ಸಹಾಯಕ ಸ್ಕೌಟ್ ಆಯುಕ್ತರಾಗಿ ಸುಧಾಕರ ನಾಯಕ ನೇಮಕ
ಸಹಾಯಕ ಸ್ಕೌಟ್ ಆಯುಕ್ತರಾಗಿ ಸುಧಾಕರ ನಾಯಕ ನೇಮಕ ಸುಧಾಕರ ನಾಯಕ ಉದಾತ್ತ ಜೀವನ ಮೌಲ್ಯಗಳನ್ನು ಮೈಗೂಡಿಸುವ ಸಂಸ್ಥೆ ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯು ಯುವ ಜನತೆಗಾಗಿ…
ಸಹಾಯಕ ಸ್ಕೌಟ್ ಆಯುಕ್ತರಾಗಿ ಸುಧಾಕರ ನಾಯಕ ನೇಮಕ ಸುಧಾಕರ ನಾಯಕ ಉದಾತ್ತ ಜೀವನ ಮೌಲ್ಯಗಳನ್ನು ಮೈಗೂಡಿಸುವ ಸಂಸ್ಥೆ ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯು ಯುವ ಜನತೆಗಾಗಿ…
ಬೈಕಿಗೆ ಬುಲೆರೋ ವಾಹನ ಡಿಕ್ಕಿ: ಬೈಕ್ ಸವಾರ ಸಾವು ಆರೋಪಿ ಬುಲೆರೋ ವಾಹನದ ಚಾಲಕ, ಯಲ್ಲಾಪುರ ಪಟ್ಟಣದ ನೂತನನಗರದ ಕಾರ್ ಮೆಕ್ಯಾನಿಕ ವೃತ್ತಿಯ ಮಹಮ್ಮದ್ ಗಫೂರ್ ಶೇಖ್…
ಬಸ್ ಬಾಗಿಲಲ್ಲೇ ಜೋತುಕೊಂಡು ಪ್ರಯಾಣ: ಅಪಾಯಕ್ಕೆ ಆಹ್ವಾನ ಕಿರವತ್ತಿ ಭಾಗದಿಂದ ಯಲ್ಲಾಪುರ ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಆದರೆ ಸಮಯಕ್ಕೆ…
ಅರಬೈಲ್ ಘಟ್ಟದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಮಿನಿ ಬಸ್ ಡಿಕ್ಕಿ: 11 ಜನರಿಗೆ ಗಾಯ ಘಟನೆಯ ವಿವರ: ಶನಿವಾರ ಬೆಳಿಗ್ಗೆ ಭಟ್ಕಳದಿಂದ ರಾಯಭಾಗಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ಸು ಅರಬೈಲ್…
ಜಾಬ್ ಕಾರ್ಡ್ ಮೇಳ: ನಾಟಿ ಕೆಲಸದಲ್ಲಿದ್ದ ರೈತರಿಗೆ ಕರಪತ್ರ ವಿತರಣೆ ಶಿರಸಿ: ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮಟ್ಟವನ್ನು ಬಲಪಡಿಸುವ ದೃಷ್ಟಿಯಿಂದ…
ಸೆಪ್ಟಂಬರ್ 19 ರಂದು ರಾಷ್ಟ್ರೀಯ ಲೋಕ ಅದಾಲತ್, ಜಿಲ್ಲೆಯಲ್ಲಿ 7000 ಪ್ರಕರಣ ಇತ್ಯರ್ಥ ಗುರಿ: ನ್ಯಾ. ದಿವ್ಯಶ್ರೀ ಸಿ.ಎಂ. ಕಾರವಾರ: ಸೆಪ್ಟಂಬರ್ 19 ರಂದು ನಡೆಯುವ ರಾಷ್ಟ್ರೀಯ…
ಮತದಾರರ ಪಟ್ಟಿ ಪರಿಷ್ಕಕರಣೆ ಕುರಿತು ವಿಶೇಷ ಆಂದೋಲನ: ಜಿಲ್ಲಾಧಿಕಾರಿ ಮತದಾರರ ಪಟ್ಟಿಯ ಪರಿಷ್ಕಕರಣೆ ಕುರಿತಂತೆ ಜಿಲ್ಲೆಯಲ್ಲಿ ಆಗಸ್ಟ್ 29 ಮತ್ತು 30 ಹಾಗೂ ಸೆಪ್ಟಂಬರ್ 19 ಮತ್ತು…
ಯಲ್ಲಾಪುರದಲ್ಲಿ ನೂಲು ಹುಣ್ಣಿಮೆ ಸಂಭ್ರಮ ಪಟ್ಟಣದ ಗ್ರಾಮದೇವಿ ದೇವಾಲಯ ಹಾಗೂ ವಿವಿಧ ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಪಟ್ಟಣದ ನಾಯಕನಕೆರೆ ಶಾರದಾಂಬಾ…
ಗೃಹಜ್ಯೋತಿ ಪರಿಶೀಲನೆಯಲ್ಲಿ ಅರ್ಹರು ವಂಚಿತರಾಗದಂತೆ ಎಚ್ಚರವಹಿಸಿ : ಸತೀಶ್ ನಾಯ್ಕ ಅವರು ಹಳಿಯಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಮಾಸಿಕ ಪ್ರಗತಿ…
ನೇಪಾಳ-ಟಿಬೆಟ್ ಗಡಿಭಾಗಕ್ಕೆ ತೆರಳಿರುವ ಜಿಲ್ಲೆಯ ಸಾರ್ವಜನಿಕರ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸಂಬಂಧ ಪಟ್ಟ ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ಪ್ರಯಾಣ ವಿವರಗಳು…
ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವೀರಾಗ್ರಣಿ ಪ್ರಶಸ್ತಿ ವೈಯಕ್ತಿಕ ವಿಭಾಗದಲ್ಲಿ ಬಾಲಕ, ಬಾಲಕಿಯರ 100 ಮೀ. ಓಟದಲ್ಲಿ ಪ್ರಥಮ, ಉದ್ದ ಜಿಗಿತ ಪ್ರಥಮ, ಬಾಲಕಿಯರ 400 ಮೀ.ಹರ್ಡಲ್ಸ್, ಉದ್ದ…
ಚಿನ್ನೇಶ್ವರನಿಗೆ ಬೆಳ್ಳಿ ಕವಚ ಸಮರ್ಪಣೆ ತಾಲೂಕಿನ ಅರಬೈಲ್ ನ ವಿಶ್ವೇಶ್ವರ ನಾರಾಯಣ ಹೆಗಡೆ ಕಣ್ಣಿಪಾಲ ಹಾಗೂ ಕುಟುಂಬದವರೆಲ್ಲರೂ ಸೇರಿ ಈ ಬೆಳ್ಳಿ ಕವಚ ದೇವರಿಗೆ ಸಮರ್ಪಿಸಿದರು. ಈ…
ಅರೆಕಾಲಿಕ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಎರಡು ಪ್ರತಿಗಳಲ್ಲಿ ಎಂಸ್ ವರ್ಡ್ ನಮೂನೆಯಲ್ಲಿ ಟೈಪ್ ಮಾಡಿದ ವಿವರಗಳೊಂದಿಗೆ…
ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 18 ರಿಂದ 40 ವರ್ಷದೊಳಗಿರಬೇಕು ಹಾಗೂ 10ನೇ ತರಗತಿ ತೇರ್ಗಡೆ ಕಡ್ಡಾಯ. ಕನ್ನಡವನ್ನು 10 ನೇ ತರಗತಿಯಲ್ಲಿ ಒಂದು…
ಅಡಿಕೆ ಗಿಡಗಳನ್ನು ಕಡಿದಿರುವುದು ಖಂಡನಾರ್ಹ: ಅನಂತಮೂರ್ತಿ ಹೆಗಡೆ ಯಲ್ಲಾಪುರ ತಾಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ಬೆಳ್ಳಂಬೆಯ ಸದಾಶಿವ ನಾಯ್ಕ ಅವರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರಕಡಿದ…
ಹಬ್ಬಗಳ ಸಂದರ್ಭದಲ್ಲಿ ಏರಿಕೆಯ ಬಿಸಿ: ಅಗತ್ಯ ವಸ್ತುಗಳ ಬೆಲೆ ಬಲು ದುಬಾರಿ 25-8-2026 ಮಂಗಳವಾರ ಸುಜ್ಞಾನ ಮೀಡಿಯಾ ನ್ಯೂಸ್ ಡೆಸ್ಕ್ಯಲ್ಲಾಪುರ ಶ್ರಾವಣ ಮಾಸವು ಆರಂಭವಾಯಿತೆಂದರೆ ಸಾಲು, ಸಾಲಾಗಿ…
25 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಮೆ.23 2001ರಂದು ಆರೋಪಿ ಲಾರಿ ಚಾಲಕ, ಗುಜರಾತ ರಾಜ್ಯದ ಫೋರಬಂದರ್ ಜಿಲ್ಲೆಯ ಕುಟಿಯಾ ಮುಂಡವಾಡ ಮುಲಾದಿನಗಲ್ಲಿ ನಿವಾಸಿ, ಕೇಸುಬಾಯಿ ತಂದೆ…
ಕರಡು ಮತದಾರರ ಪಟ್ಟಿ ಪ್ರಕಟ: ಯಲ್ಲಾಪುರ ಕ್ಷೇತ್ರದಲ್ಲಿ 1,73,426 ಎನ್ಯುಮರೇಷನ್ ನಮೂನೆಗಳ ಗಣಕೀಕರಣ, 12 ಹೊಸ ಮತಗಟ್ಟೆ ಕೇಂದ್ರಗಳ ಸೃಜನೆ ಅವರು ಸೋಮವಾರ ತಹಶೀಲ್ದಾರ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ…
ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ ಟ್ಯಾಂಕರ್ ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಹೋಗುತ್ತಿತ್ತು. ಕ್ರೇನ್ ಬಳಸಿ ಸುರಕ್ಷಿತವಾಗಿ ಟ್ಯಾಂಕರ್ ಅನ್ನು ಮೇಲೆತ್ತಲಾಯಿತು. ಪೊಲೀಸರು ಹಾಗೂ ಅಗ್ನಿಶಾಮಕ ಅಧಿಕಾರಿಗಳು, ಸಿಬ್ಬಂದಿಗಳು,…
