ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ವಸತಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ವಿವರ: ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಕಲ್ಲಿ, ಶಿರಸಿಯಲ್ಲಿ…
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ವಸತಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ವಿವರ: ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಕಲ್ಲಿ, ಶಿರಸಿಯಲ್ಲಿ…
ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಯುವಕ ಸುಣಜೋಗಿನ 20 ವರ್ಷದ ಹೋಂ ನರ್ಸಿಂಗ್ ವೃತ್ತಿಯ ದಯಾನಂದ ನಾಗಪ್ಪ ಸಿದ್ದಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವನು ಮೂರು ತಿಂಗಳಿನಿಂದ ಮನೆಗೆ…
ಯಲ್ಲಾಪುರದಲ್ಲಿ ವಿಜೃಂಭಣೆಯಿಂದ ಬಕ್ರೀದ್ ಹಬ್ಬ ಆಚರಣೆ ಗುರುವಾರ ಬೆಳಿಗ್ಗೆ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ನಂತರ ಕೆ.ಬಿ.ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನಕ್ಕೆ ಆಗಮಿಸಿ…
ಸರಣಿ ಅಪಘಾತ: ಇಬ್ಬರಿಗೆ ಗಾಯ, ಮೂರು ವಾಹನ ಜಕಂ ಖಾಸಗಿ ಬಸ್ ಚಾಲಕ, ಬಾಗಲಕೋಟೆಯ ಜಿಲ್ಲೆಯ ಕಡ್ಲಿಮಡ್ಡಿಯ ನಾಗರಾಜ ತಂದೆ ಬಸಯ್ಯ ಗವನ್ನವರ್ ಎಂಬಾತ ಹುಬ್ಬಳ್ಳಿ ಕಡೆಯಿಂದ…
ಕಂಟೇನರ್ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ ಆರೋಪಿ ಕಂಟೇನರ್ ಲಾರಿ ಚಾಲಕ ಉತ್ತರಪ್ರದೇಶದ ಅಲಹಾಬಾದ್ ನ ಧರ್ಮೆಂದರ ಕುಮಾರ್ ತಂದೆ ರಜಿತ್ ಲಾಲ್ ಎಂಬಾತ…
ಯಲ್ಲಾಪುರದಲ್ಲಿ ಜೀವವೈವಿಧ್ಯತಾ ಕಾರ್ಯಾಗಾರ: ಸಾಧಕರಿಗೆ ಸನ್ಮಾನ ಜೀವವೈವಿಧ್ಯ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ನಾಟಿ ವೈದ್ಯರನ್ನು, ಜೇನು ಕೃಷಿ ಸಾಧಕರನ್ನು ಸನ್ಮಾನಿ ಗೌರವಿಸಲಾಯಿತು. ಸಿಸಿಎಫ್ ಹೀರಾಲಾಲ್, ಡಿಸಿಎಫ್ ಅಜೀಜ್,…
ಶಾಲೆ ತಡೆಗೋಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಬಾರದು ಆ ಜಾಗವನ್ನು ಸಿದ್ದಾಪುರ…
ಜೂ.5ರಂದು ಅಣಲಗಾರಿನಲ್ಲಿ ವೈದಿಕ ಸಮಾವೇಶ, ಧಾರ್ಮಿಕ ಕಾರ್ಯಕ್ರಮ ಅಂದು ಬೆಳಿಗ್ಗೆ 8 ಗಂಟೆಯಿಂದ ಲಕ್ಷ್ಮೀನಾರಾಯಣ ಹೃದಯ 100 ಆವರ್ತನ ಪಾರಾಯಣ, ಭಗವದ್ಗೀತಾ ಸಮಗ್ರ ಪಾರಾಯಣ, ಶ್ರೀಸೂಕ್ತ, ಪುರುಷ…
ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಭಟ್ಕಳ ನಗರದ ಮೂಲಕ ಹಾದುಹೋಗುವ ರಾ.ಹೆ-66…
ಹವ್ಯಕರ ಶ್ರೇಷ್ಠತೆ ಇರುವುದು ಸಂಸ್ಕಾರದಲ್ಲಿ: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ಪಟ್ಟಣದ ಕಾರ್ಮಿಕ ಭವನದಲ್ಲಿ ರವಿವಾರ ಸಂಜೆ ನಡೆದ ಸಂಸ್ಕಾರೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು,…
