯಲ್ಲಿ ಹೊಸಳ್ಳಿಯ ಜನ್ನು ದಾವು ಕೋಳಾಪಟ್ಟೆ ಎಂಬುವವರನ್ನು…
19-3-2026 ಗುರುವಾರ ಯಲ್ಲಾಪುರ ಎರಡನೇ ಕಂತಿನ ಬೆಳೆ ವಿಮೆ ಜಮೆ ಪ್ರಾರಂಭ ಜಿಲ್ಲೆಯ ರೈತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಹವಾಮಾನ ಆಧಾರಿತ ಬೆಳೆ ವಿಮೆಯ ಎರಡನೇ ಕಂತಿನ ಮೊತ್ತವು…
19-3-2026 ಗುರುವಾರ ಯಲ್ಲಾಪುರ ಮಾ.20,21ರಂದು ಮಾಳ್ಯಾನಕೊಪ್ಪ ದೇವಾಲಯದಲ್ಲಿ ದ್ವಾ ಸುಪರ್ಣಾ ಹವನ, ನಾನಾ ಧಾರ್ಮಿಕ ಕಾರ್ಯಕ್ರಮ ಅಡಿಕೆಗೆ ಮರಗಳಿಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ…
18-3-2026 ಬುಧವಾರ ಯಲ್ಲಾಪುರ ಯಲ್ಲಾಪುರ: ಮೊದಲ ದಿನ ಸೂಸೂತ್ರವಾಗಿ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆ, 16 ವಿದ್ಯಾರ್ಥಿಗಳು ಗೈರು ವಾಯ್.ಟಿ.ಎಸ್.ಎಸ್. ಸಂಯುಕ್ತ ಪದವಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು…
18-3-2026 ಬುಧವಾರ ಯಲ್ಲಾಪುರ ಯಲ್ಲಾಪುರದ ದತ್ತಮಂದಿರವು ತ್ರಿಮೂರ್ತಿಗಳ ಸನ್ನಿಧಾನ, ಪಂಚಭೂತಗಳ ನೆಲೆ: ರಾಘವೇಶ್ವರ ಶ್ರೀ ದತ್ತ ಮಂದಿರದಲ್ಲಿ ಬುಧವಾರ ನಡೆದ ಸೇವಾಶೀರ್ವಾದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ…
17-3-2026 ಮಂಗಳವಾರ ಯಲ್ಲಾಪುರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧಗೊಂಡ ಪರೀಕ್ಷಾ ಕೇಂದ್ರಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬಿಇಒ ರೇಖಾ ನಾಯ್ಕ ಮಂಗಳವಾರ ಭೇಟಿನೀಡಿದರು ಈ ಬಾರಿ ಒಟ್ಟೂ 986…
17-3-2026 ಮಂಗಳವಾರ ಯಲ್ಲಾಪುರ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ: ತಹಶೀಲ್ದಾರ್ ಚಂದ್ರಶೇಖರ ಹೊಸಮನಿ ಯಲ್ಲಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ…
16-3-2026 ಸೋಮವಾರ ಯಲ್ಲಾಪುರ ಬೆಳೆ ವಿಮೆ ಮಂಜೂರಿ: ಸಂಸದ ಕಾಗೇರಿಯವರನ್ನು ಅಭಿನಂದಿಸಿದ ಅನಂತಮೂರ್ತಿ ಹೆಗಡೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿನ ರೈತರು ಸಂಕಷ್ಟದಲ್ಲಿದ್ದಾಗ…
15-3-2026 ರವಿವಾರ ಯಲ್ಲಾಪುರ ಕ್ಯಾಂಟರ್ ವಾಹನ ಡಿಕ್ಕಿ: ಪಾದಚಾರಿ ಸಾವು ಆರೋಪಿ ಕ್ಯಾಂಟರ್ ಚಾಲಕನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತನ್ನ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡುಹೋಗಿ, ಮೊದಲಿಗೆ…