ವಿಕಾಸ ಅರ್ಬನ್ ಬ್ಯಾಂಕಿಗೆ 72.91 ಲಕ್ಷ ರೂ ನಿವ್ವಳ ಲಾಭ: ಮುರಳಿ ಹೆಗಡೆ ಮುರಳಿ ಹೆಗಡೆ ಅವರು ಸೋಮವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ಯಾಂಕಿನ…
ಬುಲೆರೋ ವಾಹನ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಸ್ಕೂಟಿ ಸವಾರ ಇದನ್ನೂ ಓದಿ: ಉತ್ತರಕನ್ನಡ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ ಆಯೋಜನೆ, ಫೋಟೋಗಳಿಗೆ ಆಹ್ವಾನ ಆರೋಪಿ…
ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ: ಎನ್.ಕೆ.ಭಟ್ಟ ಅವರು ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಭಾನುವಾರ ಥ್ಯಾಂಕ್ ಯು ಯೂನಿವರ್ಸ್ ಅಕಾಡೆಮಿ, ಆರ್ಟ್ ಆಫ್ ಲಿವಿಂಗ್ ಯಲ್ಲಾಪುರ, ಮಹಾಗಣಪತಿ…
ಉತ್ತರಕನ್ನಡ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ ಆಯೋಜನೆ ಈ ಸ್ಪರ್ಧೆಯಲ್ಲಿ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಮಕ್ಕಳು ಭಾಗವಹಿಸಬಹುದು. ಈ ಸ್ಪರ್ಧೆಗೆಂದೇ ಕ್ಲಿಕ್ಕಿಸಿದ ಫೋಟೋಗಳನ್ನು ಕಳಿಸಬೇಕು, ಹಳೆಯ…
ಶಿಕ್ಷಕರ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು: ಬಸವರಾಜ ಹೊರಟ್ಟಿ ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ತಾಲೂಕ ಮಟ್ಟದ ಮಾಧ್ಯಮಿಕ ನೌಕರರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ…
ವೃದ್ಧಾಶ್ರಮ ನಿವಾಸಿಗಳಿಗೆ ಅನ್ನದಾನ: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಲ್ಸನ್ ಫರ್ನಾಂಡಿಸ್ ವಿಲ್ಸನ್ ಫರ್ನಾಂಡಿಸ್ ಅವರು ಸಾಮಾಜಿಕ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಶನಿವಾರ ತಮ್ಮ ಹುಟ್ಟುಹಬ್ಬವನ್ನು ಯಾವುದೇ…
ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಆರೋಪಿಗೆ 25 ಸಾವಿರ ರೂ ದಂಡ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕನು ವಾಹನ ಚಲಾಯಿಸುತ್ತಿರುವಾಗ ಪೊಲೀಸರಿಗೆ…
ಮಾದಕ ವ್ಯಸನ ಮುಕ್ತ ಶಿಬಿರಗಳನ್ನು ಆಯೋಜಿಸಿ : ಜಿಲ್ಲಾಧಿಕಾರಿ ನಿರ್ದೇಶನ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ…
ಕಾಮಗಾರಿ ಸ್ಥಳದಲ್ಲಿ ಜಾಬ್ ಕಾರ್ಡ್ ಮೇಳ ಅವರು ಶುಕ್ರವಾರದಂದು ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಳ್ಳಿ ಅರಣ್ಯ ಪ್ರದೇಶದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಂಟೂರ್…