UNITEFIX SERVICE PVT LTD ಕಂಪನಿ ಉದ್ಘಾಟನೆ, ನೂತನ ಆ್ಯಪ್ ಲೋಕಾರ್ಪಣೆ ಕಂಪನಿಯ ಫೌಂಡರ್ ಕುಮಾರ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಇಂದು ಲೋಕಾರ್ಪಣೆಗೊಂಡ ಈ ನೂತನ ಮೋಬೈಲ್…
ಮೇ.27ರಂದು ಯಲ್ಲಾಪುರದಲ್ಲಿ ರಾಜ್ಯಮಟ್ಟದ ಕಾರ್ಯಾಗಾರ ಜೀವ ವೈವಿಧ್ಯ ಮಂಡಳಿ ಕಳೆದ ಹಲವು ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ಹಲವು ಅಧ್ಯಯನಗಳನ್ನು ಸಂಶೋಧಕರು, ತಜ್ಞರ ಮೂಲಕ ನಡೆಸಿದೆ. ಉ.ಕ ಜಿಲ್ಲೆ…
ಅನಿರೀಕ್ಷಿತ ಭೇಟಿ, ಕಾಮಗಾರಿ ಸ್ಥಳದಲ್ಲಿ ಮನರೇಗಾ ಕೂಲಿಕಾರರ ಸಮಸ್ಯೆ ಆಲಿಸಿದ ಜಿ.ಪಂ ಸಿಇಒ ಮುಂಡಗೋಡ ತಾಲೂಕಿನ ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ…
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ, 2ನೇ ಮಹಡಿ, ಮಿನಿ ವಿಧಾನಸೌಧ ಕಟ್ಟಡ, ಶಿರಸಿ. ದೂರವಾಣಿ ಸಂಖ್ಯೆ 08384-298102…
ಲಾರಿ ಪಲ್ಟಿ: ಓರ್ವ ಸ್ಥಳದಲ್ಲಿಯೇ ಸಾವು ಆರೋಪಿ ಲಾರಿ ಚಾಲಕ ಉತ್ತರಪ್ರದೇಶದ ನಜೀರ್ ಮಹಾಜುದ್ದೀನ್ ಎಂಬಾತನು ಲಾರಿಯಲ್ಲಿ ದೇಹಲಿಯಿಂದ ಕಬ್ಬಿಣದ ಪೈಪುಗಳನ್ನು ತುಂಬಿಕೊಂಡು ಯಲ್ಲಾಪುರ ಮಾರ್ಗವಾಗಿ ಹೆದ್ದಾರಿಯಲ್ಲಿ…
ಕಂಪನಿ ಒಂದು, ಸೇವೆ ಹಲವು!! ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಯಲ್ಲಾಪುರದಲ್ಲಿ ಲೋಕಾರ್ಪಣೆಯಾಗಲಿದೆ ನೂತನ ಮೊಬೈಲ್ ಆ್ಯಪ್ ಕೆಲಸಗಾರರ ಅಭಾವದ ಇಂದಿನ ದಿನಗಳಲ್ಲಿ ಎಲ್ಲರಿಗೂ ಪ್ರಯೋಜನಕ್ಕೆ ಬರುವ ನವೀನ…
ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ AURA 2026 ಫೆಸ್ಟಿವಲ್ಗೆ ಭವ್ಯ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಆರ್. ಡಿ. ಜನಾರ್ಧನ್ ಅವರು, ಕಾಲೇಜು ಜೀವನದಲ್ಲಿ…
ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ಶಿವರಾಮ ಹೆಬ್ಬಾರ್ ಅವರು ಸೋಮವಾರ 9.90 ಕೋಟಿ ರೂಪಾಯಿ ವೆಚ್ಚದ ತಾಲೂಕಿನ ನಂದೊಳ್ಳಿ-ಅಣಲಗಾರ ಗೋಪಾಲಕೃಷ್ಣ ದೇವಾಲಯ ರಸ್ತೆ ನಿರ್ಮಾಣ ಕಾಮಗಾರಿಗೆ…
ಅಗ್ರಹಾರ ಸಿ.ಸಿ. ರಸ್ತೆ ಉದ್ಘಾಟಿಸಿದ ಶಾಸಕ ಹೆಬ್ಬಾರ್ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ರಸ್ತೆಯನ್ನು ನಗರೋತ್ಥಾನ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಸಿ.ಸಿ.ರಸ್ತೆಯ ನಿರ್ಮಾಣದಿಂದ ಇಲ್ಲಿನ…
ರಾಷ್ಟ್ರಮಟ್ಟದ ಸಾಧನೆ ಮಾಡಿದ ದಿಶಾ ಹೆಗಡೆಗೆ ಸನ್ಮಾನ ಈ ಸಂದರ್ಭದಲ್ಲಿ ಮಾತನಾಡಿದ ಅವರು ದಿಶಾ ಹೆಗಡೆ ಸಾಧನೆಯು ಎಲ್ಲರಿಗೂ ಮಾದರಿಯಾಗಿದೆ. ಇನ್ನಷ್ಟು ಸಾಧನೆ ಮಾಡುವ ಮೂಲಕ ದೀಕ್ಷಾ…