15-3-2026 ರವಿವಾರ ಯಲ್ಲಾಪುರ ಕಿರವತ್ತಿಯಲ್ಲಿ ನೂತನ ಪೊಲೀಸ್ ಉಪಠಾಣೆ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಪೊಲೀಸ್ ಉಪಠಾಣೆಯನ್ನು ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಇಲಾಖೆಯ ಅಧಿಕಾರಿಗಳು,…
15-6-2026 ರವಿವಾರ ಯಲ್ಲಾಪುರ ಯಲ್ಲಾಪುರಕ್ಕೆ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಭೇಟಿ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಸಮಾರಂಭದಲ್ಲಿ ಟೌನ್ ಲಯನ್ಸ್ ಕ್ಲಬ್ MJF ಅಧ್ಯಕ್ಷ ಶೇಷಗಿರಿ…
15-3-2026 ರವಿವಾರ ಯಲ್ಲಾಪುರ ಶಿವಶಂಕರ ನಿಲಯದಲ್ಲಿ ನನ್ನ ಪುಸ್ತಕ ಅವಲೋಕನ, ಉಪನ್ಯಾಸ, ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ…
14-6-2026 ಶನಿವಾರ ಯಲ್ಲಾಪುರ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಕಾರಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಾರವಾರ…
14-3-2026 ಶನಿವಾರ ಯಲ್ಲಾಪುರ ಯಲ್ಲಾಪುರ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ನಡೆದ ಲೋಕ್ ಅದಾಲತ್: 282 ಪ್ರಕರಣ ಇತ್ಯರ್ಥ ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್…
13-3-2026 ಶುಕ್ರವಾರ ಯಲ್ಲಾಪುರ ಸಂಸದ ಕಾಗೇರಿ ಭೇಟಿ, ಅಗ್ಗಾಶಿಕುಂಬ್ರಿ ನಾರಾಯಣ ಭಟ್ಟರ ಉಪವಾಸ ಸತ್ಯಾಗ್ರಹ ಮುಕ್ತಾಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಟಿ.ಎಂ.ಎಸ್. ಆವರಣಕ್ಕೆ ಶುಕ್ರವಾರ ರಾತ್ರಿ ಸಂಸದ…
12-3-2026 ಗುರುವಾರ ಯಲ್ಲಾಪುರ ಟಿ.ಎಂ.ಎಸ್. ಇತಿಹಾಸವೇ ಗೊತ್ತಿಲ್ಲದ ಪ್ರಸಾದ ಹೆಗಡೆ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ! ವಿ.ಎಸ್.ಭಟ್ ಇದನ್ನೂ ಓದಿ: ಟಿ.ಎಂ.ಎಸ್.ಆಡಳಿತಾಧಿಕಾರಿ ವಜಾಕ್ಕೆ ಆಗ್ರಹಿಸಿ ರಸ್ತೆ…
12-3-2026 ಗುರುವಾರ ಯಲ್ಲಾಪುರ ಟಿ.ಎಂ.ಎಸ್.ಆಡಳಿತಾಧಿಕಾರಿ ವಜಾಕ್ಕೆ ಆಗ್ರಹಿಸಿ ರಸ್ತೆ ತಡೆ, ಹಿರಿಯ ಅಧಿಕಾರಿಗೆ ಮನವಿ ಪ್ರತಿಭಟನೆಯಲ್ಲಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಶಾಸಕ ಶಿವರಾಮ ಹೆಬ್ಬಾರ್ ಅವರ…
12-3-2026 ಗುರುವಾರ ಯಲ್ಲಾಪುರ ಮೃತ ರೈತನ ಕುಟುಂಬಕ್ಕೆ ಬಿಜೆಪಿ ಧನಸಹಾಯ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಬೆಳೆ ಹಾನಿಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಮುಂಡಗೋಡಿನ ರೈತ ನರಸಿಂಗ…