ಆನಗೋಡಿನಲ್ಲಿ ಜಾಬ್ ಕಾರ್ಡ್ ಮೇಳ ಅವರು ಗುರುವಾರ ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸ್ವಸಹಾಯ ಸಂಘದ ಗುಂಪುಗಳನ್ನು ಒಟ್ಟುಗೂಡಿಸಿ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳದಲ್ಲಿ…
ಸಚಿವ ನಾಗೇಂದ್ರ ರಾಜೀನಾಮೆಗೆ ಅನಂತಮೂರ್ತಿ ಹೆಗಡೆ ಆಗ್ರಹ ರೈತ ಮೋರ್ಚ ಜಿಲ್ಲಾಧ್ಯಕ್ಷಅನಂತಮೂರ್ತಿ ಹೆಗಡೆ ಮಾತನಾಡಿ ದಿನಾಂಕ 26 ಮೇ 2024 ರಂದು ಚಂದ್ರಶೇಖರನ್ ಎನ್ನುವ ಅಧಿಕಾರಿ ಆತ್ಮಹತ್ಯೆ…
ಪೂಜೆ, ಜಪ, ಧ್ಯಾನದಲ್ಲಿ ಏಕಾಗ್ರತೆ ಇರಲಿ: ಸ್ವರ್ಣವಲ್ಲೀ ಶ್ರೀ ಅವರು ಸ್ವರ್ಣವಲ್ಲೀ ಮಠದ ಸುಧರ್ಮ ಸಭಾಭವನದಲ್ಲಿ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿ, ಅರ್ಚನೆ, ಜಪ, ಧ್ಯಾನ,…
ಯಲ್ಲಾಪುರ, ಮುಂಡಗೋಡು ವ್ಯಾಪ್ತಿಯ SKDRDP ಒಕ್ಕೂಟದ ಅಧ್ಯಕ್ಷರ, ಪದಾಧಿಕಾರಿಗಳ ಸಭೆ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…
ಆನ್ಲೈನ್ ಟ್ರೇಡಿಂಗ್ ನಲ್ಲಿ ಲಾಭದ ಆಮಿಷ: ಸರ್ಕಾರಿ ಉದ್ಯೋಗಿಗೆ 20.72 ಲಕ್ಷ ರೂ ವಂಚನೆ ಸಿದ್ದಾಪುರದ ಸರ್ಕಾರಿ ನೌಕರ ಮಂಜಪ್ಪ ಅವರಿಗೆ ಹಣ ಡಬಲ್ ಆಗುತ್ತದೆ ಎಂದು…
ಪಿಎಂ ಕಿಸಾನ್ ಯೋಜನೆಗೆ ರೈತರ ಇ-ಕೆವೈಸಿ ಕಡ್ಡಾಯ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ. 2…
ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು : ಜಿಲ್ಲಾಧಿಕಾರಿ ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ)…
ಭೂ ಕುಸಿತ ತಡೆ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ: ಜಿಲ್ಲಾಧಿಕಾರಿ ಸೂಚನೆ ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಆಧ್ಯಕ್ಷತೆ…
ಅನಾಧಿಕಾಲದಿಂದ ಅರಣ್ಯ ಭೂಮಿ ಸಾಗುವಳಿಗೆ ಸಂಬಂಧಿಸಿದ ಯಲ್ಲಾಪುರ ತಾಲೂಕು ಕುಂದರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಬೆಳ್ಳಂಬಿ ಗ್ರಾಮದ ಅರಣ್ಯವಾಸಿಯ ಸಾಗುವಳಿ ಕ್ಷೇತ್ರದ ಅಡಿಕೆ ಮರ ಕಡಿದು ಆತಂಕ…
18-8-2026 ಮಂಗಳವಾರ ಕಿರವತ್ತಿ ಕೆರೆಗೆ ಬೇಕಿದೆ ಕಾಯಕಲ್ಪ, ಜಲಮೂಲ ಸಂರಕ್ಷಣೆಗೆ ನೀಡಬೇಕು ಆದ್ಯತೆ ಇತ್ತೀಚಿನ ವರ್ಷಗಳಲ್ಲಿ ಈ ಕೆರೆಯಲ್ಲಿ ಜೋಂಡು ಬೆಳೆದಿದೆ. ಹಾಗೂ ಕೆರೆಯ ಅಂಚಿನಲ್ಲಿ ಗಿಡಗಂಟಿಗಳು…
ಕರ್ನಾಟಕ ಪ್ರದೇಶ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾಗಿ ಡಾ. ಮಂಜುನಾಥ ಭಟ್ ಆಯ್ಕೆ ಮಾದರಿ ಸಮಾಜಸೇವಕ ಡಾ.ಮಂಜುನಾಥ ಭಟ್ ಡಾ.ಮಂಜುನಾಥ ಭಟ್ ಡಾ.ಮಂಜುನಾಥ ಭಟ್ ಅವರು…
ಅರಬೈಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಸ್ವಾತಂತ್ರ್ಯೋತ್ಸವ, ಧ್ವಜಾರೋಹಣ ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಮ್ ಸಿ ಅಧ್ಯಕ್ಷ ನಾಗರಾಜ ಭಟ್ಟ ನೆರವೇರಿಸಿದರು. ನಿವೃತ್ತ ಯೋಧ ಅರಬೈಲಿನ ನೀಲಕಂಠ ವಿಶ್ವನಾಥ ನಾಯ್ಕ…