ವಸಂತ ವೇದ ಶಿಬಿರ ಸಮಾರೋಪ, ಪ್ರಮಾಣಪತ್ರ ವಿತರಣೆ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಇಂತದ ಶಿಬಿರಗಳು ಮಕ್ಕಳಿಗೆ ನಮ್ಮ ಸನಾತನ ಸಂಸ್ಕೃತಿ, ಸಂಸ್ಕಾರ, ಪರಂಪರೆ…
ರೈಸಿಂಗ್ ಸ್ಟಾರ್-2026 ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ, ನಗದು ಬಹುಮಾನ ಗೆಲ್ಲಿ!! ಸ್ಪರ್ಧೆಯ ಆಡಿಶನ್ ಮೇ.24 ರವಿವಾರ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ…
ಸಂಗೀತ ಮತ್ತು ಗಿಟಾರ್ ವಾದನ ಕಲಿಯಲು ಇಲ್ಲಿದೆ ಸುವರ್ಣಾವಕಾಶ ಸಾಂಸ್ಕೃತಿಕ ಚಟುವಟಿಕೆಗಳ ಸಂವಹನ ಕೇಂದ್ರವೂ ಆರಂಭಗೊಂಡಿದೆ. ಸಂಗೀತ ತರಗತಿಯಲ್ಲಿ ಬೇಸಿಕ್, ಗಿಟಾರ್ ವಾದನದೊಂದಿಗೆ ಹಾಡುವುದು, ರೆಕಾರ್ಡಿಂಗ್ ಮುಂತಾದ…
ಆಸೆಗೆ ಪರಿಮಿತಿ ಇಟ್ಟುಕೊಂಡು ಕೆಲಸ ಮಾಡಬೇಕು: ಸ್ವರ್ಣವಲ್ಲೀ ಶ್ರೀ ಮಂಗಳವಾರ ಸಂಜೆ ಯಲ್ಲಾಪುರ ಪಟ್ಟಣದ ಎಲ್.ಎಸ್.ಎಂ.ಪಿ. ಸೊಸೈಟಿಯ ವಜ್ರಮಹೋತ್ಸವ, ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಸೊಸೈಟಿಯ…
L.S.M.P ಮಾಜಿ ಅಧ್ಯಕ್ಷರು, ಮಾಜಿ ಮುಖ್ಯ ಕಾರ್ಯನಿರ್ವಾಹಕರಿಗೆ ಸನ್ಮಾನ ಅವರು ಮಂಗಳವಾರ ಮಧ್ಯಾಹ್ನ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಜ್ರಮಹೋತ್ಸವದಲ್ಲಿ ಸಂಘದ ಮಾಜಿ…
ವಿಜೃಂಭಣೆಯಿಂದ ನಡೆದ ಎಲ್.ಎಸ್.ಎಂ.ಪಿ ಸೊಸೈಟಿ ವಜ್ರಮಹೋತ್ಸವ, ನೂತನ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿದ ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಜಿಲ್ಲೆಯ ಸಹಕಾರಿ ಸಂಘಗಳು ರೈತರ ಬೆನ್ನೆಲುಬಾಗಿ, ಉಪಯುಕ್ತವಾಗಿ…
ಭಕ್ತಿ, ಪ್ರಾಮಾಣಿಕತೆ, ಪ್ರಯತ್ನಶೀಲತೆ ಇದ್ದರೆ ಯಶಸ್ಸು: ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪತಿಷತ್ ಬಜರಂಗದಳ ಕರ್ನಾಟಕ ಉತ್ತರ…
ಬೈಕ್ ಸ್ಕಿಡ್: ಸವಾರ ಸಾವು ಅತೀ ವೇಗವಾಗಿ ಚಲಾಯಿಸಿಕೊಂಡುಬಂದ ಬೈಕ್ ಸ್ಕಿಡ್ ಆಗಿ, ರಸ್ತೆಗೆ ಬಿದ್ದ ಬೈಕ್ ಸವಾರನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಘಟನೆಯಲ್ಲಿ ಮೃತಪಟ್ಟ ಬೈಕ್…
ಅತೀ ವೇಗ, ಅಜಾಗರೂಕತೆ ಚಾಲನೆಯಿಂದ ಮಿನಿ ಬಸ್ ಅಪಘಾತ: ಪ್ರಕರಣ ದಾಖಲು ಅರಬೈಲಿನ ಕೃಷ್ಣ ನಾರಾಯಣ ನಾಯ್ಕ ಅವರು ಮಿನಿ ಬಸ್ ಚಾಲಕ ಬಾಸಲದ ಸಂದೀಪ ತಳೇಕರ್…
ಮದುವೆಗೆ ತೆರಳಿದ್ದವರ ವಾಹನ ಅಪಘಾತ: ಹಲವರಿಗೆ ಗಾಯ ರವಿವಾರ ಬೆಳಿಗ್ಗೆ ಅರಬೈಲಿನಿಂದ ಮದುವೆಗೆಂದು ಮಿನಿ ಬಸ್ಸಿನಲ್ಲಿ ಬೆಳಗಾವಿಗೆ ತೆರಳಿದ್ದವರು, ರವಿವಾರ ಸಂಜೆ ವಾಪಸ್ ಅರಬೈಲ್ ಗೆ ಬರುವಾಗ…
ಉದ್ಯೋಗ ಬೇಕೆ? ಸ್ವಉದ್ಯೋಗ ಮಾಡ್ತೀರಾ? ಇಲ್ಲಿದೆ ಉತ್ತಮ ಅವಕಾಶಗುಣಮಟ್ಟದ ಐ.ಟಿ.ಐ.ಶಿಕ್ಷಣ ನೀಡುತ್ತಿರುವ ಶಿರಸಿ ಎಂ.ಇ.ಎಸ್. ಕೈಗಾರಿಕಾ ತರಬೇತಿ ಸಂಸ್ಥೆ ಎಸ್.ಎಸ್.ಎಸ್.ಎಲ್.ಸಿ .ಯಲ್ಲಿ ಕನಿಷ್ಠ ಅಥವಾ ಮಧ್ಯಮ ಅಂಕ…