12-3-2026 ಗುರುವಾರ ಯಲ್ಲಾಪುರ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ ಅವರು ಗುರುವಾರ ಜಿಲ್ಲೆಗೆ ಅನಿಲ ಸರಬರಾಜು ಮಾಡುವ ಕಂಪನಿಗಳ ಅಧಿಕಾರಿಗಳು ಮತ್ತು…
11-3-2026 ಬುಧವಾರ ಯಲ್ಲಾಪುರ ಟಿ.ಎಂ.ಎಸ್. ಆಡಳಿತಾಧಿಕಾರಿ ವಜಾಕ್ಕೆ ಪ್ರತಿಭಟನಾಕಾರರ ಆಗ್ರಹ ಟಿ.ಎಂ.ಎಸ್. ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ತನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿ ಸಂಸ್ಥೆಯ…
11-3-2026 ಬುಧವಾರ ಯಲ್ಲಾಪುರ ಕಾರಾಗೃಹದಲ್ಲಿ ತರಬೇತಿ ಕಾರ್ಯಗಾರ ಕಾರ್ಯಗಾರವನ್ನು ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ. ಬಿ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕಿ…
10-3-2026 ಮಂಗಳವಾರ ಯಲ್ಲಾಪುರ ಟಿ.ಎಂ.ಎಸ್.ಆಡಳಿತಾಧಿಕಾರಿ ಕಾರ್ಯವೈಖರಿಗೆ ಆಕ್ಷೇಪ: ಬುಧವಾರ ಯಲ್ಲಾಪುರದಲ್ಲಿ ಪ್ರತಿಭಟನೆ ಯಲ್ಲಾಪುರ ಪಟ್ಟಣದ ಶಕ್ತಿಗಣಪತಿ ದೇವಾಲಯದ ಸಭಾಭವನದಲ್ಲಿ ಮಂಗಳವಾರ ರೈತ ಮುಖಂಡರು ಹಾಗೂ ವಿವಿಧ ಸಂಘ…
10-3-2026 ಮಂಗಳವಾರ ಯಲ್ಲಾಪುರ ಮಂಚಿಕೇರಿಯಲ್ಲಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ಹಿಂದೂ ಸಮಾಜೋತ್ಸವವು ಅದ್ದೂರಿಯಾಗಿ ನಡೆಯಿತು. ಹಿಂದೂ ಸಮಾಜೋತ್ಸವ ಸಮಿತಿ ಮಂಚಿಕೇರಿ ಮಂಡಲ(ಕಂಪ್ಲಿ…
9-3-2026 ಸೋಮವಾರ ಯಲ್ಲಾಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು…
6-3-2026 ಶುಕ್ರವಾರ ಯಲ್ಲಾಪುರ ಇದೊಂದು ಜನಪರ ಬಜೆಟ್: ಶಾಸಕ ಶಿವರಾಮ ಹೆಬ್ಬಾರ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಜೆಟ್ನಲ್ಲಿ ನಾಡಿನ ಅನ್ನದಾತರಾದ ರೈತರ ಹಿತಾಸಕ್ತಿ…
6-3-2026 ಶುಕ್ರವಾರ ಯಲ್ಲಾಪುರ ರಂಜಿಸಿದ ಯಕ್ಷಗಾನಾಮೃತ : ರಾಗ ತಾಳ ಮಧುರಾಮೃತ ಭಾಗವತರಾಗಿ ರಾಘವೇಂದ್ರ ಮಯ್ಯ ಹಾಲಾಡಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಂತ ಹೆಗಡೆ ದಂತಳಿಗೆ ಹಾಗೂ…
6-3-2026 ಶುಕ್ರವಾರ ಯಲ್ಲಾಪುರ ಎಲೆಚುಕ್ಕಿ ರೋಗದ ಕಾರಣ ಕೃಷಿ ಸಾಲ ಮರುಪಾವತಿ ಅವಧಿ ಮುಂದೂಡಿ:ಡಾ.ದಿಲೀಷ್ ಶಶಿ ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದ ಕಾರಣ ತೀರಾ ಸಂಕಷ್ಟಕ್ಕೆ…