ಶ್ರದ್ಧಾ ಭಕ್ತಿಯಿಂದ ನಡೆದ ನಾಗರ ಪಂಚಮಿ ಬೆಳಿಗ್ಗೆಯಿಂದಲೇ ನಾಗದೇವರ ದರ್ಶನ ಪಡೆದು ಭಕ್ತರು ಪೂಜೆ ಸಲ್ಲಿಸಿದರು. ನಾಗದೇವರ ಮೂರ್ತಿಗಳಿಗೆ ಭಕ್ತರು ಹಾಲೆರದು, ನಾನಾ ವಿಧವಾದ ನೈವೇದ್ಯಗಳನ್ನು ಸಮರ್ಪಿಸಿದರು.…
ಉತ್ತರ ಕನ್ನಡದಲ್ಲೇ ಪ್ರಥಮ: ಕೆಲಸಗಾರರು ಮತ್ತು ಗ್ರಾಹಕರನ್ನು ಬೆಸೆಯುವ Unitefix ಆ್ಯಪ್ ಲೋಕಾರ್ಪಣೆ, ಉಚಿತ ನೋಂದಣಿಗೆ ಅವಕಾಶ ಇದು ಕೇವಲ ಒಂದು ಆ್ಯಪ್ ಆಗಿರದೆ, ಜಿಲ್ಲೆಯ ನಿರುದ್ಯೋಗ…
ಬೈಕ್ ಅಪಘಾತ: ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಸಾವು ಘಟನೆಯ ವಿವರ ಅ.13ರಂದು ಬೆಳಿಗ್ಗೆ 9 ಗಂಟೆಗೆ ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮೀಪದ ಹುಣಸೆಮನೆಯ 51 ವರ್ಷದ ಸೋಮಾ…
ಆಡಳಿತ, ಅಭಿವೃದ್ಧಿಗೆ ವೇಗ ನೀಡಲು 100 ದಿನಗಳಲ್ಲಿ 10 ಮಹತ್ವಾಕಾಂಕ್ಷಿ ಯೋಜನೆ: ಲಕ್ಷ್ಮಣ ಸವದಿ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಆಯೋಜಿಸಿದ್ದ…
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ನೂರಾರು ವರ್ಷಗಳ ಪರಕೀಯರ ದಾಸ್ಯದ…
ಸಂಸ್ಕಾರ, ಸಂಸ್ಕೃತಿ ಹಿರಿಯರು ನೀಡಿದ ಬದುಕಿನ ಕ್ರಮವಾಗಿದೆ: ಎಂ.ರಾಜಶೇಖರ ಶನಿವಾರ ಬೆಳಿಗ್ಗೆ ಶಾಲೆಯಲ್ಲಿ ಧ್ವಜಾರಣವನ್ನು ನೆರವೇರಿಸಿ ಮಾತನಾಡಿ, ಅಂದಿನ ಹಿರಿಯ ತಲೆಮಾರಿನ ಜನ ಒಗ್ಗಟ್ಟಿನಿಂದ ನೀಡಿರುವ ಸ್ವಾತಂತ್ರ್ಯವನ್ನು…
ಯಲ್ಲಾಪುರ: ಸಾಹಿತ್ಯ ಭವನದಲ್ಲಿ ವಿಜೃಂಭಣೆಯಿಂದ ನಡೆದ ಸ್ವಾತಂತ್ರ್ಯೋತ್ಸವ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ದೇಶದ ಸರ್ವತೋಮುಖ…
ಯಲ್ಲಾಪುರ ತಾಲೂಕಾ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ನಡೆದ ಧ್ವಜಾರೋಹಣ ತಹಶೀಲ್ದಾರ ಎಂ.ಆರ್.ಕುಲಕರ್ಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದ ಸಮಗ್ರತೆ, ಐಕ್ಯತೆಗೆ ಶ್ರಮಿಸಬೇಕು, ಎಲ್ಲರೂ ಒಗ್ಗಟ್ಟಾಗಿ ದೇಶ ಕಟ್ಟೋಣ ಎಂದರು.…
ದೇಶದ ಅಖಂಡತೆ ಮತ್ತು ಸಮಗ್ರತೆ ಕಾಪಾಡಲು ದೃಢ ಸಂಕಲ್ಪ ಮಾಡಬೇಕಿದೆ: ಎನ್.ಎಸ್ ಹೆಗಡೆ ಕರ್ಕಿ ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ…
ವರಮಹಾಲಕ್ಷ್ಮೀವ್ರತದ ಅನುಷ್ಠಾನ ಯಾವಾಗ? ಶ್ರಾವಣಮಾಸದ ಶುಕ್ಲಪಕ್ಷದ ಶುಕ್ರವಾರ ವರಮಹಾಲಕ್ಷ್ಮೀವ್ರತವನ್ನು ಆಚರಿಸಬೇಕೆನ್ನುವ ವಿಷಯವು ಎಲ್ಲರಿಗೂ ಸಮ್ಮತವಾದದ್ದೇ ಆಗಿದೆ. ಆದರೆ ಎಷ್ಟನೇ ಶುಕ್ರವಾರ ಈ ಅನುಷ್ಠಾನವನ್ನು ಮಾಡಬೇಕೆಂಬ ವಿಚಾರದಲ್ಲಿ ಕೆಲ…