ಮೇ.12ರಂದು ಎಲ್.ಎಸ್.ಎಂ.ಪಿ.ಸೊಸೈಟಿ ವಜ್ರಮಹೋತ್ಸವ, ನೂತನ ಕಟ್ಟಡ ಉದ್ಘಾಟನೆ ಶನಿವಾರ ಅವರು ಸಂಘದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮಾರಂಭದ ವಿವರ ನೀಡಿದರು. ಸಂಘದ ಭದ್ರತಾ ಕೋಠಡಿಯನ್ನು ಸ್ವರ್ಣವಲ್ಲೀ ಮಠದ…
ಗ್ರಾಹಕರಿಗೆ ಪ್ರತಿ ಯೂನಿಟ್ಗೆ ರೂ.10 ಪೈಸೆ ಮರುಪಾವತಿ ವಿದ್ಯುತ್ ಖರೀದಿ, ಪೂರೈಕೆಯನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ 2024-2025ರಲ್ಲಿ ಹೆಸ್ಕಾಂ 153.46 ಕೋಟಿ ರೂ. ಉಳಿತಾಯ ಮಾಡಿದ್ದು, ಕರ್ನಾಟಕ…
ರಾಜ್ಯ ವಿಜ್ಞಾನ ಶಿಕ್ಷಕರ ಸಂಘ ಅಸ್ತಿತ್ವಕ್ಕೆ: ಕಾರ್ಯದರ್ಶಿಯಾಗಿ ಎಂ.ರಾಜಶೇಖರ ಆಯ್ಕೆ ಎಂ. ರಾಜಶೇಖರ ವಿದ್ಯಾರ್ಥಿ, ಶಿಕ್ಷಕ, ವಿಜ್ಞಾನ ಇವುಗಳ ಅಭ್ಯುದಯ ಹಾಗೂ ಪ್ರಗತಿಯ ದೃಷ್ಟಿಕೋನದಿಂದ ಬದಲಾಗುತ್ತಿರುವ ಸನ್ನಿವೇಶದಲ್ಲಿ…
ಟ್ಯಾಂಕರ್ ಪಲ್ಟಿ: ಮೃತಪಟ್ಟ ಚಾಲಕ ಆಂದ್ರಪ್ರದೇಶದ ಕರ್ನೂಲಿನಿಂದ ಹೈಡ್ರೋಕ್ಲೋರಿಕ್ ಆಸಿಡ್ ಅನ್ನು ತುಂಬಿಕೊಂಡು ಹೆದ್ದಾರಿಯಲ್ಲಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿರುವಾಗ ಈ ಅವಘಡ ನಡೆದಿದೆ. ಅರಬೈಲ್…
ಇಹಲೋಕ ತ್ಯಜಿಸಿದ ಪ್ರಕಾಶ ನಾಯಕರಿಗೆ ಶ್ರದ್ಧಾಂಜಲಿ ಪಟ್ಟಣದ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ದಿ.ಪ್ರಕಾಶ ನಾಯಕ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು.…
ಉಪಚುನಾವಣೆಯಲ್ಲಿ ಗೆಲುವು: ಯಲ್ಲಾಪುರದಲ್ಲಿ ಕಾಂಗ್ರೆಸ್ ವಿಜಯೋತ್ಸವ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದರು.…
ಪಂಚರಾಜ್ಯಗಳ ಫಲಿತಾಂಶ: ಯಲ್ಲಾಪುರದಲ್ಲಿ ಬಿಜೆಪಿ ಸಂಭ್ರಮಾಚರಣೆ ವಿಜಯೋತ್ಸವದಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿರುವುದು ಐತಿಹಾಸಿಕ…
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅದ್ಭುತ ಅವಕಾಶ ಇಲ್ಲಿದೆ: ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜು ಕುಮಟಾ ಈ ಕಾಲೇಜಿನಲ್ಲಿರುವ ಸುಸಜ್ಜಿತ ವಸತಿ ವ್ಯವಸ್ಥೆ, ಪೌಷ್ಟಿಕ ಆಹಾರ, ಆರೋಗ್ಯದ ಬಗ್ಗೆ…
ಸಿಲೆಂಡರ್ ಗ್ಯಾಸ್ ಸಮಸ್ಯೆಗೆ ಪರಿಹಾರ ಒದಗಿಸಿದ ಗೋಬರ್ ಧನ್ ಘಟಕ ವಿಶೇಷ ಲೇಖನ ಶಿರಸಿ ತಾಲ್ಲೂಕಿನ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠವು ತನ್ನ…
ಶಿರಸಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ವಿವಿಧ ಹುದ್ದೆ: ನೇರ ಸಂದರ್ಶನ ಡೈರೆಕ್ಟ್ ಏಜೆಂಟ್ : ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟವರಾಗಿರಬೇಕು.…
ರಾಷ್ಟ್ರೀಯ ಸಮ್ಮೇಳನದಲ್ಲಿ ಯಲ್ಲಾಪುರ GFGC ವಿದ್ಯಾರ್ಥಿನಿಯರ ಗಮನಾರ್ಹ ಸಾಧನೆ ಈ ಕಾಲೇಜಿನ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ಆಶಾ ಸಿ. ನಾಯಕ ಅವರು ಗದಗದ ಜಗದ್ಗುರು ತೋಂಟದಾರ್ಯ…
1-5-2026 ಶುಕ್ರವಾರ ಯಲ್ಲಾಪುರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಉತ್ತಮ ಆಯ್ಕೆ: YTSS ಆಂಗ್ಲ ಮಾಧ್ಯಮ ಶಾಲೆ ಯಲ್ಲಾಪುರ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಆದ್ಯತೆ ವಾಯ್.ಟಿ.ಎಸ್.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ…
ಲಾರಿ ಪಲ್ಟಿ: ಲಾರಿ ಅಡಿಯಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನು ನೋವಿನಿಂದ ನರಳುತ್ತಿದ್ದನು. ಇದನ್ನು ಕಂಡ ಸ್ಥಳೀಯರು ಮಂಚಿಕೇರಿ ಪೋಲಿಸ್ ಠಾಣೆಗೆ ಮಾಹಿತಿ…
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಯುಕೆ ನೇಚರ್ ಸ್ಟೇ ಯಶಸ್ವಿ ಪ್ರವಾಸೋದ್ಯಮಿ ನಿರಂಜನ ಭಟ್ ಯುಕೆ ನೇಚರ್ ಸ್ಟೇ ಪ್ರವರ್ತಕ ಉತ್ಸಾಹಿ ಯುವ ಉದ್ಯಮಿ ನಿರಂಜನ ಭಟ್…
ಅಪರಿಚಿತರ ಮಾತನ್ನು ನಂಬಿದ ವ್ಯಕ್ತಿಗೆ 1.74 ಕೋಟಿ ರೂ ಮೋಸ ಘಟನೆಯ ವಿವರ ಎ.24ರಂದು ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಕೃಷಿಕ ಹಾಗೂ ಎಲ್.ಐ.ಸಿ.ಏಜೆಂಟರಾದ ಶಿವಾನಂದ ತಿಮ್ಮಪ್ಪ ಹೆಗಡೆಯವರ…
ಮನೆಮನೆಗೆ ಪ್ರವೇಶಾತಿ ಅಭಿಯಾನ: ಉನ್ನತ ಶಿಕ್ಷಣದ ಮಹತ್ವ ಸಾರಿದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಪ್ರಾಂಶುಪಾಲರಾದ ಡಾ. ಆರ್. ಡಿ. ಜನಾರ್ದನ್ ಅವರ ಸಮರ್ಥ ನೇತೃತ್ವದಲ್ಲಿ…
ಮರಕ್ಕೆ ಕಾರು ಡಿಕ್ಕಿ: ಕಾರಿನಲ್ಲಿ ಪ್ರಯಾಣಿಸುತ್ತಿದ್ದವಳ ಮರಣ ಆರೋಪಿ ಕಾರು ಚಾಲಕ ಹುಬ್ಬಳ್ಳಿಯ ಆರೀಫ್ ಅಸೀಫ್ ಅಲಿ ರಿಕಾರ್ತಿ, ತನ್ನ ಕಚೇರಿಯ ಕೆಲಸದ ನಿಮಿತ್ತ ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ…
ರಂಗಸಹ್ಯಾದ್ರಿ ಬೇಸಿಗೆ ಶಿಬಿರದಲ್ಲಿ ಮಕ್ಕಳ ಕಲರವ ಬೆಳಿಗ್ಗೆಯಿಂದ ಸಂಜೆಯ ವರೆಗೆ ಮಕ್ಕಳು ವಿವಿಧ ಆಟೋಟಗಳ ಜೊತೆಯಲ್ಲಿ, ಮನರಂಜನೆ ಹಾಗೂ ಸಂಸ್ಕಾರಯುತ ನಡವಳಿಕೆ, ಜೀವನ ಶಿಕ್ಷಣವನ್ನು ಈ ಶಿಬಿರದಲ್ಲಿ…
ಅನಾರೋಗ್ಯಪೀಡಿತ ಮಗುವಿನ ಚಿಕಿತ್ಸೆಗೆ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗದ ನೆರವು ಕಾಳಮ್ಮನಗರದ ತಂತ್ರಜ್ಞರ ಬಳಗದ ಸದಸ್ಯ ಮೆಕಾನಿಕ್ ಮುನ್ನಾ ಇವರ ಪುಟ್ಟ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಇವಳ…
ಪೊಲೀಸರ ಕಾರ್ಯಾಚರಣೆ: ಕೊಲೆ ಪ್ರಕರಣದ ಆರೋಪಿಗಳ ಬಂಧನ ಎಲ್ಲ ಆಯಾಮಗಳಿಂದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಶಿಗ್ಗಾಂವ ನಗರದ ಮಂಜುನಾಥ ತಂದೆ ನಾಗೇಂದ್ರ ಕಾಜಗಾರ, ಮುಂಡಗೋಡಿನ ಶ್ರೀಕಾಂತ…