6-3-2026 ಶುಕ್ರವಾರ ಯಲ್ಲಾಪುರ ಸಿದ್ದರಾಮಯ್ಯ ಬಜೆಟ್ ಜಿಲ್ಲೆಯ ಜನರ ಕಿವಿಗೆ ಹೂವಿಡುವ ತಂತ್ರ: ಅನಂತಮೂರ್ತಿ ಹೆಗಡೆ ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಗೆ…
5-3-2026 ಗುರುವಾರ ಯಲ್ಲಾಪುರ ಮಾ.8 ಮತ್ತು 9 ರಂದು ಕಾಳಮ್ಮದೇವಿ ದೇವಾಲಯದಲ್ಲಿ ವರ್ಧಂತಿ ಉತ್ಸವ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ಕಾಳಮ್ಮ ದೇವಿ…
5-3-2026 ಗುರುವಾರ ಯಲ್ಲಾಪುರ ಬಸ್ಸಿಗೆ ಗುದ್ದಿದ ಕಾರು: ಚಾಲಕ ಸಾವು ಸಿದ್ದಾಪುರದಿಂದ ಬೆಳಗಾವಿಗೆ ಮದುವೆ ದಿಬ್ಬಣದವರು ಪ್ರಯಾಣಿಸುತ್ತಿದ್ದ KSRTC ಬಸ್ಸಿಗೆ ಯಲ್ಲಾಪುರದಿಂದ ಶಿರಸಿ ಮಾರ್ಗವಾಗಿ ಹೋಗುತ್ತಿದ್ದ ಕಾರು…
ಕುಸುಮ್-ಬಿ ಮೂಲಕ ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್ಸೆಟ್ ವಿಶೇಷ ಲೇಖನ ರೈತರಿಗೆ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿರಂತರವಾಗಿ ನೀರಾವರಿ ಸೌಕರ್ಯವನ್ನು ಒದಗಿಸುವ…
4-3-2026 ಬುಧವಾರ ಯಲ್ಲಾಪುರ ಅಡುಗೆ ಸಿಬ್ಬಂದಿಗೆ ಆತ್ಮೀಯ ಬೀಳ್ಕೊಡುಗೆ ಯಲ್ಲಾಪುರ ತಾಲೂಕಿನ ಅಲ್ಕೇರಿ ಗೌಳಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಇಂಥದ್ದೊಂದು ಕಾರ್ಯಕ್ರಮ ನಡೆಯಿತು. ಈ…
3-3-2026 ಮಂಗಳವಾರ ಯಲ್ಲಾಪುರ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 19 ಜಾನುವಾರು ರಕ್ಷಣೆ ಸೋಮವಾರ ಮಧ್ಯರಾತ್ರಿಯ ಸಮಯದಲ್ಲಿ ಆರೋಪಿಗಳಾದ ಲಾರಿ ಚಾಲಕ ಮೈಸೂರಿನ ಮಹಮ್ಮದ್ ರಫಿ ಜಾಫರ್ ಪಾಷಾ…
ಸರಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಾಗಬಾರದು: ಸಚಿವ ಮಂಕಾಳ ವೈದ್ಯ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯ ಹೊರಗಿನಿಂದ ಔಷಧ ಪಡೆಯುವಂತೆ ಚೀಟಿಗಳನ್ನು ವಿತರಿಸಬಾರದು, ಆಸ್ಪತ್ರೆಯಲ್ಲಿ ಔಷಧಗಳ ಕೊರತೆಯಿದ್ದಲ್ಲಿ…
2-3-2026 ಸೋಮವಾರ ಯಲ್ಲಾಪುರ ದೇವಾಲಯದಲ್ಲಿ ಗ್ರಾಮದೇವಿಯರ ಪುನರ್ ಪ್ರತಿಷ್ಠೆ: ಪೂಜೆ, ಸೇವೆ ಆರಂಭ ಫೆ.11ರಂದು ವೈಭವದಿಂದ ಆರಂಭಗೊಂಡು ಫೆ.19 ರಂದು ವಿವಿಧ ವಿಧಿ ವಿಧಾನಗಳೊಂದಿಗೆ ಮುಕ್ತಾಯವಾದ ಯಲ್ಲಾಪುರ…
1-3-2026 ರವಿವಾರ ಅಣು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮ ನಿರ್ಭರತೆ : ಡಾ.ಅಜಿತ್ ಕುಮಾರ್ ಮೊಹಂತಿ ಅವರು ಭಾನುವಾರ ಕೈಗಾದಲ್ಲಿ, ಕೈಗಾ 5&6 ನೇ ಘಟಕದ ಪ್ರಥಮ…