ಅ.26ರಂದು ಗ್ರಾಮದೇವಿ ದೇವಾಲಯದಲ್ಲಿ ಸಾಮೂಹಿಕ ಅರಿಶಿನ-ಕುಂಕುಮ ಕಾರ್ಯಕ್ರಮ ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಾತೃಮಂಡಳಿಯಿಂದ 19ನೇ ವರ್ಷದ ಶ್ರಾವಣ…
ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿ: ಅಧಿಕಾರಿಗಳಿಗೆ ಸಂಸದ ಕಾಗೇರಿ ಕಟ್ಟುನಿಟ್ಟಿನ ಸೂಚನೆ ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಕೇಂದ್ರ ಸರ್ಕಾರದ 4ಜಿ ಸ್ಯಾಚುರೇಶನ್ ಯೋಜನೆಯಡಿ ಜಿಲ್ಲೆಯಲ್ಲಿ…
ಯಲ್ಲಾಪುರ: ಗಟಾರದಲ್ಲಿ ಅಪರಿಚಿತ ಶವ ಪತ್ತೆ ಈ ಕುರಿತು ಕೊಡ್ಲಗದ್ದೆಯ ರವಿ ಸಿದ್ದಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾಖಲಿಸಿದ ದೂರಿನಲ್ಲಿ, ಅ.13ರಂದು ಬೆಳಿಗ್ಗೆ ರೇಷನ್…
ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರ ಹಿತ ಕಾಯಲು ಹರಿಪ್ರಕಾಶ ಕೋಣೆಮನೆ ಆಗ್ರಹ ಗುರುವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆಗೆ ಅನಾದಿಕಾಲದಿಂದಲೂ ಮಹತ್ವದ ಸ್ಥಾನ ಇದೆ. ಈ…
ಶೈಕ್ಷಣಿಕ ಕ್ಷೇತ್ರಕ್ಕೆ ದಿ.ಉಮೇಶ ಭಟ್ಟರ ಕೊಡುಗೆ ಅಪಾರ ಟಿ ಎಂಎಸ್ ಮಾಜಿ ಮುಖ್ಯಕಾರ್ಯನಿರ್ವಾಹಕ ಸಿ ಎಸ್ ಹೆಗಡೆ ಮಾತನಾಡಿ, ಉಮೇಶ ಭಟ್ಟ ಅವರ ಶಿಕ್ಷಣ ಸಮಾಜದ ಸೇವೆ…
ರಸ್ತೆ ಅವ್ಯವಸ್ಥೆ, ಅಸಮರ್ಪಕ ಬಸ್ ವ್ಯವಸ್ಥೆ ವಿರುದ್ಧ ಅನಂತಮೂರ್ತಿ ಆಕ್ರೋಶ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳನ್ನು ಮುಚ್ಚುವ ಕಾರ್ಯಸಹ ಆಗದಿರುವುದು…
ಕೇಂದ್ರಸ್ಥಾನದಿಂದ ಹೊರಗಡೆ ವಾಸವಿದ್ದು, ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಅವರು ಮಂಗಳವಾರ ಕ್ರಿಮ್ಸ್ ನಲ್ಲಿ ಅಯೋಜಿಸಿದ್ದ ಸರ್ಕಾರಿ ನೌಕರರು ಮತ್ತು ಮುಖ್ಯಮಂತ್ರಿಗಳೊಂದಿಗಿನ ಸಂವಾದ ಸಭೆಯ…
ಸಹ್ಯಾದ್ರಿ ಸಹಕಾರ ಸಂಘಕ್ಕೆ 60.48 ಲಕ್ಷ ರೂ ನಿವ್ವಳ ಲಾಭ: ಉಮೇಶ ಭಾಗ್ವತ್ ಯಲ್ಲಾಪುರ ಪಟ್ಟಣದ ಎಪಿಎಂಸಿ ಆವಾರದ ಸಂಘದ ಶಾಖಾ ಕಚೇರಿಯಲ್ಲಿ ಸಂಘದ ಪ್ರಗತಿಯ ಬಗ್ಗೆ…
ಬಿಜೆಪಿಯಿಂದ ಹರ್ ಘರ್ ತಿರಂಗಾ ಅಭಿಯಾನ: ಹರಿಪ್ರಕಾಶ ಕೋಣೆಮನೆ ಅವರು ಮಂಗಳವಾರ ಯಲ್ಲಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಷ್ಟ್ರಪ್ರೇಮವನ್ನು ಉದ್ದೀಪಿಸಲು ಮತ್ತು ರಾಷ್ಟ್ರಧ್ವಜದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಹರ್…
ಕೆಜಿಎಸ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಕೈಸರ್ ಸೈಯದ್ ಅಲಿ ಅವಿರೋಧ ಆಯ್ಕೆ ಉಪಾಧ್ಯಕ್ಷರಾಗಿ ಸವಿತಾ ದೇವಕರ್ ಹಾಗೂ ಸಮೀತಿಗೆ 18 ಸದಸ್ಯರ ಆಯ್ಕೆ ನಡೆಯಿತು. ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದ…
ಸರಗಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ ಘಟನೆಯ ವಿವರ ಕಳೆದ ಫೆ. 9ರಂದು ರಾತ್ರಿ ಹಳಿಯಾಳ ತಾಲೂಕಿನ ಮುರ್ಕವಾಡ ಜಾತ್ರೆಗೆ ಕುಟುಂಬದವರೊಂದಿಗೆ ತೆರಳಿ, ವಾಪಸ್ ಬರುತ್ತಿದ್ದಾಗ ಮಹಿಳೆಯ…
ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಐವರ ವಿರುದ್ಧ ಪ್ರಕರಣ ದಾಖಲು ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದ ದೊಡ್ಡ ಯಲವಳ್ಳಿ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ…
ಉಮ್ಮಚಗಿ ಸೊಸೈಟಿಯಲ್ಲಿ ರೈತರಿಗೆ ಮಾಹಿತಿ ಅಭಿಯಾನ ಅವರು ಉಮ್ಮಚಗಿ ಸೊಸೈಟಿಯ ಸಭಾಭವನದಲ್ಲಿ ಕೆ.ಡಿ.ಸಿ.ಸಿ.ಬ್ಯಾಂಕ್ ಶಿರಸಿ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚ್ಗಿ ಇವುಗಳ ಸಹಯೋಗದೊಂದಿಗೆ ಕೆಡಿಸಿಸಿ…
ಮಾಗೋಡಿನಲ್ಲಿ ಯಶಸ್ವಿಯಾಗಿ ನಡೆದ ಸಮಗ್ರ ಕೃಷಿ ಪದ್ಧತಿ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಂಕರ ಹೆಗಡೆ ಕುಮಟಾ ಉಪನ್ಯಾಸ ನೀಡಿ ಮಾತನಾಡಿ, ಜಗತ್ತಿನಲ್ಲಿ ಜೀವಿಗಳಿಗೆ ಮಣ್ಣು…
ಯಲ್ಲಾಪುರದಲ್ಲಿ ಬೆಟ್ಟ ಹಕ್ಕು ರಕ್ಷಣೆ ಜಾಗೃತಿ ಕಾರ್ಯಾಗಾರ ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಶಿರಸಿಯ ಟಿ.ಆರ್.ಸಿ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ರೈತರೇ ಬೆಟ್ಟಭೂಮಿಯ ವಾರಸುದಾರರು…
ಅತಿವೃಷ್ಟಿ ಹಾಗೂ ಅನಾವೃಷ್ಟಿ ಹಾನಿ ಬಗ್ಗೆ ತುರ್ತಾಗಿ ವರದಿ ಸಲ್ಲಿಸಿ : ಸಚಿವ ಲಕ್ಷ್ಮಣ ಸವದಿ ಅವರು ಶುಕ್ರವಾರ ಶಿರಸಿಯ ಮಿನಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯ…
ಯಲ್ಲಾಪುರ: ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ಆಫರ್! ಬಿಗ್ ಸೇಲ್ ಆರಂಭ!! ಪುರುಷರು, ಮಹಿಳೆಯರು ಮತ್ತು ಮಕ್ಕಳ ಬಟ್ಟೆಗಳ ಮೇಲೆ ಶೇ.60 ರ ವರೆಗೆ…
ಬಸ್ ನಿಲ್ದಾಣಕ್ಕೆ ಪಂಚಗ್ಯಾರಂಟಿ ಸಮಿತಿ ಅಧ್ಯಕ್ಷರ ಭೇಟಿ: ನಿಲ್ದಾಣವನ್ನು ಸ್ವಚ್ಛವಾಗಿಡಲು ಸೂಚನೆ ಬಸ್ ನಿಲ್ದಾಣದ ಆವರಣದಲ್ಲಿ ಬಿಡಾಡಿ ದನಗಳ ಠಿಕಾಣಿ ಹಾಗೂ ಆವರಣದಲ್ಲಿ ಬೀದಿ ನಾಯಿಗಳ ಹಾವಳಿಯ…
ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ಕುರಿತಂತೆ ಪರಿಶೀಲಿಸಿ ತುರ್ತು ಪರಿಹಾರ ಕ್ರಮ : ಸಚಿವ ಲಕ್ಷ್ಮಣ ಸವದಿ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ…