ಧಾರ್ಮಿಕ ಮನೋಭಾವನೆಗೆ ಧಕ್ಕೆ ಸಲ್ಲದು : ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿದ ಶಾಸಕ ಹೆಬ್ಬಾರ್ ಈ ಕುರಿತು ರವಿವಾರ ಪ್ರಕಟಣೆ ನೀಡಿದ ಅವರು, ನಮ್ಮ ದೇಶದ ಸಂವಿಧಾನವು…
ಉತ್ಕೃಷ್ಟ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಚಂದನ ಪಿಯು ಕಾಲೇಜು ಶಿರಸಿ ವಿದ್ಯಾರ್ಥಿಗಳು ತಮ್ಮ ಜೀವನದ ಮುಂದಿನ ಸಾಧನೆಗಾಗಿ ಎಸ್.ಎಸ್.ಎಲ್.ಸಿ.ನಂತರ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದೂ ಸಹ…
ಲಾರಿಗೆ ಡಿಕ್ಕಿಯಾದ ಆಟೋರಿಕ್ಷಾ: ಮೂವರಿಗೆ ಗಾಯ ಆರೋಪಿ ಆಟೋ ಚಾಲಕ ಮಹಮ್ಮದ ಗೌಸ್ ಕಮಲಸಾಬ ಕೋಳಿಕೇರಿ (70) ಎಂಬಾತ ತನ್ನ ಆಟೋದಲ್ಲಿ ಚೆನ್ನಬಸಪ್ಪ ಬುದ್ಧಿವಂತಪ್ಪ ನೆಲ್ಲಿಕೇರಿ ಹಾಗೂ…
ಅದ್ದೂರಿಯಾಗಿ ನಡೆದ ಹಾಸಣಗಿ ಸೊಸೈಟಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನೂತನ ಕಟ್ಟಡವನ್ನು ಉದ್ಘಾಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗ್ರಾಮೀಣ ಬದುಕಿನ ರಕ್ಷಣೆಗೆ ಸಹಕಾರಿ…
ಶೇ.100 ಫಲಿತಾಂಶ ದಾಖಲಿಸಿದ ಯಲ್ಲಾಪುರದ ಮದರ್ ಥೆರೆಸಾ ಆಂಗ್ಲಮಾಧ್ಯಮ ಶಾಲೆ ಪರೀಕ್ಷೆ ಬರೆದ ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.ನೂರರಷ್ಟು ಫಲಿತಾಂಶದೊಂದಿಗೆ ಮದರ್ ಥೆರೆಸಾ ಆಂಗ್ಲ…
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಯಾವ ಶಾಲೆಯ ಫಲಿತಾಂಶ ಹೇಗಿದೆ? ವಿವರ ಇಲ್ಲಿದೆ. ತಾಲೂಕಿನ 23 ಪ್ರೌಢಶಾಲೆಗಳಲ್ಲಿ 17 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ದಾಖಲಿಸಿವೆ.ಪಟ್ಟಣದ ಮೊರಾರ್ಜಿ ವಸತಿ ಶಾಲೆ,…
ಮಳೆ ಗಾಳಿಯ ಆರ್ಭಟ: ಆಟೋದ ಮೇಲೆ ಉರುಳಿದ ವಿದ್ಯುತ್ ಕಂಬ, ವಿವಿದೆಡೆ ಹಾನಿ ಪಟ್ಟಣದ ಉದ್ಯಮನಗರದಲ್ಲಿ ಆಟೋರಿಕ್ಷಾ ಮೇಲೆ ವಿದ್ಯುತ್ ಕಂಬ ಬಿದ್ದು ಆಟೋರಿಕ್ಷಾಕ್ಕೆ ಹಾನಿಯಾಗಿದೆ. ಕಾಳಮ್ಮನಗರದಲ್ಲಿ…
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಾಯ್.ಟಿ.ಎಸ್.ಎಸ್. ವಿದ್ಯಾರ್ಥಿಗಳ ಗಮನಾರ್ಹ ಸಾಧನೆ ಈ ಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಪ್ರಶಾಂತ ಹೆಗಡೆ 625 ಕ್ಕೆ 619 (99.04%) ಅಂಕ ಗಳಿಸಿ ಶಾಲೆಗೆ ಪ್ರಥಮ,…
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ ಈ ಶಾಲೆಯು ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಈ ಶಾಲೆಯ 45 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್…