28-3-2026 ಶನಿವಾರ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಆಡಳಿತ ವೈಫಲ್ಯ: ಅನಂತಮೂರ್ತಿ ಹೆಗಡೆ ಆರೋಪ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ…
27-2-2026 ಶುಕ್ರವಾರ ಯಲ್ಲಾಪುರ ಜೋಡುಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ ವ್ಯಕ್ತಿಯು ಕಪ್ಪು ಬಣ್ಣದ ಚಕ್ಸ್ ಶರ್ಟ್, ಕಪ್ಪು ಬಣ್ಣದ ನೈಟ್…
26-2-2026 ಗುರುವಾರ ಯಲ್ಲಾಪುರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ…
26-2-2026 ಗುರುವಾರ ಯಲ್ಲಾಪುರ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಅಂಕೋಲಾ ಅಂಗನವಾಡಿ ಕಾರ್ಯಕರ್ತೆರು 2, ಸಹಾಯಕಿ 22, ಭಟ್ಕಳ ಕಾರ್ಯಕರ್ತೆ 1,…
25-2-2026 ಬುಧವಾರ ಯಲ್ಲಾಪುರ ವಿವಿಧ ಹೋಟೆಲ್ ಗಳ ಮೇಲೆ ಅಧಿಕಾರಿಗಳ ದಾಳಿ: ಸ್ವಚ್ಛತೆ ಕಾಪಾಡಲು ಸೂಚನೆ ಇದನ್ನೂ ಓದಿ: ಯಲ್ಲಾಪುರ ಪೊಲೀಸರ ಕಾರ್ಯಾಚರಣೆ – ಅಂತರ್ ರಾಜ್ಯ…
25-2-2026 ಬುಧವಾರ ಯಲ್ಲಾಪುರ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ: ಅಂತರ್ ರಾಜ್ಯ ದರೋಡೆಕೋರರ ಬಂಧನ ಬುಧವಾರ ಬೆಳಗಿನ ಜಾವ ಯಲ್ಲಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕೆ.ಮಿಲನ್ ಹೋಟೆಲ್ ಹತ್ತಿರ…
24-2-2026 ಮಂಗಳವಾರ ಯಲ್ಲಾಪುರ ಜೆ.ಇ.ಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಹೆಗಡೆ ದಿಶಾ ಅಶೋಕ ಹೆಗಡೆ ದಿಶಾ ಹೆಗಡೆ ಮೂಲತಃ…
24-2-2026 ಮಂಗಳವಾರ ಯಲ್ಲಾಪುರ ವಿವಿದೆಡೆ ಸುರಿದ ಅಕಾಲಿಕ ಮಳೆ ತಾಲೂಕಿನ ಇಡಗುಂದಿ, ಮಂಚಿಕೇರಿ ಮುಂತಾದ ಭಾಗಗಳಲ್ಲಿಯೂ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.…
23-2-2026 ಸೋಮವಾರ ಯಲ್ಲಾಪುರ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎ ಮುಬಾಶರಿನ್ ಶೇಕ್ ಶೇ. 92.16 ಅಂಕ ಗಳಿಸಿ ಪ್ರಥಮ, ಆಕಾಶ್ ಪೂಜಾರಿ…
23-2-2026 ಸೋಮವಾರ ಯಲ್ಲಾಪುರ ಕಾರವಾರ ಆಸ್ಪತ್ರೆ ಬಿಜೆಪಿ ಪರಿಶ್ರಮದ್ದು- ಕುಮಟಾ ಮತ್ತು ಶಿರಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಕೊಡಿ: ಅನಂತಮೂರ್ತಿ ಹೆಗಡೆ ಅನಂತಮೂರ್ತಿ ಹೆಗಡೆ ಈ…
23-2-2026 ಸೋಮವಾರ ಯಲ್ಲಾಪುರ ದ್ವಿತೀಯ ಪಿ.ಯು.ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ದ್ವಿತೀಯ ಪಿ.ಯು.ಸಿ ಪರೀಕ್ಷೆ ಫೆ.28 ರಿಂದ ಮಾ.17 ರವರೆಗೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ…