5-8-2026 ಬುಧವಾರ ಯಲ್ಲಾಪುರ ಅವ್ಯವಸ್ಥೆಯ ಆಗರವಾದ ಯಲ್ಲಾಪುರದ ಬಸ್ ನಿಲ್ದಾಣ, ಪ್ರಯಾಣಿಕರು ಹೈರಾಣ ಬಿಡಾಡಿ ದನಗಳ ಠಿಕಾಣಿ ಈ ಬಸ್ ನಿಲ್ದಾಣದ ಆವರಣವು ಬೆಳಿಗ್ಗೆಯಿಂದ ಸಂಜೆಯ ವರೆಗೆ…
ಮಳೆಯ ರಭಸಕ್ಕೆ ಕುಸಿದ ಮೇಲ್ಛಾವಣಿ, ಮನೆಗೆ ಹಾನಿ ಈ ಘಟನೆಯಲ್ಲಿ ಕಂಪ್ಲಿಯ ಅಲೆಸ್ ಜುಜೆ ಲೊಫೀಸ್ ಅವರ ಮನೆಯ ಗೊಡೆ ಕುಸಿದಿದೆ. ಮನೆಯ ಸಮೀಪದ ಶೌಚಾಲಯವು ಕುಸಿದಿದ್ದು…
ಕಾರಿಗೆ ಡಿಕ್ಕಿಯಾದ ಬುಲೆರೋ ವಾಹನ: ಇಬ್ಬರಿಗೆ ಗಾಯ ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಪಾದ ಭಟ್ಟ ಹಾಗೂ ಲಕ್ಷ್ಮೀ ದೇಸಾಯಿ ಅವರಿಗೆ ಗಾಯವಾಗಿದೆ. ಅಪಘಾತದ ರಭಸಕ್ಕೆ ಬುಲೆರೋ…
ದಿ.ಶ್ರೀಧರ ಕಾಸರಕೋಡರಿಗೆ ಶ್ರದ್ಧಾಂಜಲಿ ಕೂಟದ ಪ್ರಮುಖರಾದ ಜಿ.ಎಸ್.ಭಟ್ಟ ತಟ್ಟಿಗದ್ದೆ, ಗಣಪತಿ ಭಟ್ಟ ಶಿಂಬಳಗಾರ, ನಾಗೇಂದ್ರ ಭಾಗ್ವತ್, ವಿ.ಟಿ.ಹೆಗಡೆ, ವೆಂಕಟ್ರಮಣ ಭಟ್ಟ, ನಾರಾಯಣ ಭಾಗ್ವತ್, ವಿಶ್ವೇಶ್ವರ ಹೆಬ್ಬಾರ್ ಮುಂತಾದವರು…
ಗ್ರಾಮ ಒನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ ಅಂಕೋಲಾ ತಾಲೂಕಿನ ಅಗಸೂರು, ಭಟ್ಕಳ ತಾಲೂಕಿನ ಕೊಪ್ಪ, ದಾಂಡೇಲಿ ತಾಲೂಕಿನ ಆಲೂರ, ಹೊನ್ನಾವರ ತಾಲೂಕಿನ ಕೋಡಣಿ, ಕಾರವಾರ…
ಕಾಂಗ್ರೆಸ್ ಪಕ್ಷ ಸಣ್ಣ ಜಾತಿ ಹಾಗೂ ಹಿಂದುಳಿದ ವರ್ಗದ ವಿರೋಧಿ ಎಂದು ಸಾಬೀತುಪಡಿಸಿದೆ : ಅನಂತಮೂರ್ತಿ ಹೆಗಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ…
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆ ವಿಮೆ ನೋಂದಣಿಗೆ ಅಂತಿಮ ದಿನಾಂಕ ವಿಸ್ತರಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ…
ಕಾಂಗ್ರೆಸ್ ಪಕ್ಷ ಉತ್ತರಕನ್ನಡ ಜಿಲ್ಲೆ ಜನತೆಗೆ ಅಪಮಾನ ಮಾಡಿದೆ: ಹರಿಪ್ರಕಾಶ ಕೋಣೆಮನೆ ರಾಜ್ಯ ಮಂತ್ರಿ ಮಂಡಳ ವಿಸ್ತರಣೆಯ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಗಜ…
ಜಿ+2 ಮನೆಗಳ ಹಂಚಿಕೆ: ಫಲಾನುಭವಿಗಳಿಗೆ ಹೊಸ ಆಶಾಕಿರಣ ವಸತಿ ರಹಿತ ಬಡ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ಯಲ್ಲಾಪುರ ಪಟ್ಟಣದ ಹೆಬ್ಬಾರ್ ನಗರದಲ್ಲಿ ನಿರ್ಮಿಸಲಾಗಿರುವ…
ಸಾಲಬಾಧೆ: ಕಳೆನಾಶಕ ಸೇವಿಸಿ ಮೃತಪಟ್ಟ ಯುವಕ ಯಲ್ಲಾಪುರ ತಾಲೂಕಿನ ಶಿರನಾಳ ಸಮೀಪದ ಪುರತ ಬೊಮ್ಮನಳ್ಳಿ ನಿವಾಸಿ, ಕೃಷಿ ಕೆಲಸದ 28 ವರ್ಷದ ಸಚಿನ್ ತಂದೆ ಸದಾನಂದ ರೇವಣ್ಕರ್…
ಅಭಿವೃದ್ಧಿ ಕೆಲಸ ಸಂಪೂರ್ಣ ಸ್ಥಗಿತ: ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡರು ಸೋಮವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ.…
You cannot copy content of this page