ಗ್ರಾಮೀಣ ಪ್ರತಿಭೆಯ ಅಭೂತಪೂರ್ವ ಸಾಧನೆ: ನಾಲ್ಕು ಬಂಗಾರದ ಪದಕ ಪಡೆದ ಶ್ರೀಲಕ್ಷ್ಮೀ ಹೆಗಡೆ ಗುರುವಾರ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರಿಂದ ಇವಳು ಬಂಗಾರದ ಪದಕ ಹಾಗೂ ಬಹುಮಾನ…
ಶುಕ್ರವಾರ ಹಾಸಣಗಿ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆ ಸಚಿವ ಹೆಚ್.ಕೆ. ಪಾಟೀಲ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಆರ್.ಎನ್. ಹೆಗಡೆ, ಗೋರ್ಸಗದ್ದೆ…
ಜೆ.ಇ.ಇ ಪರೀಕ್ಷೆಯಲ್ಲಿ ಅರ್ಜುನ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ: ಉತ್ತರ ಕರ್ನಾಟಕಕ್ಕೆ ಪ್ರಥಮ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಫಲಿತಾಂಶದೊಂದಿಗೆ ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನವನ್ನು…
22-4-2026 ಬುಧವಾರ ಯಲ್ಲಾಪುರ ಮಹಾಗಣಪತಿ ದೇವಾಲಯದಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ ಬಂಧಿತ ಆರೋಪಿಯನ್ನು ಯಲ್ಲಾಪುರ ಪಟ್ಟಣದ ಅಂಬೇಡ್ಕರ್ ನಗರದ 28 ವರ್ಷದ ಪಾತ್ರೆ ವ್ಯಾಪಾರಿ ಕೃಷ್ಣಾನಂದ…
ಹುಲಗಾನ ಯಕ್ಷಗಾನಕ್ಕೆ ಪ್ರೇಕ್ಷಕರ ಮೆಚ್ಚುಗೆ ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಸಂಜನಾ ಹಿರೇಗುತ್ತಿ, ಮದ್ದಳೆವಾದನದಲ್ಲಿ ಗಣಪತಿ…
ಹೆಚ್.ಪಿ.ವಿ. ಲಸಿಕೆ ನೀಡಿ, ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಿಸಿ : ಜಿಲ್ಲಾಧಿಕಾರಿ ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ…
ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇಧಾಜ್ಞೆ ಜಾರಿ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಇಟಿ-2026) ಏ.23 ಮತ್ತು 24 ರಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಂಗುರನಗರ ಪಿಯು…
21-4-2026 ಮಂಗಳವಾರ ಯಲ್ಲಾಪುರ ದೇವಾಲಯದ ಗಂಟೆ, ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಕಳ್ಳರು ದೇವಸ್ಥಾನದ ಗರ್ಭಗುಡಿಯ ಮುಂದೆ ನೇತುಹಾಕಿದ್ದ 4 ದೊಡ್ಡ ಹಿತ್ತಾಳೆ ಗಂಟೆಗಳು, ಗರ್ಭಗುಡಿಯ ಒಳಗೆ ಇದ್ದ…
20-4-2026 ಸೋಮವಾರ ಯಲ್ಲಾಪುರ ಹುಲಗಾನ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ವರ್ಧಂತಿ ಮಹೋತ್ಸವ ಈ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಶುದ್ಧಿಕರ್ಮ, ಪಂಚಗವ್ಯಹೋಮ, ಶ್ರೀಲಕ್ಷ್ಮೀನರಸಿಂಹ ಜಪ, ಶ್ರೀಲಕ್ಷ್ಮೀನರಸಿಂಹ ಮೂಲಮಂತ್ರ ಹವನ,…
ಕಾಸರಕೋಡ ಕಡಲತೀರಕ್ಕೆ 6ನೇ ಬಾರಿ ಬ್ಲೂ ಫ್ಲಾಗ್ ಮಾನ್ಯತೆ ಬಳಿಕ ಮಾತನಾಡಿದ ಅವರು, ದೇಶಾದ್ಯಂತ ಈ ವರ್ಷ 14 ಕಡಲತೀರಗಳಿಗೆ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಕರ್ನಾಟಕದಲ್ಲಿ…