23-2-2026 ಸೋಮವಾರ ಯಲ್ಲಾಪುರ ಲಯನ್ಸ್ ಕ್ಲಬ್ ಜೋನಲ್ ಚೇರ್ಮನ್ ಸುರೇಶ ಬೋರ್ಕರ್ ಗೆ ಸನ್ಮಾನ ಲಯನ್ಸ್ ಕ್ಲಬ್ ಚಟುವಟಿಕೆಗಳನ್ನು ವಿಸ್ತರಿಸಲು ಹಾಗೂ ಸಂಸ್ಥೆಯ ಸದಸ್ಯತ್ವವನ್ನು ಹೆಚ್ಚಿಸಲು ನಿರಂತರವಾಗಿ…
23-2-2026 ಸೋಮವಾರ ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಯಶಸ್ವಿಯಾಗಿ ನಡೆದ ಉಚಿತ ಡಯಾಬಿಟಿಸ್ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ. ಮಾತನಾಡಿ, ನಮ್ಮ…
21-2-2026 ಶನಿವಾರ ಯಲ್ಲಾಪುರ ಜನಮೆಚ್ಚುಗೆ ಪಡೆದ ಬಳಗಾರ ಆಲೆಮನೆ ಹಬ್ಬ ಶನಿವಾರ ಸಂಜೆ ಆರು ಗಂಟೆಗೆ ಗಣಪತಿ ಪೂಜೆಯೊಂದಿಗೆ ಆಲೆಮನೆ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ರಾತ್ರಿ…
21-2-2026 ಶನಿವಾರ ಯಲ್ಲಾಪುರ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ: ಮೂವರ ವಿರುದ್ಧ ಪ್ರಕರಣ ದಾಖಲು ಆರೋಪಿಗಳಾದ ಮಹಾರಾಷ್ಟ್ರ ರಾಜ್ಯದ ಕಲ್ಯಾಣದ ನಿವಾಸಿಗಳಾದ ಸಾದಿಕ್ ಶೇಖ್, ಖಾಶಿಪ್ ಮಾಂಡೇಕರ್,…
21-2-2026 ಶನಿವಾರ ಯಲ್ಲಾಪುರ ಎಲೆಚುಕ್ಕೆ ರೋಗ ನಿವಾರಣೆಗಾಗಿ ಹುಲಗಾನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಅನುಷ್ಠಾನ ಆರಂಭ ಶನಿವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮ…
21-2-2026 ಶನಿವಾರ ಯಲ್ಲಾಪುರ ಪೂಜೆ, ಉತ್ಸವಗಳಿಂದ ದೇವತಾ ಸಾನ್ನಿಧ್ಯ ವೃದ್ಧಿ, ಕ್ಷೇತ್ರದ ಅಭಿವೃದ್ಧಿ: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ತಾಲೂಕಿನ ಚಂದಗುಳಿಯ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆದ ವಾರ್ಷಿಕ ವರ್ಧಂತಿ…
20-2-2026 ಶುಕ್ರವಾರ ಯಲ್ಲಾಪುರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಹೆಬ್ಬಾರರಿಗೆ ಇಡಗುಂದಿ ಸೊಸೈಟಿ ವತಿಯಿಂದ ಸನ್ಮಾನ ಶಿವರಾಮ ಹೆಬ್ಬಾರ್ ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಹಾಗೂ…
20-2-2026 ಶುಕ್ರವಾರ ಯಲ್ಲಾಪುರ ನಾಳೆ ಬಳಗಾರಿನಲ್ಲಿ ಆಲೆಮನೆ ಹಬ್ಬ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆದುಬಂದಿರುವ ಬಳಗಾರ ಆಲೆಮನೆ ಹಬ್ಬವು ಹಲವು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಿದ್ದು, ಜನರ ಮನಗೆದ್ದಿದೆ.…
19-2-2026 ಗುರುವಾರ ಯಲ್ಲಾಪುರ ಜಾತ್ರಾ ಯಶಸ್ಸಿಗೆ ಸಹಕರಿಸಿದ ಪೊಲೀಸರಿಗೆ ಸನ್ಮಾನ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾತ್ರೆ ಯಶಸ್ವಿಯಾಗಿ ನೆರವೇರಲು ಪೊಲೀಸ್ ಇಲಾಖೆಯ ಸಮರ್ಪಿತ ಸೇವೆಯು ಪ್ರಮುಖ…
19-2-2026 ಗುರುವಾರ ಯಲ್ಲಾಪುರ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ ಅನಂತಮೂರ್ತಿ ಹೆಗಡೆ ಈ ಕುರಿತು ಗುರುವಾರ ಪ್ರತಿಕ್ರಯಿಸಿದ ಅನಂತಮೂರ್ತಿ ಹೆಗಡೆ ಮಾತನಾಡಿ, ಜನಪರ…
19-2-2026 ಗುರುವಾರ ಯಲ್ಲಾಪುರ ಯಲ್ಲಾಪುರ ಜಾತ್ರೆಗೆ ವಿದ್ಯುಕ್ತ ತೆರೆ: ಗ್ರಾಮದೇವಿಯರ ಭವ್ಯ ಮೆರವಣಿಗೆ ಸಂಪನ್ನ ಇದಕ್ಕೂ ಪೂರ್ವದಲ್ಲಿ ಮಹಾಪೂಜೆ, ಮಂಗಳಾರತಿ. ಜಾತ್ರಾ ಮಂಟಪದಲ್ಲಿ ವಿವಿಧ ವಿಧಿ,ವಿಧಾನಗಳು ನಡೆದವು.…
ಗ್ರಾಮದೇವಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ ಗುರುವಾರ ಜಾತ್ರಾಮಹೋತ್ಸವ ಕೊನೆಗೊಳ್ಳಲಿದ್ದು, ಮಧ್ಯಾಹ್ನ ಮಹಾಪೂಜೆಯ ನಂತರ ಗದ್ದುಗೆಯಿಂದ ಮುಂಡಗೋಡ ರಸ್ತೆಯ ಪಾದಗಟ್ಟಿಯವರೆಗೆ ಗ್ರಾಮದೇವಿಯರ ಮೆರವಣಿಗೆ ನಡೆಯಲಿದೆ. ಬುಧವಾರ ನಸುಕಿನಿಂದಲೇ ಸಾವಿರಾರು…
18-2-2026 ಬುಧವಾರ ಯಲ್ಲಾಪುರ ಜೆಇಇ ಮೇನ್ಸ್ ಪರೀಕ್ಷೆ: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಸಾಧನೆಗೈದ ವಿದ್ಯಾರ್ಥಿಗಳು : ಕೇದಾರ್ ಜೋಶಿ ( 99.84), ಅನ್ಮೋಲ್ ಪ್ರಭು…
17-2-2026 ಮಂಗಳವಾರ ಯಲ್ಲಾಪುರ ತಂತ್ರಜ್ಞಾನಗಳ ಬಳಕೆ ಪ್ರಗತಿಯ ಸಂಕೇತ: ವಿ.ಪ.ಸದಸ್ಯ ಎಸ್.ವಿ.ಸಂಕನೂರು ಅವರು ಮಂಗಳವಾರ ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿ,…
17-2-2026 ಮಂಗಳವಾರ ಯಲ್ಲಾಪುರ ಲಯನ್ಸ್ ಕ್ಲಬ್ ವತಿಯಿಂದ ಪಾನಕಸೇವೆ, ಅನ್ನ ಪ್ರಸಾದ ವಿತರಣೆ ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾಮಹೋತ್ಸವದಲ್ಲಿ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಭಕ್ತರಿಗೆ…
16-2-2026 ಸೋಮವಾರ ಯಲ್ಲಾಪುರ ಉಷ್ಣ ಅಲೆ ಬಗ್ಗೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಸೂಚನೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸಾರ್ವಜನಿಕರು ಪ್ರಸ್ತುತ ಸಾಮಾನ್ಯ ಉಷ್ಣತೆಗಿಂತ ಸುಮಾರು 3 ರಿಂದ…
You cannot copy content of this page