ಸೋಮವಾರ ಹುಲಗಾನ ದೇವಾಲಯದಲ್ಲಿ ವರ್ಧಂತಿ ಉತ್ಸವ, ಯಕ್ಷಗಾನ ಈ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಶುದ್ಧಿಕರ್ಮ, ಪಂಚಗವ್ಯ ಹೋಮ, ಶ್ರೀಲಕ್ಷ್ಮೀನರಸಿಂಹ ಜಪ, ಶ್ರೀಲಕ್ಷ್ಮೀನರಸಿಂಹ ಮೂಲಮಂತ್ರ ಹವನ, ಪುರುಷಸೂಕ್ತ ಹವನ…
18-4-2026 ಶನಿವಾರ ಯಲ್ಲಾಪುರ ಹೆಚ್.ಪಿ.ವಿ. ಲಸಿಕಾ ಅಭಿಯಾನ ಪ್ರಗತಿ ಪರಿಶೀಲನಾ ಸಭೆ ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್.ಪಿ.ವಿ. ಲಸಿಕೆಯ ಕುರಿತು ತಿಳಿಸಿದರು.…
ಪಶ್ಚಿಮ ಪದವೀಧರ ಕ್ಷೆತ್ರದ ಚುನಾವಣೆ: ಮೋಹನ ಲಿಂಬಿಕಾಯಿ ನೇತ್ರತ್ವದಲ್ಲಿ ಸಭೆ ಸಭೆಯಲ್ಲಿ ಉಪಸ್ಥಿತರಿದ್ದ ಪಶ್ಚಿಮ ಪದವೀಧರ ಕ್ಷೆತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಉತ್ತರಕನ್ನಡ, ಗದಗ,ಹಾವೇರಿ…
18-4-2026 ಶನಿವಾರ ಯಲ್ಲಾಪುರ ಉತ್ತಮ ದಿನಚರಿಯಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲೀ ಸ್ವಾಮೀಜಿ ಅವರು ಶನಿವಾರ ಸಂಜೆ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲೆಯ ಸಭಾಭವನದಲ್ಲಿ ವಸಂತ ವೇದ…
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳಚೆ ಕ್ರಿಕೆಟ್ ಅಭಿಮಾನಿಗಳ ಕಲರವ! ಸತತವಾಗಿ ಕಳಚೆ ಪ್ರೀಮಿಯರ್ ಲೀಗ್ ಕೆಪಿಲ್ ಸಂಘಟನೆಯ ತಂಡದವರು ಆರ್.ಸಿ.ಬಿ. ಮ್ಯಾಚ್ ನೋಡಲು ಕಳಚೆಯಿಂದ ಚಿನ್ನಸ್ವಾಮಿ ಸ್ಟೇಡಿಯಂ ಗೆ…
ಹೋಂಸ್ಟೇ ನಡೆಸುವವರು ಪರವಾನಿಗೆ ಪಡೆಯುವುದು ಕಡ್ಡಾಯ ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಯಮ ಉಲ್ಲಂಘಸಿ ಪ್ರವಾಸೋದ್ಯಮ ಇಲಾಖೆ ಅನುಮೋದನೆ ಪಡೆಯದೆ ಹೋಂಸ್ಟೇ, ನಡೆಸುವುದು ಕಂಡು ಬಂದಿರುತ್ತದೆ.…
ಸಿ.ಇ.ಟಿ. ಪರೀಕ್ಷೆ ಪಾರದರ್ಶಕವಾಗಿರಲಿ: ಅಪರ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಒಟ್ಟು 14 ಕೆಂದ್ರಗಳಲ್ಲಿ ನಡೆಯಲಿದ್ದು, 4498 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ…
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರಧ್ದಾನಂದಗಲ್ಲಿಯ ರಂಗನಾಥ ಮಡಗಾಂವಕರ ಕೊಲೆ ಆರೋಪಿತರಾದ ರಮೇಶ ಮಡಗಾಂವಕರ ನಿಗೆ ಜೀವಾವಧಿ ಶಿಕ್ಷೆ…
ಟ್ರ್ಯಾಕ್ಸ್ ವಾಹನಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು,…
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಿರಿಯ ಶ್ರೀಗಳಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ವರ್ಧಂತಿ ಉತ್ಸವದ ನಿಮಿತ್ತ ಮಂಗಳವಾರ ಯಲ್ಲಾಪುರ ತಾಲೂಕಿನ ಕಂಪ್ಲಿಯ ಮಹಿಷಾಸುರಮರ್ಧಿನಿ ದೇವಾಲಯದಲ್ಲಿ ರಕ್ತದಾನ ಶಿಬಿರ…
You cannot copy content of this page